BREAKING : ಪಾಕಿಸ್ತಾನದ ಹಡಗು ವಾಪಸ್ ಕಳುಹಿಸಿದ ಇರಾನ್, ಹಾರ್ಮುಜ್ ಮೂಲಕ ಹಾದುಹೋಗಲು ಅನುಮತಿ ನಿರಾಕರಣೆ!25/03/2026 3:37 PM
BREAKING : ಸರ್ಕಾರಿ ಜಮೀನು ಒತ್ತುವರಿ ಆರೋಪ : ಶ್ರೀ ರವಿಶಂಕರ್ ಗುರೂಜಿ ವಿರುದ್ಧ FIR ರದ್ದುಗೊಳಿಸಿದ ಹೈಕೋರ್ಟ್25/03/2026 3:18 PM
BIG NEWS : `ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ’ದ ವಿರುದ್ಧದ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ : CM ಸಿದ್ದರಾಮಯ್ಯBy kannadanewsnow5731/08/2024 5:11 AM KARNATAKA 2 Mins Read ಹಾವೇರಿ : ಮಾಲತೇಶ ದೇವರ ಸನ್ನಿಧಿ ದೇವರಗುಡ್ಡವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸಲಾಗುವುದು…