Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾವು ಇಷ್ಟೆಲ್ಲ ಮಾಡಿದ್ದೀವಿ, ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ : ಉಲ್ಟಾ ಹೊಡೆದ ಬಸವರಾಜ್ ರಾಯರೆಡ್ಡಿ

06/07/2025 3:17 PM

BIG NEWS : ಮತ್ತೆ ಕನ್ನಡಿಗರ ಮೇಲೆ ದಬ್ಬಾಳಿಕೆ : ಕರ್ನಾಟಕದ ಬ್ಯಾಡ್ಜ್‌ ಧರಿಸಿದಕ್ಕೆ ಕೆಲಸಕ್ಕೆ ಬರಬೇಡ ಎಂದ ತಮಿಳು ಕಂಪನಿ ಎಂಡಿ!

06/07/2025 3:08 PM

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸನಾತನ ಧರ್ಮದ ಪ್ರಕಾರ ಮನೆಯಲ್ಲಿ ದೂಪ ದೀಪಗಳನ್ನು ಹಚ್ಚುವುದರಿಂದ ಸಾಮ್ರಾಣಿ ಹಾಕುವುದರಿಂದ ಯಾವ ಯಾವ ಸಮಸ್ಯೆಗಳು ಪರಿಹರಿಸುತ್ತದೆ ಸಕಾರಾತ್ಮಕ ಶಕ್ತಿ ಹೇಗೆ ಬರುತ್ತದೆ ತಿಳಿದುಕೊಳ್ಳಿ
KARNATAKA

ಸನಾತನ ಧರ್ಮದ ಪ್ರಕಾರ ಮನೆಯಲ್ಲಿ ದೂಪ ದೀಪಗಳನ್ನು ಹಚ್ಚುವುದರಿಂದ ಸಾಮ್ರಾಣಿ ಹಾಕುವುದರಿಂದ ಯಾವ ಯಾವ ಸಮಸ್ಯೆಗಳು ಪರಿಹರಿಸುತ್ತದೆ ಸಕಾರಾತ್ಮಕ ಶಕ್ತಿ ಹೇಗೆ ಬರುತ್ತದೆ ತಿಳಿದುಕೊಳ್ಳಿ

By kannadanewsnow5721/07/2024 11:08 AM
kannada astrology ganapathi

ಸನಾತನ ಧರ್ಮದ ಪ್ರಕಾರ ಮನೆಯಲ್ಲಿ ದೂಪ ದೀಪಗಳನ್ನು ಹಚ್ಚುವುದರಿಂದ ಸಾಮ್ರಾಣಿ ಹಾಕುವುದರಿಂದ ಯಾವ ಯಾವ ಸಮಸ್ಯೆಗಳು ಪರಿಹರಿಸುತ್ತದೆ ಸಕಾರಾತ್ಮಕ ಶಕ್ತಿ ಹೇಗೆ ಬರುತ್ತದೆ ತಿಳಿದುಕೊಳ್ಳಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಿಂದೂ ಧರ್ಮದಲ್ಲಿ ಪೂಜೆಯ ದೀಪಕ್ಕೆ ಎಷ್ಟು ಮಹತ್ವವನ್ನು ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ಧೂಪ – ದೀಪ, ಅಗರಬತ್ತಿಗಳಿಗೆ ನೀಡಲಾಗಿದೆ. ಧೂಪ – ದೀಪವನ್ನು ಮನೆಯಲ್ಲಿ ಯಾಕೆ ಬೆಳಗಬೇಕು..? ಧೂಪ – ದೀಪ ಬೆಳಗುವುದರ ಪ್ರಯೋಜನವೇನು..? ಸಾಂಬ್ರಾಣಿ ಪ್ರಯೋಜನ ತಿಳಿದರೆ ನೀವು ತಪ್ಪದೇ ಪ್ರತಿನಿತ್ಯ ಲೋಬಾನ ಧೂಪ ಹಾಕುವಿರಿ.

