Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ಗುಲಾಮಗಿರಿ ಬೆಳೆದಿದೆ, ಅದು ಹೋಗಬೇಕು : ಸಿಎಂ ಸಿದ್ದರಾಮಯ್ಯ

18/07/2025 3:40 PM

ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail

18/07/2025 3:36 PM

ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್

18/07/2025 3:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಆ.4ರ ನಾಳೆ, ಆ.5ರ ನಾಡಿದ್ದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
KARNATAKA

ಶಿವಮೊಗ್ಗ: ಆ.4ರ ನಾಳೆ, ಆ.5ರ ನಾಡಿದ್ದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0903/08/2024 1:13 PM

ಶಿವಮೊಗ್ಗ: ಆಗಸ್ಟ್.4ರ ನಾಳೆ ಹಾಗೂ ಆಗಸ್ಟ್.5ರ ನಾಡಿದ್ದು ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ ಅಂತ ಮೆಸ್ಕಾಂ ( MESCOM ) ತಿಳಿಸಿದೆ.

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 04 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಸೋಮಿನಕೊಪ್ಪ, ಎಂ.ಎಂ.ಎಸ್.ಲೇಔಟ್, ಬೋವಿ ಕಾಲೋನಿ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ್ ಲೇಔಟ್, ಪುಷ್ಪಗಿರಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆ. 05 ರಂದು ನಗರದ ಹಲವೆಡೆ ನೀರು ಸರಬರಾಜು ವ್ಯತ್ಯಯ

ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ. 9 ಕೊಳವೆ ಮಾರ್ಗದ ಲಿಂಕಿಂಗ್ ಸಂಬಂಧ ಪಂಪಿಂಗ್ ನಿಲುಗಡೆ ಮಾಡುವುದರಿಂದ ಆ.05 ರಂದು ನಗರದ ಸೂಳೆಬೈಲು, ಊರುಗಡೂರು ಮಾರಿಕಾಂಬ ದೇವಸ್ಥಾನ, ಸಹ್ಯಾದ್ರಿ ಕಾಲೇಜ್ (ಎಂ.ಆರ್.ಎಸ್.), ಸಹ್ಯಾದ್ರಿ ಕಾಲೇಜ್-2, ಗುಡ್ಡೇಕಲ್, ಪುರಲೆ, ಸಿದ್ದೇಶ್ವರ ನಗರ, ವಾದಿ-ಎ-ಹುದಾ, ಮೆಹಬೂಬ್‌ನಗರ, ಹರಿಗೆ, ಮಲವಗೊಪ್ಪ ಪ್ರದೇಶಗಳಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

BREAKING : ಯಾದಗಿರಿ ‘PSI’ ಅನುಮಾನಾಸ್ಪದ ಸಾವು ಕೇಸ್ : ಶಾಸಕ ಚೆನ್ನಾರೆಡ್ಡಿ, ಪುತ್ರನ ವಿರುದ್ಧ ದೂರು ದಾಖಲು

ಸಿದ್ದರಾಮಯ್ಯರಿಗೆ ಕಂಟಕ ಇದೆ, ‘ಕಂಬಳಿ’ ಹೊದ್ದುಕೊಂಡರೆ ಕಷ್ಟಗಳೆಲ್ಲ ನಿವಾರಣೆ : ಅಭಿಮಾನಿಯ ಮನದಾಳದ ಮಾತು

Share. Facebook Twitter LinkedIn WhatsApp Email

Related Posts

ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ಗುಲಾಮಗಿರಿ ಬೆಳೆದಿದೆ, ಅದು ಹೋಗಬೇಕು : ಸಿಎಂ ಸಿದ್ದರಾಮಯ್ಯ

18/07/2025 3:40 PM1 Min Read

ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್

18/07/2025 3:27 PM1 Min Read

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು, ಮಹದೇವಪ್ಪ: ಸಿಎಂ ಸಿದ್ದರಾಮಯ್ಯ

18/07/2025 3:04 PM3 Mins Read
Recent News

ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ಗುಲಾಮಗಿರಿ ಬೆಳೆದಿದೆ, ಅದು ಹೋಗಬೇಕು : ಸಿಎಂ ಸಿದ್ದರಾಮಯ್ಯ

18/07/2025 3:40 PM

ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail

18/07/2025 3:36 PM

ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್

18/07/2025 3:27 PM

CRIME: 30 ಲಕ್ಷ ರೂ.ಗಾಗಿ ಬ್ಲ್ಯಾಕ್‌ ಮೇಲ್ ಮಾಡಿದ ಗೆಳತಿಯ ತಂದೆ: ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

18/07/2025 3:18 PM
State News
KARNATAKA

ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ಗುಲಾಮಗಿರಿ ಬೆಳೆದಿದೆ, ಅದು ಹೋಗಬೇಕು : ಸಿಎಂ ಸಿದ್ದರಾಮಯ್ಯ

By kannadanewsnow0518/07/2025 3:40 PM KARNATAKA 1 Min Read

ಮೈಸೂರು : ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ನಮ್ಮಲ್ಲಿ ಗುಲಾಮಗಿರಿ ಬೆಳೆದಿದೆ. ನಮ್ಮಲ್ಲಿ ಇನ್ನೂ ಗುಲಾಮಗಿರಿ ಇದೆ ಅದು ಹೋಗಬೇಕು ಮೈಸೂರು…

ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್

18/07/2025 3:27 PM

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು, ಮಹದೇವಪ್ಪ: ಸಿಎಂ ಸಿದ್ದರಾಮಯ್ಯ

18/07/2025 3:04 PM

ಬಿಎಂಟಿಸಿಗೆ ಸಾರ್ವಜನಿಕ ಸಾರಿಗೆ ಕ್ಷೇತ್ರದ ಮಹತ್ತರ ಸೇವೆಗೆ ‘ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್’ ಪ್ರಶಸ್ತಿ

18/07/2025 2:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.