Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಾತ್ಮ ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಎಂಬ ಮತಾಂಧ ಕೊಂದು ಹಾಕಿದ : ಸಿಎಂ ಸಿದ್ದರಾಮಯ್ಯ

30/01/2026 11:42 AM

Long Toes Meaning: ನಿಮ್ಮ ಕಾಲ್ಬೆರಳುಗಳು ಉದ್ದವಾಗಿವೆಯೇ? ನೀವೆಲ್ಲಾರೂ ಅದೃಷ್ಟವಂತರು!

30/01/2026 11:39 AM

ನೇಪಾಳಕ್ಕೆ ಎರಡನೇ ಕಂತಿನ ಚುನಾವಣಾ ನೆರವು ಹಸ್ತಾಂತರಿಸಿದ ಭಾರತ

30/01/2026 11:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ: ‘ಬಿಜೆಪಿ’ಗೆ ಭಾರೀ ಮುಖಭಂಗ, ಗೆದ್ದು ಬೀಗಿದ ‘ಕಾಂಗ್ರೆಸ್ ಅಭ್ಯರ್ಥಿ’ಗಳು
KARNATAKA

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ: ‘ಬಿಜೆಪಿ’ಗೆ ಭಾರೀ ಮುಖಭಂಗ, ಗೆದ್ದು ಬೀಗಿದ ‘ಕಾಂಗ್ರೆಸ್ ಅಭ್ಯರ್ಥಿ’ಗಳು

By kannadanewsnow0928/06/2024 7:18 PM

ಶಿವಮೊಗ್ಗ: ಇಂದು ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭಾರೀ ಮುಖಭಂಗ ಅನುಭವಿದೆ. 13 ಸ್ಥಾನಗಳಲ್ಲಿ ಒರ್ವ ಅಭ್ಯರ್ಥಿ ಮಾತ್ರ ಗೆದ್ರೇ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಸಹಕಾರಿ ಧುರೀಣ ಆರ್.ಎಂ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಕುರಿತಂತೆ ಚುನಾವಣಾಧಿಕಾರಿ ಸತ್ಯನಾರಾಯಣ್ ಮಾಹಿತಿ ನೀಡಿದ್ದು, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಎಸ್ ಪಿ ಚಂದ್ರಶೇಖರ್ ಗೌಡ, ಎಸ್.ಕೆ ಮರಿಯಪ್ಪ, ಜಿಎನ್ ಸುಧೀರ, ಕೆ.ಪಿ ರುದ್ರಗೌಡ, ಟಿ.ಶಿವಶಂಕರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 13 ಮಂದಿ ಗೆಲುವು ಸಾಧಿಸಿದದಾರೆ ಅಂತ ತಿಳಿಸಿದ್ದಾರೆ.

ಹೀಗಿದೆ ಕ್ಷೇತ್ರವಾರು ಗೆದ್ದ ಅಭ್ಯರ್ಥಿಗಳು ಹಾಗೂ ಪಡೆದ ಮತಗಳ ವಿವರ

ಕ್ಷೇತ್ರ 1, ಶಿವಮೊಗ್ಗ ತಾಲ್ಲೂಕು : ಕೆ.ಪಿ ದುಗ್ಗಪ್ಪ ಗೌಡ – 13 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಶಿವನಂಜಪ್ಪ – 12 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಭದ್ರಾವತಿ ತಾಲ್ಲೂಕು: ಸಿ.ಹನುಮಂತಪ್ಪ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ಹೆಚ್.ಎಲ್ ಷಡಾಕ್ಷರಿ 7 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕು : ಬಸವಾನಿ ವಿಜಯದೇವ್ 14 ಮತಗಳಿಂದ ಗೆಲುವು ಕಂಡ್ರೇ, ಪ್ರತಿಸ್ಪರ್ಧಿ ಕೆ.ಎಸ್ ಶಿವಕುಮಾರ್ 9 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಸಾಗರ ತಾಲ್ಲೂಕು: ಶಾಸಕ ಬೇಳೂರು ಗೋಪಾಲಕೃಷ್ಣ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ರತ್ನಾಕರ ಹೊನಗೋಡು 14 ಮತಗಳನ್ನು ಪಡೆದರೂ 1 ಮತಗಳಿಂದ ಸೋಲು ಕಂಡಿದ್ದಾರೆ.