ಸನಾತನ ಧರ್ಮದಲ್ಲಿ ಧೂಪ – ಅಗರಬತ್ತಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಿಂದೂ ಮನೆಗಳಲ್ಲಿ ಪ್ರತಿನಿತ್ಯ ನಿಯಮಿತವಾಗಿ ದೇವರಿಗೆ ವಿಧಿ – ವಿಧಾನಗಳ ಮೂಲಕ ಧೂಪ ಮತ್ತು ಅಗರಬತ್ತಿಯನ್ನು ಬೆಳಗಲಾಗುತ್ತದೆ. ಪ್ರತಿನಿತ್ಯ ಮನೆಯಲ್ಲಿ ಧೂಪ – ಗರಬತ್ತಿಯನ್ನು ಬೆಳಗುವುದರಿಂದ ಕುಟುಂಬದಲ್ಲಿನ ಟೆನ್ಷನ್‌ ದೂರಾಗುವುದು ಮತ್ತು ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರಾಗುವುದು. ಹಾಗಾದರೆ ಮನೆಯಲ್ಲಿ ಧೂಪ – ದೀಪ ಅಂದರೆ ಅಗರಬತ್ತಿ, ಧೂಪವನ್ನು ಹಚ್ಚುವುದರಿಂದ ಯಾವೆಲ್ಲಾ ಪ್ರಯೋಜನಗಳಾವುವು..? ಧೂಪ – ಅಗರಬತ್ತಿಯನ್ನು ಮನೆಯಲ್ಲಿ ಯಾಕೆ ಹಚ್ಚಿಡಬೇಕು..?

ಈ ಅಗರಬತ್ತಿಯ ಬೆಳಕು ಪರಲೋಕಕ್ಕೆ ಹೋಗಲು ಸಹಕರಿಸುತ್ತದೆ

ಲೋಬಾನ ಅಥವಾ ಸಾಂಭ್ರಾಣಿಯನ್ನು ಹಸುವಿನ ಬೆರಣಿಯ ಮೇಲಿಟ್ಟು ಅಥವಾ ಉರಿಯುವ ಕೆಂದ ಮೇಲಿಟ್ಟು ಸುಡುವುದರಿಂದ ಇದು ಆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಎನ್ನುವ ನಂಬಿಕೆಯಿದೆ. ಲೋಬಾನವನ್ನು ಸುಡುವ ಮುನ್ನ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಗ ಮಾತ್ರ ನಾವು ಲೋಬಾನಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಲೋಬಾನನ್ನು ನಾವು ಎಲ್ಲೆಂದರಲ್ಲಿ ಸುಡುವುದರಿಂದ ಪರಲೋಕದ ಶಕ್ತಿಯು ನಮ್ಮ ಮೇಲೆ ಆಕರ್ಷಿತಗೊಳ್ಳುತ್ತದೆ. ಆದ್ದರಿಂದ ಲಾಬೋನನ್ನು ಸುಡುವ ಮುನ್ನ ಅದರ ಬಗ್ಗೆ ತಿಳಿದಿರುವ ವ್ಯಕ್ತಿಯನ್ನು ಸಂಪರ್ಕಿಸಿ ನಂತರ ಲೋಬಾನನ್ನು ಸುಡಬೇಕು. ವಿಶೇಷವಾಗಿ ಗುರುವಾರದ ದಿನದಂದು ನಿರ್ದಿಷ್ಟ ವ್ಯಕ್ತಿಯ ಸಮಾಧಿಯ ಮುಂದೆ ಲೋಬಾನ ಹಚ್ಚಿಡುವುದರಿಂದ ಆ ಆತ್ಮ್ಕಕೆ ಶಾಂತಿ ದೊರೆತು ಪರಲೋಕವನ್ನು ಸೇರಲು ಸಹಕಾರಿಯಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತಂತ್ರ – ಮಂತ್ರಗಳ ಪ್ರಯೋಗವನ್ನು ಧೂಪ ದೂರಾಗಿಸುತ್ತದೆ

