KARNATAKA BREAKING : ನಾಳೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ `ಬ್ರೇಕ್ ಫಾಸ್ಟ್’ ಮೀಟಿಂಗ್ : DCM ಡಿಕೆಶಿಗೆ ಆತಿಥ್ಯBy kannadanewsnow57 KARNATAKA 1 Min Read ಬೆಂಗಳೂರು :ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈಗ ಎಲ್ಲರ ಕಣ್ಣು ಬೆಂಗಳೂರಿನ ‘ಕಾವೇರಿ’ ನಿವಾಸದತ್ತ ನೆಟ್ಟಿದೆ. ಸಿಎಂ…