Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕ್ರಿಸ್ಮಸ್, ನ್ಯೂಇಯರ್ ಗೆ ಕೇಕ್ ತಿನ್ನುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

25/12/2025 8:04 AM

ಅಟಲ್ ಶತಮಾನೋತ್ಸವ: ಲಕ್ನೋದಲ್ಲಿ ‘ರಾಷ್ಟ್ರ ಪ್ರೇರಣಾ ಸ್ಥಳ’ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

25/12/2025 8:00 AM

ರಾಹುಲ್‌ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

25/12/2025 7:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸರಳ ಶತ್ರು ನಾಶ ಉಚ್ಚಾಟನಾ ತಂತ್ರ.!
KARNATAKA

ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸರಳ ಶತ್ರು ನಾಶ ಉಚ್ಚಾಟನಾ ತಂತ್ರ.!

By kannadanewsnow5707/01/2025 8:40 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನೀವು ಮಾಡುವ ಕೆಲಸ ಕಾರ್ಯ ವ್ಯಾಪಾರ ವ್ಯವಹಾರ ಯಾವುದೇ ಆಗಿದ್ದರು ಕೂಡ ನಿಮಗೆ ಸಮಸ್ಯೆಗಳನ್ನ ಉಂಟುಮಾಡುವವರು ಈ ಶತ್ರುಗಳೇ ಆಗಿದ್ದರೆ ಅವರನ್ನು ನೀವು ವಿನಾಶ ಮಾಡಬೇಕು ಎಂದರೆ ಈ ತಂತ್ರವನ್ನು ಮಾಡುವುದು ಮುಖ್ಯ. ಸದಾ ಕಾಲ ನಿಮ್ಮ ಜೊತೆಯಲ್ಲಿ ಇಂದು ನಿಮಗೆ ತೊಂದರೆಯನ್ನು ಉಂಟುಮಾಡುತ್ತಿದ್ದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಪ್ರೀತಿ ಪ್ರೇಮದ ವಿಚಾರದಲ್ಲಿ 3ನೇ ವ್ಯಕ್ತಿಗಳಿಂದ ನಿಮಗೆ ತೊಂದರೆ ಉಂಟಾಗುತ್ತಿರುವುದು, ಆಸ್ತಿಯ ವಿಚಾರ ಕೋರ್ಟ್ ಕೇಸ್ ವಿಚಾರ ಯಾವುದೇ ರೀತಿಯ ವಿಚಾರವಾಗಿದ್ದರೂ ಸಹ ಶತ್ರುಗಳು ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮಗೆ ತೊಂದರೆ ಉಂಟು ಮಾಡುವುದು ನಿಮ್ಮ ಹತ್ತಿರದಲ್ಲೇ ಇದ್ದು ನಿಮ್ಮ ಎಲ್ಲಾ ವಿಷಯಗಳನ್ನು ತಿಳಿದು ಬೇರೆಯವರ ಬಳಿ ಹೇಳುವುದು ಈ ರೀತಿಯ ತೊಂದರೆಗಳನ್ನು ನೀಡುತ್ತಾ ಇದ್ದರೆ ಶತ್ರುಗಳನ್ನ ನಾಶ ಮಾಡುವುದಕ್ಕೆ ಈ ತಂತ್ರವನ್ನು ಮಾಡುವುದರಿಂದ ಸಂಪೂರ್ಣವಾಗಿ ನೀವು ಯಶಸ್ಸನ್ನ ಪಡೆದುಕೊಳ್ಳಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನೀವು ನೆಮ್ಮದಿಯಾಗಿ ಜೀವನ ಮಾಡಲು ಬಿಡುತ್ತಿಲ್ಲ ನಿಮಗೆ ತೊಂದರೆಯನ್ನು ಉಂಟು ಮಾಡುತ್ತಿದ್ದಾರೆ ಎಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮಗೆ ಏನಾದರೂ ತೊಂದರೆಯನ್ನು ಉಂಟು ಮಾಡುತ್ತಿದ್ದರೆ ಆ ಶತ್ರುಗಳನ್ನು ಹೇಗೆ ಸರ್ವನಾಶ ಮಾಡೋದು ಎಂಬುದನ್ನು ತಿಳಿಯೋಣ ಒಂದು ಲಿಂಬೆಹಣ್ಣು ಮತ್ತು ನಾಲ್ಕು ಲವಂಗದಿಂದ ನಿಮ್ಮ ಶತ್ರುಗಳನ್ನು ನೀವು ನಾಶ ಮಾಡಲು ಸಾಧ್ಯ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನದಂದು ಈ ರೀತಿಯ ತಂತ್ರವನ್ನು ನೀವು ಮಾಡಬೇಕು.

