Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಚೇಳು’ ಕಚ್ಚಿದ ಗಾಬರಿಯಾಗ್ಬೇಡಿ, ತಕ್ಷಣ ಹೀಗೆ ಮಾಡಿ.!

03/06/2025 5:39 PM

BIG NEWS : ಧಾರವಾಡದಲ್ಲಿ ಬೋರ್ವೆಲ್ ತಂತಿ ಕಂಬಕ್ಕೆ ಕಟ್ಟುವಾಗ, ವಿದ್ಯುತ್ ಪ್ರವಹಿಸಿ ರೈತ ಸಾವು

03/06/2025 5:30 PM

ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಅಯೋಡಿನ್‌ ಕೊರತೆ ಬಗ್ಗೆ ಜಾಗೃತಿ

03/06/2025 5:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Relationship Tips: ನಿಮ್ಮ ಹೆಂಡ್ತಿಗೆ ಕೋಪ ಬರಲು ಕಾರಣ ಏನು ಗೊತ್ತಾ?
LIFE STYLE

Relationship Tips: ನಿಮ್ಮ ಹೆಂಡ್ತಿಗೆ ಕೋಪ ಬರಲು ಕಾರಣ ಏನು ಗೊತ್ತಾ?

By kannadanewsnow0726/02/2024 1:54 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಜಗಳ ಆಡದೇ ಇರಲು ಸಾಧ್ಯವೇ ಇಲ್ಲ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಆಗುತ್ತಲೇ ಇರುತ್ತವೆ. ಹೀಗೆ ಮನೆಯಲ್ಲಿ ಗಂಡ ಮಾಡುವ ಸಣ್ಣಪುಟ್ಟ ತಪ್ಪುಗಳಿಗೆ ಹೆಂಡತಿಗೆ ಸಹಿಸಲು ಆಗುವುದಿಲ್ಲ. ಹೆಂಡತಿ ಪದೇ ಪದೇ ಕೋಪಗೊಳ್ಳಲು ಆ ಕಾರಣಗಳೇನು ಎಂದು ನೀವೆ ತೀಳಿದುಕೊಳ್ಳಿ.

ಮನೆಯಲ್ಲಿ ಪತ್ನಿಯ ಮಾತಿಗೆ ಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಪತ್ನಿಗೆ ಸಹಜವಾಗಿ ಕೋಪ ಬಂದೇ ಬರುತ್ತದೆ. ಪತ್ನಿ ಮಾತನಾಡುತ್ತಿದ್ದಾಗ ಪತಿರಾಯ ಮೊಬೈಲ್‌ನಲ್ಲಿಯೇ ಮುಳಿಗಿದರೆ ಪತ್ನಿಗೆ ಕೋಪ ಬರೋದು ಸಹಜ. ಆಕೆ ಹೇಳುವ ಮಾತಿಗೆ ಉತ್ತರ ನೀಡಿ. ಬೇಕು ಬೇಡಗಳನ್ನು ತಿಳಿಸಿ, ಸಾಧ್ಯವಾದಷ್ಟು ಆಕೆಯ ಮಾತಿಗೆ ಗಮನಕೊಡಿ, ಪ್ರತಿಕ್ರಿಯೆ ನೀಡಿ.

ಮನೆಯನ್ನು ಶುಚಿತ್ವ ಇಟ್ಟುಕೊಳ್ಳದ್ದಿದ್ದರೆ ಹೆಂಡತಿ ಕೋಪಗೊಳ್ಳುತ್ತಾಳೆ. ಪುರುಷರು ತಾವು ತೊಟ್ಟ ಬಟ್ಟೆಗಳನ್ನು ಎಲ್ಲಂದರಲ್ಲಿ ಬೀಸಾಡುವುದು, ಉಟ್ಟ ಬಟ್ಟೆಯಲ್ಲಿ ತೊಳೆಯಲು ಹಾಕದೇ ಇರುವುದು. ಹೀಗೆ ಮನೆಯಲ್ಲಾ ಬಟ್ಟೆ ಬೀಸಾಡಿದರೆ ಆಕೆಯ ಕೋಪ ನೆತ್ತಿಗೇರುತ್ತದೆ. ಮನೆ ಶುಚಿತ್ವ ಕಾಪಾಡುವ ಹೊಣೆ ನಿಮ್ಮದೂ ಆಗಿರುತ್ತದೆ.

