Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇವು ಹನುಮಂತನ ಆರು ಪವರ್ ಪುಲ್ ಮಂತ್ರಗಳು: ಪಠಿಸಿ ನೋಡಿ, ನಿಮ್ಮ ಕಷ್ಟಗಳು ದೂರ

09/05/2025 7:55 PM

BREAKING: ಪಿಎಸ್ಎಲ್ ಪಂದ್ಯಗಳನ್ನು ಆಯೋಜಿಸಲು ಪಿಸಿಬಿ ಕೋರಿಕೆಯನ್ನು ನಿರಾಕರಿಸಿದ ಯುಎಇ: ವರದಿ | PSL games

09/05/2025 7:52 PM

BREAKING: ಪಾಕ್ ಜೊತೆಗಿನ ಉದ್ವಿಗ್ನತೆ: ಭಾರತದ 24 ವಿಮಾನ ನಿಲ್ದಾಣಗಳ ಮುಚ್ಚುವಿಕೆ ಮೇ 15 ರವರೆಗೆ ವಿಸ್ತರಣೆ

09/05/2025 7:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವ್ಯವಸ್ಥಿತವಾಗಿ ಹಣ ಉಳಿಸಿ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಕೋಟ್ಯಾಧೀಶರಾಗಬಹುದು… ಹೇಗೆ? ಇಲ್ಲಿದೆ ಮಾಹಿತಿ…
BUSINESS

ವ್ಯವಸ್ಥಿತವಾಗಿ ಹಣ ಉಳಿಸಿ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಕೋಟ್ಯಾಧೀಶರಾಗಬಹುದು… ಹೇಗೆ? ಇಲ್ಲಿದೆ ಮಾಹಿತಿ…

By KNN IT Team22/01/2024 5:03 PM

ಈಗಿನ ಕಾಲದಲ್ಲಿ ತುಂಬಾ ಹೂಡಿಕೆಯ ಆಯ್ಕೆಗಳಿವೆಯಾಗಿದೆ. ಅಪಾಯವಿಲ್ಲದ ಹೂಡಿಕೆಗಳೂ ಕೂಡಾ ಇವೆ. ಹೈರಿಸ್ಕ್ ಹೈ ರಿಟರ್ನ್ ಇರುವ ಹೂಡಿಕೆಗಳೂ ಇವೆ. ಅಪಾಯವೇ ಇಲ್ಲದ ಹೂಡಿಕೆಗಳಲ್ಲಿ ಚಿನ್ನ, ಭೂಮಿಯನ್ನು ಸೇರಿಸಬಹುದಾಗಿದೆ. ಅತ್ಯಂತ ಕಡಿಮೆ ಅಪಾಯವಿರುವ ಹೂಡಿಕೆಗಳಲ್ಲಿ ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು, ಎಫ್ಡಿ, ಆರ್ಡಿ, ಗವರ್ನ್ಮೆಂಟ್ ಬಾಂಡ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿಗಳು ಸೇರುತ್ತವೆಯಾಗಿದೆ. ಇನ್ನು ತುಸು ಹೆಚ್ಚು ಅಪಾಯವಿರುವ ಹೂಡಿಕೆಗಳಲ್ಲಿ ಮ್ಯುಚುವಲ್ ಫಂಡ್ಗಳಿವೆ. ಹೆಚ್ಚು ಅಪಾಯವಿರುವ ಮತ್ತು ಹೆಚ್ಚು ರಿಟರ್ನ್ ಪಡೆಯುವ ಅವಕಾಶ ನೀಡುವ ಹೂಡಿಕೆಯಲ್ಲಿ ಈಕ್ವಿಟಿ ಇದೆ. ಪ್ರತಿ ದಿನಕ್ಕೆ 170 ರೂ ಅಥವಾ ತಿಂಗಳಿಗೆ 5,000 ರೂ ಹಣ ಉಳಿಸಿ ಹೂಡಿಕೆಗೆ ವಿನಿಯೋಗಿಸಬಹುದಾದರೆ ದೀರ್ಘಾವಧಿಯಲ್ಲಿ ಒಂದು ಕೋಟಿ ರೂ ಆದಾಯವನ್ನು ಸುಲಭವಾಗಿ ಪಡೆಯಬಹುದಾಗಿದೆ. ಇವತ್ತು ಎಫ್ಡಿಗಳಿಗೆ, ಪಿಪಿಎಫ್ ಇತ್ಯಾದಿಗಳಿಗೆ ಕನಿಷ್ಠ ಶೇ. 6.5ರಷ್ಟು ಬಡ್ಡಿ ಸಿಗುತ್ತದೆ. ಬಹಳ ಸುರಕ್ಷಿತವಾದ ಈ ಹೂಡಿಕೆಯಲ್ಲಿ ನೀವು ತಿಂಗಳಿಗೆ 5,000 ರೂನಂತೆ ತೊಡಗಿಸಿದರೆ, 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ ರೂ ಆಗುತ್ತದೆ. ಮತ್ತೂ 10 ವರ್ಷ ಹಾಗೇ ಹೂಡಿಕೆ ಮುಂದುವರಿಸಿದರೆ 24 ಲಕ್ಷ ರೂ ಆಗುತ್ತದೆ. ಇನ್ನೂ 10 ವರ್ಷ ಮುಂದುವರಿದರೆ ಹಣವು 55 ಲಕ್ಷ ರೂ ಆಗುತ್ತದೆ. ಹಾಗೇ ಒಟ್ಟು ಹೂಡಿಕೆ ಅವಧಿ 40 ವರ್ಷ ಆದಲ್ಲಿ 1.14 ಕೋಟಿ ರೂ ರಿಟರ್ನ್ ನಿಮಗೆ ಸಿಗುತ್ತದೆ. ಈ 40 ವರ್ಷದಲ್ಲಿ ನೀವು ಕಟ್ಟಿರುವ ಹಣ 24 ಲಕ್ಷ ರೂ ಆಗಿರುತ್ತದೆ. ಮ್ಯೂಚುವಲ್ ಫಂಡ್ನಲ್ಲಿ ಮಾಡುವ ಹೂಡಿಕೆಯು ಮಾರುಕಟ್ಟೆ ಅಪಾಯದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ 40 ವರ್ಷದಲ್ಲಿ ವಾರ್ಷಿಕ ಶೇ. 12ರಷ್ಟು ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ. ನಿಮ್ಮ 5,000 ಮಾಸಿಕ ಹೂಡಿಕೆ 40 ವರ್ಷದಲ್ಲಿ 5.94 ಕೋಟಿ ರೂ ಆಗುತ್ತದೆ. ಅದೃಷ್ಟಕ್ಕೆ ಮ್ಯುಚುವಲ್ ಫಂಡ್ ವಾರ್ಷಿಕ ಶೇ. 15ರ ದರದಲ್ಲಿ ಬೆಳೆದಲ್ಲಿ ನಿಮ್ಮ ಸಂಪತ್ತು 15 ಕೋಟಿ ರೂ ಆಗುತ್ತದೆ. ಅಕಸ್ಮಾತ್ ಫಂಡ್ ಶೇ. 10ರ ದರದಲ್ಲಿ ಬೆಳೆದಲ್ಲಿ 40 ವರ್ಷದ ಬಳಿಕ ನಿಮಗೆ ಸಿಗುವ ರಿಟರ್ನ್ 3.18 ಕೋಟಿ ರೂ ಆಗುತ್ತದೆಯಾಗಿದೆ.

