Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಅಫ್ಘಾನಿಸ್ತಾನದಲ್ಲಿ 4.1, ಟಿಬೆಟ್ ನಲ್ಲಿ 3.4 ತೀವ್ರತೆಯ ಭೂಕಂಪ | Earthquake

25/01/2026 8:31 AM

ಬೆಂಗಳೂರಿನಲ್ಲಿ ಘೋರ ದುರಂತ : ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವು.!

25/01/2026 8:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ದರಖಾಸ್ತು ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರ್ಕಾರದಿಂದ ಮಹತ್ವದ ಕ್ರಮ

25/01/2026 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧಮ್ ಇದ್ರೆ ಸಿದ್ದರಾಮಯ್ಯ ಕಡೆಯಿಂದ ‘ಪಂಚಮಸಾಲಿ’ ಸಮುದಾಯಕ್ಕೆ ಮೀಸಲಾತಿ ಘೋಷಿಸಿ : ಯತ್ನಾಳ್ ಸವಾಲು
KARNATAKA

ಧಮ್ ಇದ್ರೆ ಸಿದ್ದರಾಮಯ್ಯ ಕಡೆಯಿಂದ ‘ಪಂಚಮಸಾಲಿ’ ಸಮುದಾಯಕ್ಕೆ ಮೀಸಲಾತಿ ಘೋಷಿಸಿ : ಯತ್ನಾಳ್ ಸವಾಲು

By kannadanewsnow0518/04/2024 8:35 PM

ಬಾಗಲಕೋಟೆ : ಪಂಚಮಸಾಲಿ 2ಎ ಮೀಸಲಾತಿ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲೇ ಪಂಚಮಸಾಲಿ ಸಮುದಾಯದ ಹಲವು ಶಾಸಕರಿದ್ದಾರೆ.ನಿಮಗೆ ಧಮ್ ಇದ್ರೆ ಸಿಎಂ ಸಿದ್ದರಾಮಯ್ಯ ಕಡೆಯಿಂದ ಪಂಚಮಸಾಲಿಗೆ ತ್ರಯ ಮೀಸಲಾತಿ ಘೋಷಿಸಿ ಎಂದು ಬಾಗಲಕೋಟೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಕೋಟ್ಯಾಂತರ ಹಣ ಖರ್ಚು ಮಾಡಲಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟವನ್ನು ಮಾಡಿದ್ದೆವು. ಕೊನೆಗೆ 2ಡಿ ಮೀಸಲಾತಿಗೆ ತಂದು ನಿಲ್ಲಿಸುವುದಕ್ಕೆ ಯಶಸ್ವಿಯಾಗಿದ್ದೇವೆ ಎಂದರು.

ಕಾಂಗ್ರೆಸ್ ನಲ್ಲಿ ಪಂಚಮಸಾಲಿ ಸಮುದಾಯದ ಕೆಲವು ಶಾಸಕರಿದ್ದಾರೆ ನಿಮಗೆ ದಮ್ಮಿದ್ರೆ ಕೊಡಿಸರಪ್ಪ ಮೀಸಲಾತಿ ನಿಮ್ಮದೇ ಸರ್ಕಾರ ಇದೆ ತಾನೇ? ನಿಮಗೆ ದಮ್ಮಿದ್ರೆ ಸಿದ್ದರಾಮಯ್ಯ ಕಡೆಯಿಂದ ಮೀಸಲಾತಿಯನ್ನು ಘೋಷಿಸಿ.ಸಿದ್ದರಾಮಯ್ಯ ಕನಿಷ್ಠ ಪಂಚಮಸಾಲಿ ಸಮುದಾಯದ ಸಭೆ ಸಹ ಕರೆಯಲಿಲ್ಲ. ಅಧಿವೇಶನದ ವೇಳೆ ಸಭೆಗೆ ಕರೆದರೆ ಸಚಿವ ಶಿವಾನಂದ್ ಪಾಟೀಲ್ ಬರಲಿಲ್ಲ ಬೆಳಗಾವಿಯಲ್ಲಿಯೇ ಇದ್ದರೂ ಕೂಡ ಸಚಿವ ಶಿವಾನಂದ್ ಪಾಟೀಲ್ ಸಭೆಗೆ ಬರಲಿಲ್ಲ.

ಮೊನ್ನೆ ಬಾಗಲಕೋಟೆಯಲ್ಲಿ ಇಬ್ಬರು ಹಿಟ್ಲರ್ ಇದ್ದಾರೆ ಅಂದಿದ್ದಾನೆ ರಾಜ್ಯದಲ್ಲಿ ಅಡಾಲ್ಫ್ ಹಿಟ್ಲರ್ ಯಾರಾದರೂ ಇದ್ದರೆ ಅದು ಶಿವಾನಂದ ಪಾಟೀಲ್ ಪಂಚಮಸಾಲಿ ಸಮುದಾಯದ ಯಾರು ಆಮಿಷಕ್ಕೆ ಒಳಗಾಗಬಾರದು ಎಂದು ಬಾಗಲಕೋಟೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಘೋರ ದುರಂತ : ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವು.!

25/01/2026 8:29 AM1 Min Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ದರಖಾಸ್ತು ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರ್ಕಾರದಿಂದ ಮಹತ್ವದ ಕ್ರಮ

25/01/2026 8:24 AM2 Mins Read

ಮೀನು ತಿನ್ನುವುದರಿಂದ `ಹೃದಯಾಘಾತ’ ತಡೆಯಬಹುದು : ಅಧ್ಯಯನದ

25/01/2026 8:17 AM1 Min Read
Recent News

BREAKING: ಅಫ್ಘಾನಿಸ್ತಾನದಲ್ಲಿ 4.1, ಟಿಬೆಟ್ ನಲ್ಲಿ 3.4 ತೀವ್ರತೆಯ ಭೂಕಂಪ | Earthquake

25/01/2026 8:31 AM

ಬೆಂಗಳೂರಿನಲ್ಲಿ ಘೋರ ದುರಂತ : ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವು.!

25/01/2026 8:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ದರಖಾಸ್ತು ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರ್ಕಾರದಿಂದ ಮಹತ್ವದ ಕ್ರಮ

25/01/2026 8:24 AM

ಮೀನು ತಿನ್ನುವುದರಿಂದ `ಹೃದಯಾಘಾತ’ ತಡೆಯಬಹುದು : ಅಧ್ಯಯನದ

25/01/2026 8:17 AM
State News
KARNATAKA

ಬೆಂಗಳೂರಿನಲ್ಲಿ ಘೋರ ದುರಂತ : ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವು.!

By kannadanewsnow5725/01/2026 8:29 AM KARNATAKA 1 Min Read

ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರು…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ದರಖಾಸ್ತು ಪೋಡಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರ್ಕಾರದಿಂದ ಮಹತ್ವದ ಕ್ರಮ

25/01/2026 8:24 AM

ಮೀನು ತಿನ್ನುವುದರಿಂದ `ಹೃದಯಾಘಾತ’ ತಡೆಯಬಹುದು : ಅಧ್ಯಯನದ

25/01/2026 8:17 AM

ಗಮನಿಸಿ : ಮೊಬೈಲ್ ನಲ್ಲೇ ‘ ಜಾತಿ & ಆದಾಯ ಪ್ರಮಾಣಪತ್ರ’ಕ್ಕೆ ಅರ್ಜಿ ಸಲ್ಲಿಸಬಹುದು : ಜಸ್ಟ್ ಹೀಗೆ ಮಾಡಿ

25/01/2026 7:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.