ಬಾತ್‌ರೂಮ್‌ ವಿಷಯವಾಗಿ ಸಹ ಆಕೆಗೆ ಗಂಡನ ಮೇಲೆ ಕೋಪಗೊಳ್ಳುವ ಅದೆಷ್ಟೊ ಪ್ರಸಂಗಗಳು ಇವೆ. ಬಾತ್‌ರೂಮ್‌ ಅನ್ನು ಉಪಯೋಗಿಸಿದ ಮೇಲೆ ಸರಿಯಾಗಿ ನೀರು ಹಾಕದೇ ಇರುವುದು. ಕಮೋಡ್‌ ಸರಿಯಾಗಿ ಫ್ಲಶ್‌ ಮಾಡದೇ ಇರುವುದು. ಶೇವ್‌ ಮಾಡಿದ ಮೇಲೆ ಸಿಂಕ್‌ನ್ನು ಹಾಗೆಯೇ ಬಿಟ್ಟುಬಿಡುವುದು ಇವೆಲ್ಲಾ ಹೆಂಡತಿಗೆ ತುಂಬಾ ಬೇಜಾರು ತರಿಸುತ್ತದೆ. ಆದಷ್ಟು ನೀವು ಉಪಯೋಗಿಸಿದ ಬಾತ್‌ರೂಮ್‌ ಅನ್ನು ಶುಚಿಗೊಳಿಸಿಯೇ ಆಚೆ ಬನ್ನಿ. ಇದರಿಂದ ನಿಮ್ಮಾಕೆ ಕೋಪಗೊಳ್ಳೋದು ಕಡಿಮೆ ಯಾಗುತ್ತದೆ.

ಮನೆಯ ಎಲ್ಲಾ ಕೆಲಸ ಆಕೆಯೇ ಮಾಡಬೇಕೆಂಬ ರೂಲ್ಸ್‌ ಬೇಡ. ಎಲ್ಲದಕ್ಕೂನಿಮ್ಮಾಕೆಯ ಮೇಲೆ ಡಿಪೆಂಡ್‌ ಆಗಬೇಡಿ. ನೀರು ಕೊಡು, ಟವೆಲ್‌ ಕೊಡು, ಹೀಗೆ ಸಣ್ಣ ಪುಟ್ಟ ಕೆಲಸವನ್ನು ಆಕೆಗೆ ಹೇಳಬೇಡಿ. ಇದರಿಂದ ಆಕೆಗೆ ಕಿರಿಕಿರಿ ಉಂಟಾಗಬಹುದು. ಈ ಕಿರಿಕಿರಿ ಒಂದು ದಿನ ಕೋಪ ಜಗಳಕ್ಕೂ ಕಾರಣವಾಗಬಹುದು ಎಚ್ಚರ. ಆದಷ್ಟು ನಿಮ್ಮ ನಿಮ್ಮ ಕೆಲಸ ನೀವೆ ಮಾಡಿಕೊಂಡರೆ ಒಳಿತು.

ಮನೆಯಲ್ಲಿದ್ದಾಗ ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳಿಗಿದರೆ ನಿಮ್ಮಾಕೆಗೆ ಖಂಡಿತವಾಗಿಯೂ ಕೋಪ ಬರುತ್ತದೆ. ಎಟ್ಲೀಸ್ಟ್‌ ಮನೆಯಲ್ಲಿದ್ದಾಗಲಾದರೂ ನಿಮ್ಮಾಕೆಯೊಂದಿಗೆ ಉತ್ತಮ ಸಮಯ ಕಳೆಯಿರಿ.