ಸೊರಬ ತಾಲ್ಲೂಕು: ಕೆ.ಪಿ ರುದ್ರಗೌಡ ಅವರು 14 ಮತಗಳಿಂದ ಗೆಲುವು ಸಾಧಿಸಿದ್ರೇ, ಶಿವಮೂರ್ತಿ ಗೌಡ 10 ಮತಗಳಿಂದ ಸೋತಿದ್ದಾರೆ.

ಹೊಸನಗರ ತಾಲ್ಲೂಕು : ಎಂ.ಎಂ ಪರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರ-2ರ ಶಿವಮೊಗ್ಗ ಉಪ ವಿಭಾಗ: ಆರ್.ಎಂ ಮಂಜುನಾಥ ಗೌಡ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ವಿರೂಪಾಕ್ಷಪ್ಪ 3 ಮತಗಳನ್ನು ಪಡೆದಿದ್ದಾರೆ.

ಸಾಗರ ಉಪ ವಿಭಾಗ: ಜಿಎನ್ ಸುಧೀರ್ 23 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ರೇ, ಬಿಡಿ ಭೂಕಾಂತ್ 21 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಕ್ಷೇತ್ರ-3, ಶಿವಮೊಗ್ಗ ಉಪ ವಿಭಾಗ: ಎಸ್ ಕೆ ಮರಿಯಪ್ಪ 39 ಮತ ಪಡೆದು ಗೆಲುವು, ಎಸ್ ಪಿ ದಿನೇಶ್ 16 ಮತಗಳೊಂದಿಗೆ ಸೋತಿದ್ದಾರೆ.

ಶಿಕಾರಿಪುರ ತಾಲ್ಲೂಕು: ಬಿಜೆಪಿಯ ಅಭ್ಯರ್ಥಿ ಪಿಎಲ್ ಬಸವರಾಜ್ 32 ಮತಗಳಿಂದ ಗೆಲುವು ಸಾಧಿಸಿದ್ರೇ, ರವೀಂದ್ರ ಹೆಚ್.ಎಸ್ 21 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಕ್ಷೇತ್ರ-4ರ ಶಿವಮೊಗ್ಗ ಉಪ ವಿಭಾಗ: ಮಹಾಲಿಂಗಯ್ಯ ಶಾಸ್ತ್ರಿ 47 ಮತಗಳೊಂದಿಗೆ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕೆ.ಎಲ್ ಜಗದೀಶ್ವರ್ 45, ಡಿ.ಆನಂದ್ 16, ಜೆ.ಪಿ ಯೋಗೇಶ್ 14 ಮತಗಳನ್ನು ಪಡೆದಿದ್ದಾರೆ.

ಸಾಗರ ಉಪ ವಿಭಾಗ: ಟಿ ಶಿವಶಂಕರಪ್ಪ 75 ಮತಗಳೊಂದಿಗೆ ಗೆಲುವು ಕಂಡಿದ್ದರೇ, ಎಂ.ಡಿ ಹರೀಶ್ 61 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಅಂದಹಾಗೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದಂತ ಇಂದಿನ ಚುನಾವಣೆಯ ಮತದಾನದಲ್ಲಿ 621 ಮಂದಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದ್ರು. ಇವುಗಳಲ್ಲಿ 5 ಮತಗಳು ತಿರಸ್ಕೃತಗೊಂಡಿದ್ದಾವೆ.

ವರದಿ: ವಸಂತ ಬಿ ಈಶ್ವರಗೆರೆ

BIG NEWS: ನಾನು ‘ರಾಜಕೀಯ ನಿವೃತ್ತಿ’ಯಾಗೋ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಹೆಚ್.ಡಿ ರೇವಣ್ಣ

BREAKING: ಸದನದಲ್ಲೇ ಕುಸಿದು ಬಿದ್ದ ಕಾಂಗ್ರೆಸ್​​​ ಸಂಸದೆ ಪುಲೋ ದೇವಿ, ಆಸ್ಪತ್ರೆಗೆ ದಾಖಲು..!