ನಿಮ್ಮ ಮನೆಗೆ ಯಾರಾದರೂ ಕೆಲವು ತಂತ್ರ, ಮಂತ್ರಗಳನ್ನು ಮಾಡಿದ್ದಾರೆಂದು ನಿಮಗೆ ಎನಿಸಿದರೆ, ನಂತರ ಜಾವಿತ್ರಿ, ಗಾಯತ್ರಿ ಮತ್ತು ಕೇಸರಿಯನ್ನು ತಂದು ಒಟ್ಟಿಗೆ ಬೆರೆಸಿ. ಈ ಮಿಶ್ರಣಕ್ಕೆ ಸರಿಯಾದ ಪ್ರಮಾಣದಲ್ಲಿ ಗುಗ್ಗುಲವನ್ನು ಸೇರಿಸಿ ಇದರಿಂದ ಧೂಪವನ್ನು ಬೆಳಗಬೇಕು. ಪ್ರತಿನಿತ್ಯ ಸಂಜೆಯ ಸಮಯದಲ್ಲಿ ಈ ಮಿಶ್ರಣವನ್ನು ಹಾಕಿ ಧೂಪವನ್ನು ಬೆಳಗಬೇಕು. ಇದನ್ನು ಕೇವಲ ಒಂದೆರೆಡು ದಿನಗಳವರೆಗೆ ಮಾಡಿದರೆ ಸಾಲದು. ಬದಲಾಗಿ, 21 ದಿನಗಳವರೆಗೆ ಈ ಮಿಶ್ರಣದ ದೀಪವನ್ನು ಬೆಳಗಬೇಕು. ಇದರಿಂದ ಬಹುಬೇಗ ನಿಮ್ಮ ಮನೆಯಲ್ಲಿನ ತಂತ್ರ – ಮಂತ್ರಗಳ ಶಕ್ತಿ ದೂರಾಗುವುದು

ಈ ಧೂಪವು ಒತ್ತಡವನ್ನು ತೊಡೆದುಹಾಕುತ್ತದೆ
ಗುರುವಾರ ಮತ್ತು ಭಾನುವಾರದ ದಿನದಂದು ಬೆಲ್ಲ ಮತ್ತು ತುಪ್ಪದೊಂದಿಗೆ ಬೆರೆಸಿದ ಧೂಪವನ್ನು ಬೆಳಗಬೇಕು ಇದನ್ನು ಬಹಳ ಶುಭವೆಂಬ ನಂಬಿಕೆಯಿದೆ. ಈ ಧೂಪವನ್ನು ವಿಶೇಷ ಹೆಸರಿನಿಂದ ಕರೆಯಲಾಗುತ್ತದೆ. ಹೌದು, ನಾವು ಈ ಧೂಪವನ್ನೇ ಅಗ್ನಿಹೋತ್ರ ಎಂದು ಕರೆಯುತ್ತೇವೆ. ಇದನ್ನು ಯಾವಾಗಲೂ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿಯ ಮೇಲಿಟ್ಟು ಸುಡಬೇಕು. ನೀವು ಬಯಸಿದರೆ, ನೀವು ಬೇಯಿಸಿದ ಅಕ್ಕಿಯನ್ನು ಸಹ ಇದಕ್ಕೆ ಸೇರಿಸಬಹುದು.

