Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಟ್ಸಾಪ್ ನಂಬಲು ಅಸಾಧ್ಯ: ಎಲೋನ್ ಮಸ್ಕ್ ಗಂಭೀರ ಆರೋಪ; ತಿರುಗೇಟು ನೀಡಿದ ಮೆಟಾ

10/04/2026 4:07 PM

BREAKING : ಯುವಕ ಝಾಂಬಿ ಡ್ರಗ್‌ ಸೇವನೆ ಕೇಸ್ : ದುನಿಯಾ ವಿಜಯ್‌ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್‌

10/04/2026 3:56 PM

ಷೇರು ಮಾರುಕಟ್ಟೆ ಚೇತರಿಕೆ: 919 ಅಂಕ ಏರಿಕೆ ಕಂಡ ಸೆನ್ಸೆಕ್ಸ್; 24,000 ಗಡಿ ದಾಟಿದ ನಿಫ್ಟಿ

10/04/2026 3:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ‘ಕಾಳಿದೇವಿ’ ಪ್ರತ್ಯಕ್ಷವಾಗಿಲ್ಲವೆಂದು ಮನನೊಂದ ಅರ್ಚಕ : ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣು!
INDIA

SHOCKING : ‘ಕಾಳಿದೇವಿ’ ಪ್ರತ್ಯಕ್ಷವಾಗಿಲ್ಲವೆಂದು ಮನನೊಂದ ಅರ್ಚಕ : ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣು!

By kannadanewsnow0511/12/2024 10:22 AM

ಗುಜರಾತ್ : ಅರ್ಚಕನೊಬ್ಬ ಕಾಳಿ ದೇವಿಯನ್ನು ಬಹಳ ನಿಷ್ಠೆಯಿಂದ ಪೂಜೆ ಮಾಡುತ್ತಿದ್ದ. ಕೊಠಡಿಯಲ್ಲಿ ಬೀಗ ಹಾಕಿಕೊಂಡು 24 ಗಂಟೆಗಳ ಕಾಲ ತೀವ್ರ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದ. ಆದರೆ ಕಾಳಿದೇವಿ ತನಗೆ ಪ್ರತಿಕ್ಷವಾಗಿಲ್ಲವೆಂದು ಮನೆಯ ಅಂಗಳದಲ್ಲಿದ್ದ ಕಟ್ಟರ್ ಅನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ವಾರಾಣಾಸಿ ನಗರದ ಗಾಯ್ ಘಾಟ್ ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾಗಿರುವ ಅರ್ಚಕನನ್ನು ಅಮಿತ್ ಶರ್ಮಾ ಎಂದು ಗುರುತಿಸಲಾಗಿದ್ದು, ಇವರು ಮನೆಯ ಕೋಣೆಯೊಂದರಲ್ಲಿ ಕಾಳಿ ದೇವಿಯನ್ನು ಬಹಳ ನಿಷ್ಠೆಯಿಂದ ಆರಾಧಿಸುತ್ತಿದ್ದರು.ಈ ವೇಳೆ ತಮ್ಮ ಬಾಡಿಗೆ ಮನೆಯ ಅಂಗಳದಲ್ಲಿ ಕಟ್ಟರ್‌ನಿಂದ ಕತ್ತು ಸೀಳುವ ಮೊದಲು ದೇವರನ್ನು ಪ್ರಾರ್ಥಿಸಿದ್ದರು. ಆ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು.

