Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನಿಮ್ಮ ಕಾರಿನ `ಬ್ರೇಕ್ ಫೇಲ್’ ಆದ್ರೆ ಗಾಬರಿಯಾಗಬೇಡಿ.! ತಕ್ಷಣ ಹೀಗೆ ಮಾಡಿ

29/06/2025 11:57 AM

Mann Ki Baat: ಭಾರತವನ್ನು ‘ಟ್ರಕೋಮಾ ಮುಕ್ತ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ: ಪ್ರಧಾನಿ ಮೋದಿ

29/06/2025 11:56 AM

SHOCKING : ರಾಜಾ ರಘುವಂಶಿ ಮಾದರಿಯಲ್ಲಿ ಮತ್ತೊಂದು ಹತ್ಯೆ: ಮದ್ವೆಯಾದ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದ ಮಹಿಳೆ!

29/06/2025 11:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರಾಜಾ ರಘುವಂಶಿ ಮಾದರಿಯಲ್ಲಿ ಮತ್ತೊಂದು ಹತ್ಯೆ: ಮದ್ವೆಯಾದ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದ ಮಹಿಳೆ!
INDIA

SHOCKING : ರಾಜಾ ರಘುವಂಶಿ ಮಾದರಿಯಲ್ಲಿ ಮತ್ತೊಂದು ಹತ್ಯೆ: ಮದ್ವೆಯಾದ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದ ಮಹಿಳೆ!

By kannadanewsnow0529/06/2025 11:51 AM

ಉತ್ತರಪ್ರದೇಶ : ಇತ್ತೀಚಿಗೆ ದೇಶದಲ್ಲಿ ಹೆಂಡತಿಯರು ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದುವುದು ಅಷ್ಟೇ ಅಲ್ಲದೆ, ಕಟ್ಟಿಕೊಂಡ ಗಂಡನನ್ನೇ ಭೀಕರವಾಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೇಘಾಲಯದಲ್ಲಿ ರಾಜ ರಘುವಂಶಿ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದೆ.

ಹೌದು ಇಂದ್ರ ಕುಮಾರ್ ಎಂಬಾತನ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಅವರನ್ನು ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಕೊಂದು ಚರಂಡಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ, ಖುಷಿನಗರದ ಹಟಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್​ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ.

ಸಾಮಾಜಿಕ ಮಾಧ್ಯಮದ ಮೂಲಕ ತಿವಾರಿ ಅವರನ್ನು ಸಂಪರ್ಕಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ತನ್ನ ಗುರುತನ್ನು ನಕಲಿಯಾಗಿ ಸೃಷ್ಟಿಸಿ ಗೋರಖ್‌ಪುರಕ್ಕೆ ಬರುವಂತೆ ಮನವೊಲಿಸಿದಳು. ಅಲ್ಲಿ ಇಬ್ಬರು ಸಹಚರರ ಸಹಾಯದಿಂದ ನಕಲಿ ವಿವಾಹ ಸಮಾರಂಭವನ್ನು ಆಯೋಜಿಸಿ ಕೆಲವೇ ಗಂಟೆಗಳ ನಂತರ ತಿವಾರಿ ಅವರನ್ನು ಕೊಲೆ ಮಾಡಿದಳು. ಅವರ ಶವವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು.

ಜೂನ್ 6ರಂದು ಉತ್ತರ ಪ್ರದೇಶದಲ್ಲಿ ಖುಷಿನಗರದ ಚರಂಡಿಯಲ್ಲಿ ಇಂದ್ರ ಕುಮಾರ್ ತಿವಾರಿ ಮೃತದೇಹ ಪತ್ತೆಯಾಗಿತ್ತು. ಆ ವ್ಯಕ್ತಿಯನ್ನು ಇರಿದು ಕೊಲ್ಲಲಾಗಿತ್ತು. ಮೊದಲಿಗೆ ಮೃತದೇಹವನ್ನು ಗುರುತಿಸಲಾಗಿರಲಿಲ್ಲ, ಆದರೆ ನಂತರ ಪೊಲೀಸರು ಘಟನೆ ನಡೆದ ವಾರಗಳ ನಂತರ ಜಬಲ್ಪುರದಲ್ಲಿ ನಡೆದ ನಾಪತ್ತೆ ಪ್ರಕರಣಕ್ಕೆ ಹೋಲಿಕೆ ಮಾಡಿದ್ದರು. ಸದ್ಯ ಪೊಲೀಸರು ಮಹಿಳೆ ಸಾಹಿಬಾ ಮತ್ತು ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

