Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಂಚೆ ಕಚೇರಿಗಳಲ್ಲೂ `ಡಿಜಿಟಲ್ ಪಾವತಿ’ ಸೌಲಭ್ಯ.!

29/06/2025 6:33 AM

ಗಾಝಾದ ವಸತಿ ಬ್ಲಾಕ್ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ 20 ಮಂದಿ ಸಾವು | Israel-Hamas war

29/06/2025 6:32 AM

SHOCKING : ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ.!

29/06/2025 6:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್‌’ನಿಂದ ‘ಹೊಸ ನ್ಯೂಸ್ ಚಾನಲ್’.!
INDIA

BIG NEWS: ‘ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್‌’ನಿಂದ ‘ಹೊಸ ನ್ಯೂಸ್ ಚಾನಲ್’.!

By kannadanewsnow0903/04/2024 3:36 PM

ಬೆಂಗಳೂರು : ಕನ್ನಡ ಮಾಧ್ಯಮ ಲೋಕದ ಫೈರ್ ಬ್ರಾಂಡ್, ಬೆಂಕಿ ಚೆಂಡು, ನೇರ ನುಡಿ, ಖಡಕ್ ಮಾತಿಗೆ ಹೆಸರಾದವರು ಹಿರಿಯ ಪತ್ರಕರ್ತೆ, ನಿರೂಪಕಿ ರಾಧ ಹಿರೇಗೌಡರ್. ಟಿಆರ್‌ಪಿ ಮಾಸ್ಟರ್, ಕಂಟೆAಟ್ ಕಿಂಗ್, ಟೀಮ್ ಕಟ್ಟೋದ್ರಲ್ಲಿ ಅವರಿಗೆ ಅವರೇ ಸಾಟಿ.. ಅವರೇ ಶಿವಸ್ವಾಮಿ ಟಿ.ಎಂ. ಸಣ್ಣ ವಯಸ್ಸಿನಲ್ಲೇ ಟಿವಿ೫ ಚಾನಲ್ ಕಟ್ಟಿ ಬೆಳೆಸಿದ ಟೀಮ್ ಲೀಡರ್, ತೆರೆ ಹಿಂದಿನ ಸೂತ್ರಧಾರ, ತೆರೆ ಮೇಲೂ ಅಬ್ಬರಿಸೋ ಚತುರ.. ಸತೀಶ್ ಆಂಜಿನಪ್ಪ..

ಈ ಮೂವರು ಈಗ ಮತ್ತೆ ಒಟ್ಟಾಗಿ ಸೇರಿ ಚಾನಲ್ ಶುರು ಮಾಡ್ತಿದ್ದಾರೆ ಅನ್ನೋ ಚರ್ಚೆ ಸದ್ಯ ಕನ್ನಡ ಮಾಧ್ಯಮ ರಂಗದಲ್ಲಿ ಜೋರಾಗ್ತಿದೆ. ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ.. ಮೂವರು ಈ ಹಿಂದೆ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿಯಲ್ಲಿ ಆರಂಭದಿAದಲೂ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ. ಅದರಲ್ಲೂ ಪಬ್ಲಿಕ್ ಟಿವಿ ಕಟ್ಟಿ ಬೆಳೆಸಿದ ಟೀಮ್ ಇವರದ್ದು ಅನ್ನೋ ಮಾತಿದೆ. ವಿವಿಧ ಕ್ಷೇತ್ರಗಳಲ್ಲಿ ಪಂಟರ್ ಗಳು ಅನ್ನೋ ಖ್ಯಾತಿ ಇವರಿಗೆ ಇದೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಎಲೆಕ್ಷನ್ ಟೈಮಲ್ಲಿ ರಾಧ ಹಿರೇಗೌಡರ್ ಎಲ್ಲೂ ಕಾಣ್ತಿಲ್ಲ ಅಂತ ನಮ್ಮ ತಂಡ ವಿಚಾರಿಸಿದಾಗ ಈ ಸುದ್ದಿ ಸಿಕ್ಕಿದೆ.