Bank crorepathi fund future government scheme high risk mutual risk savings
Share. Facebook Twitter LinkedIn WhatsApp Email

Related Posts

ಇವು ಹನುಮಂತನ ಆರು ಪವರ್ ಪುಲ್ ಮಂತ್ರಗಳು: ಪಠಿಸಿ ನೋಡಿ, ನಿಮ್ಮ ಕಷ್ಟಗಳು ದೂರ

09/05/2025 7:55 PM2 Mins Read

BREAKING: ಪಾಕ್ ಜೊತೆಗಿನ ಉದ್ವಿಗ್ನತೆ: ಭಾರತದ 24 ವಿಮಾನ ನಿಲ್ದಾಣಗಳ ಮುಚ್ಚುವಿಕೆ ಮೇ 15 ರವರೆಗೆ ವಿಸ್ತರಣೆ

09/05/2025 7:39 PM1 Min Read

BREAKING: ಪಾಕ್‌ನಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್, ಉರಿ ಸೆಕ್ಟರ್ ಗಳಲ್ಲಿ ಶೆಲ್ ದಾಳಿ, ಭಾರತದಿಂದ ತಿರುಗೇಟು

09/05/2025 7:34 PM1 Min Read
Recent News

ಇವು ಹನುಮಂತನ ಆರು ಪವರ್ ಪುಲ್ ಮಂತ್ರಗಳು: ಪಠಿಸಿ ನೋಡಿ, ನಿಮ್ಮ ಕಷ್ಟಗಳು ದೂರ

09/05/2025 7:55 PM

BREAKING: ಪಿಎಸ್ಎಲ್ ಪಂದ್ಯಗಳನ್ನು ಆಯೋಜಿಸಲು ಪಿಸಿಬಿ ಕೋರಿಕೆಯನ್ನು ನಿರಾಕರಿಸಿದ ಯುಎಇ: ವರದಿ | PSL games

09/05/2025 7:52 PM

BREAKING: ಪಾಕ್ ಜೊತೆಗಿನ ಉದ್ವಿಗ್ನತೆ: ಭಾರತದ 24 ವಿಮಾನ ನಿಲ್ದಾಣಗಳ ಮುಚ್ಚುವಿಕೆ ಮೇ 15 ರವರೆಗೆ ವಿಸ್ತರಣೆ

09/05/2025 7:39 PM

BREAKING: ಪಾಕ್‌ನಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್, ಉರಿ ಸೆಕ್ಟರ್ ಗಳಲ್ಲಿ ಶೆಲ್ ದಾಳಿ, ಭಾರತದಿಂದ ತಿರುಗೇಟು

09/05/2025 7:34 PM
State News
KARNATAKA

ಇವು ಹನುಮಂತನ ಆರು ಪವರ್ ಪುಲ್ ಮಂತ್ರಗಳು: ಪಠಿಸಿ ನೋಡಿ, ನಿಮ್ಮ ಕಷ್ಟಗಳು ದೂರ

By kannadanewsnow0909/05/2025 7:55 PM KARNATAKA 2 Mins Read

ಶನಿವಾರ ಆಂಜನೇಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಈ ಆರು ಪವರ್ ಫುಲ್ ಮಂತ್ರಗಳನ್ನು ಹೇಳಿದರೆ ನಿಮ್ಮ ಕಷ್ಟಗಳು…

ಬೆಂಗಳೂರಿನ ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್‌ ನಿರ್ಮಾಣಕ್ಕೆ ರೈಲ್ವೆ ಮಂಡಳಿಯಿಂದ ಅನುಮೋದನೆ

09/05/2025 7:09 PM

GOOD NEWS: UGC, ICAR, AICTE ವೇತನದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ | DA Hike

09/05/2025 6:39 PM

ಮೇ, 26 ರಿಂದ 31 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

09/05/2025 6:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.