ಕುಳಿತುಕೊಂಡು ನೀವು ಈ ತಂತ್ರವನ್ನು ಮಾಡಬೇಕು. ಒಂದು ನಿಂಬೆಹಣ್ಣಿನ ಮೇಲೆ ಕುಂಕುಮವನ್ನು ಹಚ್ಚಿ ನಾಲ್ಕು ದಿಕ್ಕಿಗಳಿಗೆ ಹೇಗೆ ಒಂದು ಲಿಂಬೆ ಹಣ್ಣನ್ನ ನಾಲ್ಕು ದಿಕ್ಕಿಗೆ ಅನುಗುಣವಾಗಿ ಚುಚ್ಚಬೇಕು. ನೀವು ಲಿಂಬೆ ಹಣ್ಣಿಗೆ ಲವಂಗವನ್ನ ಚುಚ್ಚುವ ಸಂದರ್ಭದಲ್ಲಿ ಓಂ ಹಿಮ್ ಕ್ಲೀಮ್ ನೀವು ಯಾರು ನಿಮಗೆ ಶತ್ರು ಆಗಿರುತ್ತಾರೆ ಅವರ ಹೆಸರು ಸರ್ವನಾಶಾಯ ಭೈರವಯ ಪಟ್ ಸ್ವಾಹ ಎಂಬ ಮಂತ್ರವನ್ನು ಮೂರು ಬಾರಿ ಹೇಳಬೇಕು. ನೀವು ಮಂತ್ರವನ್ನ ಹೇಳುವ ಸಂದರ್ಭದಲ್ಲಿ ಒಂದೊಂದು ಲವಂಗವನ್ನು ಒಂದೊಂದು ಬಾರಿ ಚುಚ್ಚಬೇಕು ಈ ರೀತಿ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮ್ಮ ಶತ್ರುಗಳು ನಾಶವಾಗಲು ಸಾಧ್ಯ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Simple enemy destruction elimination strategy if you are experiencing problems from enemies in every task task.! ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸರಳ ಶತ್ರು ನಾಶ ಉಚ್ಚಾಟನಾ ತಂತ್ರ.!
Share. Facebook Twitter LinkedIn WhatsApp Email

Related Posts

ALERT : ಕ್ರಿಸ್ಮಸ್, ನ್ಯೂಇಯರ್ ಗೆ ಕೇಕ್ ತಿನ್ನುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

25/12/2025 8:04 AM2 Mins Read

SHOCKING : ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಪಾಗಲ್ ಪ್ರೇಮಿಯಿಂದ ಯುವತಿಗೆ ‘ಲೈಂಗಿಕ ಕಿರುಕುಳ’ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

25/12/2025 7:32 AM2 Mins Read

GOOD NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 1-10ನೇ ತರಗತಿ ವಿದ್ಯಾರ್ಥಿಗಳಿಗೆ `ಉಚಿತ ಸಮವಸ್ತ್ರ’ ವಿತರಣೆಗೆ ಸರ್ಕಾರ ಮಹತ್ವದ ಆದೇಶ.!

25/12/2025 7:30 AM2 Mins Read
Recent News

ALERT : ಕ್ರಿಸ್ಮಸ್, ನ್ಯೂಇಯರ್ ಗೆ ಕೇಕ್ ತಿನ್ನುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

25/12/2025 8:04 AM

ಅಟಲ್ ಶತಮಾನೋತ್ಸವ: ಲಕ್ನೋದಲ್ಲಿ ‘ರಾಷ್ಟ್ರ ಪ್ರೇರಣಾ ಸ್ಥಳ’ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

25/12/2025 8:00 AM

ರಾಹುಲ್‌ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

25/12/2025 7:47 AM

ಸವಾರಿ ಹೇಲಿಂಗ್ ಅಪ್ಲಿಕೇಶನ್ ಗಳ ಮೇಲೆ ‘ಮುಂಗಡ ಟಿಪ್ಪಿಂಗ್ ‘ ನಿಷೇಧಿಸಿದ ಸರ್ಕಾರ, ಮಹಿಳೆಯರಿಗೆ ‘ಮಹಿಳಾ ಚಾಲಕ’ ಆಯ್ಕೆ ಕಡ್ಡಾಯ

25/12/2025 7:38 AM
State News
KARNATAKA

ALERT : ಕ್ರಿಸ್ಮಸ್, ನ್ಯೂಇಯರ್ ಗೆ ಕೇಕ್ ತಿನ್ನುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

By kannadanewsnow5725/12/2025 8:04 AM KARNATAKA 2 Mins Read

ಬೆಂಗಳೂರು :ಕಳೆದ ಕೆಲವು ದಿನಗಳ ಹಿಂದೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಒಂದು…

SHOCKING : ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಪಾಗಲ್ ಪ್ರೇಮಿಯಿಂದ ಯುವತಿಗೆ ‘ಲೈಂಗಿಕ ಕಿರುಕುಳ’ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

25/12/2025 7:32 AM

GOOD NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 1-10ನೇ ತರಗತಿ ವಿದ್ಯಾರ್ಥಿಗಳಿಗೆ `ಉಚಿತ ಸಮವಸ್ತ್ರ’ ವಿತರಣೆಗೆ ಸರ್ಕಾರ ಮಹತ್ವದ ಆದೇಶ.!

25/12/2025 7:30 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಹೊಸದಾಗಿ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL ರೇಷನ್ ಕಾರ್ಡ್’ ವಿತರಣೆ.!

25/12/2025 7:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.