ರಾಧಾ ಹಿರೇಗೌಡರ್

ಉದಯ, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ ಹಾಗೂ ಬಿಟಿವಿಯಲ್ಲಿ ತನ್ನದೇ ಆದ ಚಾಪು ಮಾಡಿಸಿದ್ದ ರಾಧ ಹಿರೇಗೌಡರ್ ಕಳೆದ ಕೆಲವು ದಿನಗಳಲ್ಲಿ ಟಿವಿ ಸ್ಕಿçÃನ್ ಮೇಲೆ ಕಾಣಿಸ್ತಿಲ್ಲ. ಎಲ್ಲೋದ್ರಪ್ಪ ರಾಧ ಹಿರೇಗೌಡರ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದ್ದೇ ಆಗಿದ್ದು. ಯಾವಾಗ ಕಿರಿಕ್ ಕೀರ್ತಿ ತಮ್ಮ ಫೇಸ್ ಬುಕ್ ಪೇಜಲ್ಲಿ ಫೋಟೋ ಶೇರ್ ಮಾಡಿದ್ರೋ ಅಲ್ಲಿಂದ ಹೊಸ ಚರ್ಚೆ ಶುರುವಾಯ್ತು. ರಾಧ ಹಿರೇಗೌಡರ್ ಹೊಸ ನ್ಯೂಸ್ ಚಾನೆಲ್ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಶುರುವಾಯ್ತು. ಹಾಗಿದ್ರೆ ರಾಧ ಹಿರೇಗೌಡರ್ ಅವರ ಚಾನೆಲ್ ಹೆಸರು ಏನು.? ಯಾವಾಗ ಲಾಂಚ್ ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ಶಿವಸ್ವಾಮಿ ಟಿ.ಎಂ.

ಈಟಿವಿಯಲ್ಲಿ ಪಳಗಿದ ಕಂಟೆAಟ್ ಮಾಸ್ಟರ್.. ಸುವರ್ಣ ನ್ಯೂಸ್ ಗೆ ಬಂದು, ಪಬ್ಲಿಕ್ ಟಿವಿ ಕಟ್ಟುವ ಹೊತ್ತಿಗೆ ಕಂಟೆAಟ್ ಜೊತೆ ಟಿಆರ್ ಪಿ ಕಿಂಗ್ ಆಗಿದ್ದವರು ಶಿವಸ್ವಾಮಿ. ಪಬ್ಲಿಕ್ ನಿಂದ ಬಿಟಿವಿಯಲ್ಲೂ ೫-೬ ವರ್ಷ ಮುಗಿಸಿದ್ದಾಯ್ತು. ಸ್ವಂತ ಚಾನಲ್ ಮಾಡಬೇಕು ಅನ್ನೋದು ಬಹು ವರ್ಷಗಳ ಕನಸು. ಆ ಕನಸು ಈಡೇರುವ ಸಮಯ ಬಂದಿದೆ. ಶಿವಸ್ವಾಮಿ ಚಾನಲ್ ಮಾಡಿದ್ರೆ ಗ್ಯಾರಂಟಿ ಸಕ್ಸಸ್ ಆಗುತ್ತೆ ಅನ್ನೋ ಮಾತು ಈಗಾಗ್ಲೇ ಮಾಧ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.

ಸತೀಶ್ ಆಂಜಿನಪ್ಪ

ಒAದ್ ರೀತಿ ಶಿವಸ್ವಾಮಿ ಶಿಷ್ಯ ಅಂತಲೇ ಕರೆಸಿಕೊಳ್ತಾರೆ. ಶಿವಸ್ವಾಮಿಯಂತೆ ಕಂಟೆAಟ್ ನಲ್ಲೂ, ಟಿಆರ್ ಪಿಯಲ್ಲೂ, ಟೆಕ್ನಿಕಲ್ ನಲ್ಲೂ ಪರಿಣಿತ. ಸುವರ್ಣದಲ್ಲಿ ಆರಂಭಿಸಿ, ಪಬ್ಲಿಕ್ ಟಿವಿಯಲ್ಲಿ ಹೆಚ್.ಆರ್. ರಂಗನಾಥ್ ಗರಡಿಯಲ್ಲಿ ಪಳಗಿದವರು. ಅಲ್ಲಿಂದ ಈಟಿವಿ ನ್ಯೂಸ್ ಔಟ್ ಪುಟ್ ಹೆಡ್ ಆಗಿ, ಬಳಿಕ ಟಿವಿ೫ ಕನ್ನಡದ ಕಟ್ಟಿದ ತೆರೆ ಹಿಂದಿನ ಸೂತ್ರಧಾರ. ಶಿವು ಬೆಸಗರಹಳ್ಳಿ ಜೊತೆ ಸೇರಿ ಕರ್ನಾಟಕ ಟಿವಿಂ ಡಿಜಿಟಲ್ ಮಾಧ್ಯಮದಲ್ಲಿ ತೆರೆ ಮೇಲೂ ಹೊಸ ಸಂಚಲನ ಸೃಷ್ಟಿಸಿದವರು ಸತೀಶ್ ಆಂಜಿನಪ್ಪ.