ಇದರಿಂದ ಉತ್ಪತ್ತಿಯಾಗುವ ಸುಗಂಧ ಭರಿತ ವಾತಾವರಣವು ಗ್ರಹಗಳ ದೋಷವನ್ನು ತೆಗೆದುಹಾಕುತ್ತದೆ. ಅದೇ ಸಮಯದಲ್ಲಿ ಮಾನಸಿಕ ಒತ್ತಡವೂ ಕೊನೆಗೊಳ್ಳುತ್ತದೆ. ಅಷ್ಟೇ ಅಲ್ಲ, ವಿಶೇಷ ದಿನಗಳಲ್ಲಿ ಬೆಲ್ಲ ಮತ್ತು ತುಪ್ಪದ ಧೂಪವನ್ನು ಬೆಳಗುವ ಮೂಲಕ ನಾವು, ದೇವದೋಷ ಮತ್ತು ಪಿತ್ರದೋಷದಂತಹ ದೊಡ್ಡ ದೋಷಗಳನ್ನು ದೂರಾಗಿಸಿಕೊಳ್ಳಬಹುದು. ಕೇವಲ ದೇವತೆಗಳಿಗೆ ಮಾತ್ರ ನೀಡುವ ಈ ಧೂಪವು ಮನೆಯಲ್ಲಿನ ಎಲ್ಲಾ ಬಿಕ್ಕಟ್ಟುಗಳನ್ನು, ಸಮಸ್ಯೆಗಳನ್ನು ದೂರಾಗಿಸುವುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಧೂಪವು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ

ನಕಾರಾತ್ಮಕತೆಯು ನಿರಂತರವಾಗಿ ಹೆಚ್ಚಾಗುತ್ತಿದ್ದರೆ ಅಥವಾ ನೀವು ಎಷ್ಟೇ ಕೆಲಸ ಮಾಡಿದರೂ ಅದು ಕ್ಷೀಣಿಸುತ್ತಾ ಹೋದರೆ, ನಂತರ ಹಳದಿ ಸಾಸಿವೆ, ಗುಗ್ಗುಲ, ಲೋಬಾನ, ಗೋಗೃತವನ್ನು ಸೇರಿಸಿ ಸೂರ್ಯಾಸ್ತದ ನಂತರ ಈ ಧೂಪವನ್ನು ಬೆಳಗಬೇಕು. ಎಲ್ಲಾ ಮಿಶ್ರಣವನ್ನು ಕೇವಲ ಬೆರಣಿಯಿಂದ ಸುಡಬೇಕು. ಇದರಿಂದ ಲೋಬಾನದ ಸುಗಂಧ ಪರಿಮಳವು ಮನೆಯ ತುಂಬೆಲ್ಲಾ ಹರಡಿಕೊಳ್ಳುತ್ತದೆ. ನಾವು ಇದನ್ನು 21 ದಿನಗಳವರೆಗೆ ಮಾಡುವುದರಿಂದ ಎಲ್ಲಾ ನಕಾರಾತ್ಮಕತೆಯು ಮನೆಯಿಂದ ದೂರ ಹೋಗುತ್ತದೆ ಮತ್ತು ದುಷ್ಟ ಶಕ್ತಿಗಳು ನಾಶವಾಗಿ ಎಲ್ಲಾ ಕಡೆಯಿಂದಲೂ ಶುಭ ಫಲಗಳು ನಿಮಗೆ ದೊರೆಯಲಿದೆ.

ಧೂಪ – ಅಗರಬತ್ತಿಯಿಂದ ವಾಸ್ತುದೋಷ ದೂರಾಗುವುದು

ನೀವು ವಾಸ್ತುದೋಷದಿಂದ ತೊಂದರೆಗೀಡಾಗಿದ್ದರೆ, ವಾರದಲ್ಲಿ ಒಂದು ಅಥವಾ ಎರಡು ಬಾರಿ ಮನೆಯಲ್ಲಿ ಬೇವಿನ ಎಲೆಗಳಿಂದ ಧೂಪವನ್ನು ಸುಟ್ಟುಹಾಕಿ. ಈ ಕಾರಣದಿಂದಾಗಿ, ಮೊದಲನೇಯದಾಗಿ ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ಮನೆಯಲ್ಲಿ ನಾಶವಾಗುವಂತೆ ಮಾಡುತ್ತದೆ. ಎರಡನೇಯದಾಗಿ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತವೆ. ಅಲ್ಲದೆ, ಪ್ರತಿ ಶನಿವಾರ ಸಂಜೆ ಧೂಪದ್ರವ್ಯ ಮತ್ತು ಲಘು ಧೂಪ ಮತ್ತು ದೀಪಗಳನ್ನು ಬೆಳಗಿ, ದೇವರನ್ನು ಪೂಜಿಸಿ. ಈ ಪರಿಹಾರದಿಂದ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮಾರ್ಗಗಳನ್ನು ತೆರೆಯಲಾಗುತ್ತದೆ ಮತ್ತು ಶನಿದೋಷ ಕೂಡ ನಾಶವಾಗುತ್ತದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

