12 ವರ್ಷಗಳಲ್ಲಿ ಕರ್ತವ್ಯ ನಿರ್ವಹಿಸದೆ 28 ಲಕ್ಷ ರೂಪಾಯಿ ಸಂಪಾದಿಸಿದ ಪೋಲಿಸ್ ಅಧಿಕಾರಿ! ಹೇಗೆ ಎಂಬುದು ಇಲ್ಲಿದೆ07/07/2025 7:14 AM
ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ಟರ್ಕಿಯ ಚಾನೆಲ್ ಟಿಆರ್ ಟಿ ವರ್ಲ್ಡ್ ಗೆ ಭಾರತದಲ್ಲಿ X ನಲ್ಲಿ ನಿರ್ಬಂಧ07/07/2025 7:06 AM
ಚುನಾವಣಾ ಆಯೋಗದ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ RJD07/07/2025 6:59 AM
KARNATAKA ‘ಬರ ಬಂದಾಗ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಮಾತ್ರ ತಪ್ಪಿಸುವುದಿಲ್ಲ’ : ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯBy kannadanewsnow5714/04/2024 12:03 PM KARNATAKA 3 Mins Read ಬೆಂಗಳೂರು : ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಬರುವುದನ್ನು ಮಾತ್ರ ತಪ್ಪಿಸುವುದಿಲ್ಲ. ಹೀಗಿದ್ದರೂ ನಿಮ್ಮ ಬರುವಿಕೆಗಾಗಿ ಆರುವರೆ ಕೋಟಿ ಕನ್ನಡಿಗರು ಕಾತರದಿಂದ…