Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಲಸ ಕಳೆದುಕೊಂಡಿದ್ದೀರಾ.? ಚಿಂತಿಸ್ಬೇಡಿ, ಈ ‘ಬ್ಯುಸಿನೆಸ್’ ಶುರು ಮಾಡಿ, ತಿಂಗಳಿಗೆ 2 ಲಕ್ಷದವರೆಗೆ ಗಳಿಸೋದು ಗ್ಯಾರೆಂಟಿ

06/08/2025 4:14 PM

ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’

06/08/2025 4:12 PM

ಬೆಂಗಳೂರು : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ ಆರೋಪ

06/08/2025 4:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » CRIME NEWS: ಕುಡಿದು ಜಗಳವಾಡಿ ತಾಯಿಯನ್ನೇ ಹತ್ಯೆಗೈದ ಮಗ
KARNATAKA

CRIME NEWS: ಕುಡಿದು ಜಗಳವಾಡಿ ತಾಯಿಯನ್ನೇ ಹತ್ಯೆಗೈದ ಮಗ

By kannadanewsnow0928/03/2025 8:37 PM

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ತಾಯಿಯೊಂದಿಗೆ ಜಗಳಕ್ಕೆ ಇಳಿದಂತ ಮಗನೊಬ್ಬ, ಅದೇ ಮತ್ತಿನಲ್ಲಿ ಹೆತ್ತಮ್ಮನನ್ನೇ ಹತ್ಯೆಗೈದ ಬೆಚ್ಚಿ ಬೀಳಿಸೋ ಘಟನೆ ಚಿತ್ರದುರ್ಗದ ಹಿರಿಯೂರಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದ ಆರೋಪಿ ಚಿತ್ರಲಿಂಗ(40) ಎಂಬಾತ ತನ್ನ ತಾಯಿ ಮೃತ ಮಹಿಳೆ ಗಂಗಮ್ಮ(65) ಎಂಬುವರ ಜೊತೆಗೆ ಕುಡಿದು ಜಗಳಕ್ಕೆ ಇಳಿದಿದ್ದಾನೆ. ಜಗಳ ತಾರಕಕ್ಕೆ ಏರಿದಂತ ಸಂದರ್ಭದಲ್ಲಿ ತಾಯಿಯನ್ನೇ ಹೊಡೆದು ಕೊಲೆಗೈದಿದ್ದಾನೆ.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಪೊಲೀಸರು ಆರೋಪಿ ಚಿತ್ರಲಿಂಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಈ ಬಗ್ಗೆ ಹಿರಿಯೂರು ತಾಲ್ಲೂಕು ಘಟಕದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆಯಲ್ಲಿ ನಡೆದಿರುವಂತ ಇಂತಹ ದುಷ್ಕೃತ್ಯವು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅಕ್ರಮವಾಗಿ ಹಳ್ಳಿಯಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು. ಇಲ್ಲವಾದಲ್ಲಿ ಅಬಕಾರಿ ಇಲಾಖೆಯ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BIG UPDATE: ‘ಮ್ಯಾನ್ಮಾರ್’ ಪ್ರಬಲ ಭೂಕಂಪದಿಂದ 144 ಮಂದಿ ಸಾವು, 732 ಜನರಿಗೆ ಗಾಯ: ಸರ್ಕಾರದ ಅಧಿಕೃತ ಮಾಹಿತಿ

BREAKING: ‘ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ’ ಕೊಲೆಗೆ ಸಂಚು ಪ್ರಕರಣ: ಐವರ ವಿರುದ್ಧ ‘FIR’ ದಾಖಲು

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’

06/08/2025 4:12 PM1 Min Read

ಬೆಂಗಳೂರು : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ ಆರೋಪ

06/08/2025 4:11 PM1 Min Read

ಪ್ರತಾಪ್ ಸಿಂಹ ನಿಮ್ಮ ಮೊಬೈಲ್ ‘SIT’ ಗೆ ಕೊಟ್ರೆ ಪ್ರಜ್ವಲ್ ಥರ ಜೈಲಿಗೆ ಹೋಗ್ತೀರಾ : ಕಾಂಗ್ರೆಸ್ ನಾಯಕ ಹೊಸ ಬಾಂಬ್!

06/08/2025 3:41 PM1 Min Read
Recent News

ಕೆಲಸ ಕಳೆದುಕೊಂಡಿದ್ದೀರಾ.? ಚಿಂತಿಸ್ಬೇಡಿ, ಈ ‘ಬ್ಯುಸಿನೆಸ್’ ಶುರು ಮಾಡಿ, ತಿಂಗಳಿಗೆ 2 ಲಕ್ಷದವರೆಗೆ ಗಳಿಸೋದು ಗ್ಯಾರೆಂಟಿ

06/08/2025 4:14 PM

ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’

06/08/2025 4:12 PM

ಬೆಂಗಳೂರು : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ ಆರೋಪ

06/08/2025 4:11 PM

ಪ್ರತಾಪ್ ಸಿಂಹ ನಿಮ್ಮ ಮೊಬೈಲ್ ‘SIT’ ಗೆ ಕೊಟ್ರೆ ಪ್ರಜ್ವಲ್ ಥರ ಜೈಲಿಗೆ ಹೋಗ್ತೀರಾ : ಕಾಂಗ್ರೆಸ್ ನಾಯಕ ಹೊಸ ಬಾಂಬ್!

06/08/2025 3:41 PM
State News
KARNATAKA

ಬೆಂಗಳೂರಲ್ಲಿ ಸಿಜರಿಯನ್ ವೇಳೆ ‘ಆಸ್ಟ್ರಾ ಆಸ್ಪತ್ರೆ’ಯ ವೈದ್ಯರ ಎಡವಟ್ಟಿಗೆ ‘ಬಾಣಂತಿ ಬಲಿ’

By kannadanewsnow0906/08/2025 4:12 PM KARNATAKA 1 Min Read

ಬೆಂಗಳೂರು: ನಗರದಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿಯೊಬ್ಬರ ಬಲಿಯಾಗಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿರುವಂತ ಆಸ್ಟ್ರಾ ಆಸ್ಪತ್ರೆಯಲ್ಲಿ ಸಿಜೇರಿಯನ್…

ಬೆಂಗಳೂರು : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ ಆರೋಪ

06/08/2025 4:11 PM

ಪ್ರತಾಪ್ ಸಿಂಹ ನಿಮ್ಮ ಮೊಬೈಲ್ ‘SIT’ ಗೆ ಕೊಟ್ರೆ ಪ್ರಜ್ವಲ್ ಥರ ಜೈಲಿಗೆ ಹೋಗ್ತೀರಾ : ಕಾಂಗ್ರೆಸ್ ನಾಯಕ ಹೊಸ ಬಾಂಬ್!

06/08/2025 3:41 PM

ಡಿಸಿಎಂ ಡಿ.ಕೆ ಶಿವಕುಮಾರ್ ರೈಡ್ ಮಾಡಿದ ಸ್ಕೂಟರ್‌ ಮೇಲಿದೆ 34 ಕೇಸ್, ₹18,500 ದಂಡ ಬಾಕಿ!

06/08/2025 3:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.