Relationship Tips: Do you know what makes your wife angry? ನಿಮ್ಮ ಹೆಂಡ್ತಿಗೆ ಕೋಪ ಬರಲು ಕಾರಣ ಏನು ಗೊತ್ತಾ?
Share. Facebook Twitter LinkedIn WhatsApp Email

Related Posts

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

03/06/2025 3:55 PM1 Min Read

ಬೆಳಿಗ್ಗೆ ಒಂದೇ ಒಂದು ಗ್ಲಾಸ್ ಈ ನೀರು ಕುಡಿದು ನೋಡಿ, ನಿಮ್ಮ ಇಡೀ ದೇಹ ಕ್ಲೀನ್ ಆಗುತ್ತೆ!

03/06/2025 3:43 PM2 Mins Read

ವಾಹನ ಚಲಾಯಿಸಲು ಹೆದರಿಕೆ ಆಗುತ್ತಾ.? ಈ ಸಲಹೆ ಅನುಸರಿಸಿ, ಭಯ ಓಡಿ ಹೋಗುತ್ತೆ!

03/06/2025 3:29 PM2 Mins Read
Recent News

‘ಚೇಳು’ ಕಚ್ಚಿದ ಗಾಬರಿಯಾಗ್ಬೇಡಿ, ತಕ್ಷಣ ಹೀಗೆ ಮಾಡಿ.!

03/06/2025 5:39 PM

BIG NEWS : ಧಾರವಾಡದಲ್ಲಿ ಬೋರ್ವೆಲ್ ತಂತಿ ಕಂಬಕ್ಕೆ ಕಟ್ಟುವಾಗ, ವಿದ್ಯುತ್ ಪ್ರವಹಿಸಿ ರೈತ ಸಾವು

03/06/2025 5:30 PM

ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಅಯೋಡಿನ್‌ ಕೊರತೆ ಬಗ್ಗೆ ಜಾಗೃತಿ

03/06/2025 5:28 PM

ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ : ಮಾತು ಕೇಳಿಲ್ಲವೆಂದು ಬಾಸುಂಡೆ ಮೂಡುವ ಹಾಗೆ ಮಗಳ ಮೇಲೆ ಹಲ್ಲೆ ಮಾಡಿದ ತಂದೆ!

03/06/2025 5:26 PM
State News
KARNATAKA

BIG NEWS : ಧಾರವಾಡದಲ್ಲಿ ಬೋರ್ವೆಲ್ ತಂತಿ ಕಂಬಕ್ಕೆ ಕಟ್ಟುವಾಗ, ವಿದ್ಯುತ್ ಪ್ರವಹಿಸಿ ರೈತ ಸಾವು

By kannadanewsnow0503/06/2025 5:30 PM KARNATAKA 1 Min Read

ಧಾರವಾಡ : ಧಾರವಾಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ರೈತರೊಬ್ಬರು ಬೋರ್ವೆಲ್ ತಂತಿಯನ್ನು ಕಂಬಕ್ಕೆ…

ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಅಯೋಡಿನ್‌ ಕೊರತೆ ಬಗ್ಗೆ ಜಾಗೃತಿ

03/06/2025 5:28 PM

ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ : ಮಾತು ಕೇಳಿಲ್ಲವೆಂದು ಬಾಸುಂಡೆ ಮೂಡುವ ಹಾಗೆ ಮಗಳ ಮೇಲೆ ಹಲ್ಲೆ ಮಾಡಿದ ತಂದೆ!

03/06/2025 5:26 PM

ಕೆಪಿಸಿಸಿ ಸಹಕಾರ ವಿಭಾಗದ ನೂತನ ರಾಜ್ಯಾಧ್ಯಕ್ಷರಾಗಿ ಧನರಾಜ್ ತಾಳಂಪಳ್ಳಿ ನೇಮಕ: ಡಿಸಿಎಂ ಡಿಕೆಶಿ ಆದೇಶ

03/06/2025 5:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.