Share. Facebook Twitter LinkedIn WhatsApp Email

Related Posts

ಮಹಾತ್ಮ ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಎಂಬ ಮತಾಂಧ ಕೊಂದು ಹಾಕಿದ : ಸಿಎಂ ಸಿದ್ದರಾಮಯ್ಯ

30/01/2026 11:42 AM1 Min Read

Long Toes Meaning: ನಿಮ್ಮ ಕಾಲ್ಬೆರಳುಗಳು ಉದ್ದವಾಗಿವೆಯೇ? ನೀವೆಲ್ಲಾರೂ ಅದೃಷ್ಟವಂತರು!

30/01/2026 11:39 AM2 Mins Read

BIG NEWS : ರಾಜ್ಯದ 6 ಸಾವಿರ ಗ್ರಾಂ.ಪಂಚಾಯ್ತಿಗಳಿಗೆ ಗಾಂಧೀಜಿ ಹೆಸರು ಇಡುತ್ತೇವೆ : ಸಿಎಂ ಸಿದ್ದರಾಮಯ್ಯ ಘೋಷಣೆ

30/01/2026 11:36 AM1 Min Read
Recent News

ಮಹಾತ್ಮ ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಎಂಬ ಮತಾಂಧ ಕೊಂದು ಹಾಕಿದ : ಸಿಎಂ ಸಿದ್ದರಾಮಯ್ಯ

30/01/2026 11:42 AM

Long Toes Meaning: ನಿಮ್ಮ ಕಾಲ್ಬೆರಳುಗಳು ಉದ್ದವಾಗಿವೆಯೇ? ನೀವೆಲ್ಲಾರೂ ಅದೃಷ್ಟವಂತರು!

30/01/2026 11:39 AM

ನೇಪಾಳಕ್ಕೆ ಎರಡನೇ ಕಂತಿನ ಚುನಾವಣಾ ನೆರವು ಹಸ್ತಾಂತರಿಸಿದ ಭಾರತ

30/01/2026 11:38 AM

BIG NEWS : ರಾಜ್ಯದ 6 ಸಾವಿರ ಗ್ರಾಂ.ಪಂಚಾಯ್ತಿಗಳಿಗೆ ಗಾಂಧೀಜಿ ಹೆಸರು ಇಡುತ್ತೇವೆ : ಸಿಎಂ ಸಿದ್ದರಾಮಯ್ಯ ಘೋಷಣೆ

30/01/2026 11:36 AM
State News
KARNATAKA

ಮಹಾತ್ಮ ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಎಂಬ ಮತಾಂಧ ಕೊಂದು ಹಾಕಿದ : ಸಿಎಂ ಸಿದ್ದರಾಮಯ್ಯ

By kannadanewsnow0530/01/2026 11:42 AM KARNATAKA 1 Min Read

ಬೆಂಗಳೂರು : ಮಹಾತ್ಮ ಗಾಂಧೀಜಿಯನ್ನು ಓರ್ವ ಮತಾಂಧ ಕೊಂದು ಹಾಕಿದ. ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಕೊಂದು ಹಾಕಿದ. ಅಹಿಂಸಾ ಪರಮೋಧರ್ಮ…

Long Toes Meaning: ನಿಮ್ಮ ಕಾಲ್ಬೆರಳುಗಳು ಉದ್ದವಾಗಿವೆಯೇ? ನೀವೆಲ್ಲಾರೂ ಅದೃಷ್ಟವಂತರು!

30/01/2026 11:39 AM

BIG NEWS : ರಾಜ್ಯದ 6 ಸಾವಿರ ಗ್ರಾಂ.ಪಂಚಾಯ್ತಿಗಳಿಗೆ ಗಾಂಧೀಜಿ ಹೆಸರು ಇಡುತ್ತೇವೆ : ಸಿಎಂ ಸಿದ್ದರಾಮಯ್ಯ ಘೋಷಣೆ

30/01/2026 11:36 AM

BREAKING : ಹೋಂವರ್ಕ್ ಮಾಡಿಲ್ಲ ಎಂದು ಬಾಲಕನಿಗೆ ಬಾಸುಂಡೆ ಬರುವಂತೆ ಶಿಕ್ಷಕಿ ಹಲ್ಲೆ : ದೂರು ದಾಖಲು!

30/01/2026 11:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.