ಈಗ ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್ ಹೊಸ ಸಾಹಸಕ್ಕೆ ಕೈ ಹಾಕಿದೆ. ಯಾವಾಗ ಲಾಂಚ್, ಚಾನಲ್ ಹೆಸರೇನು..? ಎಲ್ಲವೂ ಶೀಘ್ರದಲ್ಲೇ ಗೊತ್ತಾಗಲಿದೆ.. ಒಟ್ಟಿನಲ್ಲಿ ಒಳ್ಳೇದಾಗಲಿ.

ಬರ ಪರಿಹಾರ ಸಂಬಂಧ ‌ಅಮಿತ್ ಶಾ ಹೇಳಿಕೆ ಸತ್ಯ ಎಂದು ಸಾಬೀತುಪಡಿಸಿದರೆ ರಾಜಿನಾಮೆ ನೀಡುತ್ತೇನೆ : ಸಿಎಂ ಸಿದ್ದರಾಮಯ್ಯ

UPI Update: ಡಿಜಿಟಲ್ ಪಾವತಿಯಲ್ಲಿ ಭಾರತ ಮುಂದು: 2023ರ ದ್ವಿತೀಯಾರ್ಧದಲ್ಲಿ 100 ಲಕ್ಷ ಕೋಟಿ ರೂ ವಹಿವಾಟು

Share. Facebook Twitter LinkedIn WhatsApp Email

Related Posts

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಂಚೆ ಕಚೇರಿಗಳಲ್ಲೂ `ಡಿಜಿಟಲ್ ಪಾವತಿ’ ಸೌಲಭ್ಯ.!

29/06/2025 6:33 AM2 Mins Read

ಗಾಝಾದ ವಸತಿ ಬ್ಲಾಕ್ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ 20 ಮಂದಿ ಸಾವು | Israel-Hamas war

29/06/2025 6:32 AM1 Min Read

ಉದ್ಯೋಗ ವಾರ್ತೆ: ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6180 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ|RRB recruitment 2025

29/06/2025 5:50 AM2 Mins Read
Recent News

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಂಚೆ ಕಚೇರಿಗಳಲ್ಲೂ `ಡಿಜಿಟಲ್ ಪಾವತಿ’ ಸೌಲಭ್ಯ.!

29/06/2025 6:33 AM

ಗಾಝಾದ ವಸತಿ ಬ್ಲಾಕ್ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ 20 ಮಂದಿ ಸಾವು | Israel-Hamas war

29/06/2025 6:32 AM

SHOCKING : ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ.!

29/06/2025 6:24 AM

BREAKING : ಬೆಳ್ಳಂಬೆಳಗ್ಗೆ ಪಾಕಿಸ್ತಾನದಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪ | Earthquake in Pakistan

29/06/2025 6:09 AM
State News
KARNATAKA

SHOCKING : ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ.!

By kannadanewsnow5729/06/2025 6:24 AM KARNATAKA 1 Min Read

ಹುಬ್ಬಳ್ಳಿ : ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯಿಂದ ಉಂಟಾಗುವ ಜಡ ಜೀವನಶೈಲಿಯು ಮಕ್ಕಳಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಬಹುದು ಎಂದು…

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಈ ಏರಿಯಾಗಳಲ್ಲಿ `ಪವರ್ ಕಟ್’ | POWER CUT

29/06/2025 6:03 AM

BIG NEWS : ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ನಾಳೆಯೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್.!

29/06/2025 6:01 AM

BIG NEWS : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರ ಹುದ್ದೆಗೆ `ಬಡ್ತಿ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

29/06/2025 5:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.