ಪತಿ ಹೀಗೇಕೆ ಅರಚುತ್ತಿದ್ದಾರೆ ಎಂದು ಗಾಬರಿಯಾಗಿ ಅರ್ಚಕ ಅಮಿತ್ ಶರ್ಮಾ ಅವರ ಪತ್ನಿ ಗಾಬರಿಯಾಗಿ ಹೊರಗಡೆ ಬಂದಿದ್ದಾರೆ. ಪತಿ ಕತ್ತು ಸೇರಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದು ನೋಡಿ ದಂಗಾಗಿದ್ದಾರೆ, ಕೂಡಲೇ ಅಕ್ಕಪಕ್ಕದ ಜನರನ್ನು ಕರೆಸಿ ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅರ್ಚಕ ಅಮಿತ್ ಶರ್ಮ ಸಾವನ್ನಪ್ಪಿದ್ದರು. ಘಟನೆ ಸಂಭಂದಿಸಿದಂತೆ ಪೊಲೀಸರು ಪ್ರಕರಣದ ಕಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ವಾಟ್ಸಾಪ್ ನಂಬಲು ಅಸಾಧ್ಯ: ಎಲೋನ್ ಮಸ್ಕ್ ಗಂಭೀರ ಆರೋಪ; ತಿರುಗೇಟು ನೀಡಿದ ಮೆಟಾ

10/04/2026 4:07 PM1 Min Read

ಷೇರು ಮಾರುಕಟ್ಟೆ ಚೇತರಿಕೆ: 919 ಅಂಕ ಏರಿಕೆ ಕಂಡ ಸೆನ್ಸೆಕ್ಸ್; 24,000 ಗಡಿ ದಾಟಿದ ನಿಫ್ಟಿ

10/04/2026 3:52 PM1 Min Read

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್‌’

10/04/2026 3:49 PM2 Mins Read
Recent News

ವಾಟ್ಸಾಪ್ ನಂಬಲು ಅಸಾಧ್ಯ: ಎಲೋನ್ ಮಸ್ಕ್ ಗಂಭೀರ ಆರೋಪ; ತಿರುಗೇಟು ನೀಡಿದ ಮೆಟಾ

10/04/2026 4:07 PM

BREAKING : ಯುವಕ ಝಾಂಬಿ ಡ್ರಗ್‌ ಸೇವನೆ ಕೇಸ್ : ದುನಿಯಾ ವಿಜಯ್‌ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್‌

10/04/2026 3:56 PM

ಷೇರು ಮಾರುಕಟ್ಟೆ ಚೇತರಿಕೆ: 919 ಅಂಕ ಏರಿಕೆ ಕಂಡ ಸೆನ್ಸೆಕ್ಸ್; 24,000 ಗಡಿ ದಾಟಿದ ನಿಫ್ಟಿ

10/04/2026 3:52 PM

BREAKING: ಏ.16ರಂದು ‘ರಾಜ್ಯ ಸಚಿವ ಸಂಪುಟ’ದ ಮಹತ್ವದ ಸಭೆ ನಿಗದಿ

10/04/2026 3:51 PM
State News
KARNATAKA

BREAKING : ಯುವಕ ಝಾಂಬಿ ಡ್ರಗ್‌ ಸೇವನೆ ಕೇಸ್ : ದುನಿಯಾ ವಿಜಯ್‌ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್‌

By kannadanewsnow0510/04/2026 3:56 PM KARNATAKA 1 Min Read

ಬೆಂಗಳೂರು : ಝಾಂಬಿ ಡ್ರಗ್‌ ಸೇವನೆಗೆ ಸಂಬಂಧಿಸಿದಂತೆ ಬೆಂಗಳೂರು ವ್ಯಕ್ತಿಯ ವಿಡಿಯೋವನ್ನು ವೈರಲ್‌ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ…

BREAKING: ಏ.16ರಂದು ‘ರಾಜ್ಯ ಸಚಿವ ಸಂಪುಟ’ದ ಮಹತ್ವದ ಸಭೆ ನಿಗದಿ

10/04/2026 3:51 PM

ಕಾಂತಾರ ದೈವಪಾತ್ರಕ್ಕೆ ಅಪಮಾನ ಆರೋಪ : ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ ಎಂದ ರಣವೀರ್ ಸಿಂಗ್

10/04/2026 3:43 PM

ಇದಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಯಾವಾಗ್ಲೂ ಜನರಿಗೆ ಇಷ್ಟ ಆಗೋದು! ಅದೇನು ಅಂತ ಈ ಸುದ್ದಿ ಓದಿ!

10/04/2026 3:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.