Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು : ಆಘಾತಕಾರಿ ವಡಿಯೋ ವೈರಲ್ | WATCH VIDEO
INDIA

SHOCKING : `ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು : ಆಘಾತಕಾರಿ ವಡಿಯೋ ವೈರಲ್ | WATCH VIDEO

By kannadanewsnow5710/04/2026 12:19 PM

ಹುಕುಂಪೇಟೆ: ರಜೆಯ ಮೋಜಿನಲ್ಲಿದ್ದ ಹದಿಹರೆಯದ ಹುಡುಗಿಯರಿಗೆ ಸೆಲ್ಫಿ ವ್ಯಾಮೋಹವೇ ಮೃತ್ಯುವಾಗಿ ಪರಿಣಮಿಸಿದ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಜಲಪಾತದ ಬಳಿ ಫೋಟೋ ತೆಗೆದುಕೊಳ್ಳಲು ಹೋದ ನಾಲ್ವರು ಸ್ನೇಹಿತೆಯರಲ್ಲಿ ಮೂವರು ನೀರು ಪಾಲಾಗಿದ್ದಾರೆ.

ಘಟನೆಯ ವಿವರ:

ಹುಕುಂಪೇಟೆ ಮಂಡಲದ ಜಂಬುವಲಸ ಗ್ರಾಮದ ಸಾಲೇಪು ತ್ರಿಷಾ (17), ಸಾಲೇಪು ಪವಿತ್ರಾ (16), ಸಾಲೇಪು ರತ್ನಕುಮಾರಿ (16) ಮತ್ತು ಅಂಜಲಿ ಎಂಬ ನಾಲ್ವರು ಹುಡುಗಿಯರು ಗುರುವಾರ ಸಂಜೆ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು.

ಬೇಸಿಗೆ ರಜೆಯಾದ್ದರಿಂದ ಜಲಪಾತದ ಸೌಂದರ್ಯವನ್ನು ಆಸ್ವಾದಿಸುತ್ತಾ, ಬಂಡೆಗಳ ಮೇಲೆ ನಿಂತು ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದರು. ದಡದಲ್ಲಿದ್ದ ಸ್ನೇಹಿತೆಯೊಬ್ಬರು ಫೋಟೋ ಕ್ಲಿಕ್ಕಿಸುತ್ತಿದ್ದಾಗ ಈ ಭೀಕರ ಅವಘಡ ಸಂಭವಿಸಿದೆ.

ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡರು:
ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಒಬ್ಬಾಕೆ ಆಯತಪ್ಪಿ ನೀರಿನ ಸೆಲೆಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಮುಂದಾದ ಉಳಿದ ಮೂವರು ಕೂಡ ಒಬ್ಬರ ಹಿಂದೆ ಒಬ್ಬರಂತೆ ಜಲಪಾತದ ಆಳಕ್ಕೆ ಜಾರಿಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವರನ್ನು ನೀರಿನಿಂದ ಹೊರತೆಗೆದರೂ ಸಹ, ಅಷ್ಟರಲ್ಲೇ ತ್ರಿಷಾ, ರತ್ನಕುಮಾರಿ ಮತ್ತು ಪವಿತ್ರಾ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಅಂಜಲಿ ಎಂಬ ಬಾಲಕಿ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಗ್ರಾಮದಲ್ಲಿ ಶೋಕಸಾಗರ:
ಮೃತರಲ್ಲಿ ತ್ರಿಷಾ ಇತ್ತೀಚೆಗಷ್ಟೇ ಇಂಟರ್ ಮೀಡಿಯಟ್ ಪರೀಕ್ಷೆ ಮುಗಿಸಿ ರಜೆಗೆ ಬಂದಿದ್ದಳು. ಪವಿತ್ರಾ ಮತ್ತು ರತ್ನಕುಮಾರಿ ಹತ್ತನೇ ತರಗತಿವರೆಗೆ ಓದಿದ್ದು, ಪ್ರಸ್ತುತ ಮನೆಯಲ್ಲಿದ್ದರು. ಮೃತಪಟ್ಟ ಮೂವರು ಹುಡುಗಿಯರು ಒಂದೇ ಕುಟುಂಬದ ಸಹೋದರರ ಮಕ್ಕಳಾಗಿದ್ದು, ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ.

ಪೊಲೀಸರ ಎಚ್ಚರಿಕೆ:
ಪ್ರವಾಸಿ ತಾಣಗಳು ಮತ್ತು ಜಲಮೂಲಗಳ ಬಳಿ ಯುವಜನತೆ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.ಸೆಲ್ಫಿ ಗೀಳಿನಿಂದಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಈಜು ಬಾರದವರು ನೀರಿನ ಆಳವಿರುವ ಪ್ರದೇಶಕ್ಕೆ ಇಳಿಯಬಾರದು. ಸಣ್ಣ ನಿರ್ಲಕ್ಷ್ಯವೂ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ,” ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

#Visakhapatnam: This is the video of three of the five girls who went for fun at the waterfall in Malangum in Anantagiri mandal of Alluri district, who died tragically.

The three girls who lost their lives while taking selfies are Trisha (17), Ratsakumari (16), and Pavithra (16) pic.twitter.com/MP6XAqBmoU

— Siraj Noorani (@sirajnoorani) April 9, 2026

SHOCKING: Three female students die in `Reels' craze: Three members of the same family die after drowning in a waterfall!
Share. Facebook Twitter LinkedIn WhatsApp Email

Related Posts

SHOCKING: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಲ್ಲಿನಿಂದ ಹೊಡೆದು ಕೊಂದ 65ರ ವೃದ್ಧ

03/05/2026 3:43 PM2 Mins Read

ಪಶ್ಚಿಮ ಬಂಗಾಳ ಚುನಾವಣೆ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21ಕ್ಕೆ ಮರು ಮತದಾನ!

03/05/2026 3:37 PM2 Mins Read

SHOCKING: ಬೇಸಿಗೆಯಲ್ಲಿ ‘AC’ ಬಳಸೋರೇ ಎಚ್ಚರ! ದೆಹಲಿಯಲ್ಲಿ ಸ್ಪೋಟಗೊಂಡು ಒಂಬತ್ತು ಮಂದಿ ಬಲಿ, ಹಲವರಿಗೆ ಗಾಯ

03/05/2026 3:14 PM2 Mins Read
Recent News

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM

BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

03/05/2026 4:04 PM
State News
KARNATAKA

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

By kannadanewsnow0903/05/2026 4:15 PM KARNATAKA 2 Mins Read

ಕಾರವಾರ: ಆತ ಕೇವಲ ವೈದ್ಯನಾಗಿರಲಿಲ್ಲ, ಆ ಕುಗ್ರಾಮದ ಪಾಲಿನ ಆಪದ್ಬಾಂಧವ. ವ್ಯವಸ್ಥೆಗಳೇ ಮರೆತುಹೋದ ದಟ್ಟ ಅರಣ್ಯದ ನಡುವಿನ ಹಳ್ಳಿಗೆ ಆತನೇ…

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM

BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

03/05/2026 4:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.