Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM

ಇಂದು ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು | sabarimala

22/10/2025 7:01 AM

‘ಭಾರತ ಸ್ಥಿರತೆಯ ಸಂಕೇತ, ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡಿದೆ’: ದೀಪಾವಳಿಗೆ ಜನತೆಗೆ ಪತ್ರ ಬರೆದ ಪ್ರಧಾನಿ ಮೋದಿ

22/10/2025 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಪುತ್ರಿ ‘ಪ್ರೇಕ್ಷಾ ಎಲ್ ಗೌಡ’ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
KARNATAKA

ಸಾಗರದ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಪುತ್ರಿ ‘ಪ್ರೇಕ್ಷಾ ಎಲ್ ಗೌಡ’ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

By kannadanewsnow0912/11/2024 6:15 PM

ಶಿವಮೊಗ್ಗ: ಜಿಲ್ಲೆ ಸಾಗರದ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಅವರ ಪುತ್ರಿ ಪ್ರೇಕ್ಷಾ ಎಲ್ ಗೌಡ ಅವರು ವಿವಿಧ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ನಡೆದಂತ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಡಬಿದ್ರಿಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿ ಓದುತ್ತಿರುವಂತ ಪ್ರೇಕ್ಷಾ ಎಲ್ ಗೌಡ ಅವರು, ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷಾ ಎಲ್ ಗೌಡ ಪ್ರತಿನಿಧಿಸಿದ್ದರು. ಇಂತಹ ಇವರು 80 ಮೀಟರ್ ಹರ್ಡಾಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಅಲ್ಲದೇ  4×100 ಮೀಟರ್ ರಿಲೇಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂದಹಾಗೇ ಮೂಡಬಿದರಿಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವಂತ ಪ್ರೇಕ್ಷಾ ಎಲ್ ಗೌಡ ಅವರು ಸಾಗರ ಪೇಟೆ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಲೋಕೇಶ್ ಹಾಗೂ ಛಾಯಾ ದಂಪತಿಗಳ ಪುತ್ರಿಯಾಗಿದ್ದಾರೆ.

ಸಾಗರ ಪೇಟೆ ಠಾಣೆಯ ಕಾನ್ ಸ್ಟೇಬಲ್ ಲೋಕೇಶ್ ಪುತ್ರಿಯ ಸಾಧನೆಯನ್ನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶ್ಲಾಘಿಸಿದ್ದಾರೆ. ಅಲ್ಲದೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಗೆಲುವು ಸಾಧಿಸಿ, ಶಾಲೆಗೆ, ಪೋಷಕರಿಗೆ ಕೀರ್ತಿ ತರಲಿ ಎಂಬುದಾಗಿ ಹಾರೈಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

‘ಕರಿಯಣ್ಣ’ ಹೇಳಿಕೆ ವಿರುದ್ಧ ಸಿಡಿದೆದ್ದ ‘ರಾಜ್ಯ ಒಕ್ಕಲಿಗರ ಸಂಘ’: ‘ಜಮೀರ್’ ಸಂಪುಟದಿಂದ ಕೈಬಿಡುವಂತೆ ‘ಸಿಎಂಗೆ ಪತ್ರ’

SHOCKING NEWS: ಭಾರತದಲ್ಲಿ ಮಾರಾಟವಾಗುವ ‘ಅರಿಶಿನ’ದಲ್ಲಿ ವಿಷಕಾರಿ ಮಟ್ಟದ ಸೀಸ ಪತ್ತೆ: ಅಧ್ಯಯನ | Turmeric

BIG NEWS : ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 1 ತಿಂಗಳಲ್ಲಿ 140 ಕೆಜಿ ಗಾಂಜಾ ಜಪ್ತಿ, 64 ಜನ ಅರೆಸ್ಟ್!

Share. Facebook Twitter LinkedIn WhatsApp Email

Related Posts

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM1 Min Read

BREAKING : ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ : `FIR’ ದಾಖಲಿಸಿ ಶಿಕ್ಷಕನ ಬಂಧನ.!

22/10/2025 6:55 AM2 Mins Read

BREAKING : ಬೆಂಗಳೂರಲ್ಲಿ ‘ಪಟಾಕಿ ಅವಘಡ’ ಕೇಸ್ : ಮಕ್ಕಳು ಸೇರಿ 100 ಕ್ಕೂ ಹೆಚ್ಚು ಮಂದಿಗೆ ಗಾಯ.!

22/10/2025 6:44 AM1 Min Read
Recent News

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM

ಇಂದು ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು | sabarimala

22/10/2025 7:01 AM

‘ಭಾರತ ಸ್ಥಿರತೆಯ ಸಂಕೇತ, ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡಿದೆ’: ದೀಪಾವಳಿಗೆ ಜನತೆಗೆ ಪತ್ರ ಬರೆದ ಪ್ರಧಾನಿ ಮೋದಿ

22/10/2025 6:55 AM

BREAKING : ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ : `FIR’ ದಾಖಲಿಸಿ ಶಿಕ್ಷಕನ ಬಂಧನ.!

22/10/2025 6:55 AM
State News
KARNATAKA

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

By kannadanewsnow5722/10/2025 7:05 AM KARNATAKA 1 Min Read

ವಿಜಯಪುರ: ಖ್ಯಾತ ಹಿಂದುಸ್ತಾನಿ ಗಾಯಕ ಸಂಜೀವ ಜಹಾಗೀರದಾರ (65) ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾಗಿದ್ದಾರೆ. ಅವಿಭಜಿತ ವಿಜಯಪುರ ಜಿಲ್ಲೆ ಇಳಕಲ್ಲ ಸಮೀಪದ…

BREAKING : ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ : `FIR’ ದಾಖಲಿಸಿ ಶಿಕ್ಷಕನ ಬಂಧನ.!

22/10/2025 6:55 AM

BREAKING : ಬೆಂಗಳೂರಲ್ಲಿ ‘ಪಟಾಕಿ ಅವಘಡ’ ಕೇಸ್ : ಮಕ್ಕಳು ಸೇರಿ 100 ಕ್ಕೂ ಹೆಚ್ಚು ಮಂದಿಗೆ ಗಾಯ.!

22/10/2025 6:44 AM

ರಾಜ್ಯದ ಗ್ರಾ.ಪಂ.ನೌಕರರಿಗೆ ಗುಡ್ ನ್ಯೂಸ್ : ಪ್ರತಿತಿಂಗಳ 5ನೇ ತಾರೀಕಿನೊಳಗೆ `ಸಂಬಳ’ ನೀಡುವಂತೆ ಸರ್ಕಾರ ಮಹತ್ವದ ಆದೇಶ

22/10/2025 6:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.