Mann Ki Baat: ಭಾರತವನ್ನು ‘ಟ್ರಕೋಮಾ ಮುಕ್ತ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ: ಪ್ರಧಾನಿ ಮೋದಿ

29/06/2025 11:56 AM1 Min Read

Big News: ಜೈಸಲ್ಮೇರ್ ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಶವ ಪತ್ತೆ

29/06/2025 11:49 AM1 Min Read

BIG NEWS : ಹೀಗಿದೆ ಪ್ರಧಾನಿ ಮೋದಿಯವರ 123ನೇ ‘ಮನ್ ಕಿ ಬಾತ್’ ಭಾಷಣದ ಪ್ರಮುಖ ಹೈಲೈಟ್ಸ್ | PM Modi Mann Ki Baat

29/06/2025 11:34 AM2 Mins Read
Recent News

ALERT : ನಿಮ್ಮ ಕಾರಿನ `ಬ್ರೇಕ್ ಫೇಲ್’ ಆದ್ರೆ ಗಾಬರಿಯಾಗಬೇಡಿ.! ತಕ್ಷಣ ಹೀಗೆ ಮಾಡಿ

29/06/2025 11:57 AM

Mann Ki Baat: ಭಾರತವನ್ನು ‘ಟ್ರಕೋಮಾ ಮುಕ್ತ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ: ಪ್ರಧಾನಿ ಮೋದಿ

29/06/2025 11:56 AM

SHOCKING : ರಾಜಾ ರಘುವಂಶಿ ಮಾದರಿಯಲ್ಲಿ ಮತ್ತೊಂದು ಹತ್ಯೆ: ಮದ್ವೆಯಾದ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದ ಮಹಿಳೆ!

29/06/2025 11:51 AM

Big News: ಜೈಸಲ್ಮೇರ್ ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಶವ ಪತ್ತೆ

29/06/2025 11:49 AM
State News
KARNATAKA

ALERT : ನಿಮ್ಮ ಕಾರಿನ `ಬ್ರೇಕ್ ಫೇಲ್’ ಆದ್ರೆ ಗಾಬರಿಯಾಗಬೇಡಿ.! ತಕ್ಷಣ ಹೀಗೆ ಮಾಡಿ

By kannadanewsnow5729/06/2025 11:57 AM KARNATAKA 2 Mins Read

ಕಾರನ್ನು ಚಾಲನೆ ಮಾಡುವಾಗ, ಕಾರಿನ ಬ್ರೇಕ್ಗಳು ಇದ್ದಕ್ಕಿದ್ದಂತೆ ವಿಫಲವಾದರೆ ಅಥವಾ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಏನು ಮಾಡಬೇಕೆಂದು ನೀವು ಒಮ್ಮೆ…

BIG NEWS : ರಾಜ್ಯದ ಗ್ರಾ.ಪಂ.ಗಳಲ್ಲೇ ಕಟ್ಟಡ ನಿರ್ಮಾಣಗಳಿಗೆ ಸಿಗಲಿದೆ `ಸ್ವಾಧೀನ ಪ್ರಮಾಣ ಪತ್ರ’: ಈ ದಾಖಲೆಗಳು ಕಡ್ಡಾಯ | WATCH VIDEO

29/06/2025 11:11 AM

BREAKING : ಅತ್ತೆ ಜೊತೆ ಅಳಿಯ ಪರಾರಿಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 6 ತಿಂಗಳು ಬಳಿಕ ಮಹಿಳೆ ದಿಢೀರ್ ಪ್ರತ್ಯಕ್ಷ!

29/06/2025 11:10 AM

ಶೀಘ್ರದಲ್ಲಿ ಸರ್ಕಾರ ಬೀಳುತ್ತೆ, ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗಲ್ಲ : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ

29/06/2025 10:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.