kannada astrology
Share. Facebook Twitter LinkedIn WhatsApp Email

Related Posts

BREAKING : ನಾವು ಇಷ್ಟೆಲ್ಲ ಮಾಡಿದ್ದೀವಿ, ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ : ಉಲ್ಟಾ ಹೊಡೆದ ಬಸವರಾಜ್ ರಾಯರೆಡ್ಡಿ

06/07/2025 3:17 PM1 Min Read

BIG NEWS : ಮತ್ತೆ ಕನ್ನಡಿಗರ ಮೇಲೆ ದಬ್ಬಾಳಿಕೆ : ಕರ್ನಾಟಕದ ಬ್ಯಾಡ್ಜ್‌ ಧರಿಸಿದಕ್ಕೆ ಕೆಲಸಕ್ಕೆ ಬರಬೇಡ ಎಂದ ತಮಿಳು ಕಂಪನಿ ಎಂಡಿ!

06/07/2025 3:08 PM2 Mins Read

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM1 Min Read
Recent News

BREAKING : ನಾವು ಇಷ್ಟೆಲ್ಲ ಮಾಡಿದ್ದೀವಿ, ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ : ಉಲ್ಟಾ ಹೊಡೆದ ಬಸವರಾಜ್ ರಾಯರೆಡ್ಡಿ

06/07/2025 3:17 PM

BIG NEWS : ಮತ್ತೆ ಕನ್ನಡಿಗರ ಮೇಲೆ ದಬ್ಬಾಳಿಕೆ : ಕರ್ನಾಟಕದ ಬ್ಯಾಡ್ಜ್‌ ಧರಿಸಿದಕ್ಕೆ ಕೆಲಸಕ್ಕೆ ಬರಬೇಡ ಎಂದ ತಮಿಳು ಕಂಪನಿ ಎಂಡಿ!

06/07/2025 3:08 PM

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM

BREAKING : ತುಮಕೂರಲ್ಲಿ ಭೀಕರ ಕೊಲೆ : ನಶೆಯಲ್ಲಿ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM
State News
KARNATAKA

BREAKING : ನಾವು ಇಷ್ಟೆಲ್ಲ ಮಾಡಿದ್ದೀವಿ, ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ : ಉಲ್ಟಾ ಹೊಡೆದ ಬಸವರಾಜ್ ರಾಯರೆಡ್ಡಿ

By kannadanewsnow0506/07/2025 3:17 PM KARNATAKA 1 Min Read

ಕೊಪ್ಪಳ : ಕಾಂಗ್ರೆಸ್​ನ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬೆಳಿಗ್ಗೆ ತಾನೇ ನಿಮಗೆ ಅಕ್ಕಿ…

BIG NEWS : ಮತ್ತೆ ಕನ್ನಡಿಗರ ಮೇಲೆ ದಬ್ಬಾಳಿಕೆ : ಕರ್ನಾಟಕದ ಬ್ಯಾಡ್ಜ್‌ ಧರಿಸಿದಕ್ಕೆ ಕೆಲಸಕ್ಕೆ ಬರಬೇಡ ಎಂದ ತಮಿಳು ಕಂಪನಿ ಎಂಡಿ!

06/07/2025 3:08 PM

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM

BREAKING : ತುಮಕೂರಲ್ಲಿ ಭೀಕರ ಕೊಲೆ : ನಶೆಯಲ್ಲಿ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.