Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ದೀಪಾವಳಿಯಂದು ಕುದಿಯುವ ನೀರು ಸುರಿದು ಪತಿಯ ಮೇಲೆ ಆಸಿಡ್ ಎಸೆದ ಮಹಿಳೆ

22/10/2025 8:01 AM

BREAKING : ನೈಜೀರಿಯಾದಲ್ಲಿ ಪೆಟ್ರೋಲ್ ತುಂಬಿದ್ದ ಟ್ರಕ್ ಸ್ಫೋಟಗೊಂಡು 38 ಮಂದಿ ಸಜೀವ ದಹನ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

22/10/2025 7:52 AM

ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ವಿಚಾರಣೆಯ ವಿಷಯವಲ್ಲ: ಬೆಲ್ಜಿಯಂ ನ್ಯಾಯಾಲಯ

22/10/2025 7:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ : ಹಾಸನದ ಸಂಸದರ ನಿವಾಸದಲ್ಲಿ ಸಂತ್ರಸ್ತ ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರು!
KARNATAKA

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ : ಹಾಸನದ ಸಂಸದರ ನಿವಾಸದಲ್ಲಿ ಸಂತ್ರಸ್ತ ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರು!

By kannadanewsnow5705/05/2024 10:43 AM

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಸಮ್ಮುಖದಲ್ಲಿ ಹಾಸನದ ಸಂಸದ ಕಚೇರಿಯಲ್ಲಿ ಎಸ್ ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಕಚೇರಿಯಲ್ಲಿ ನಿನ್ನೆ ಎಸ್ಐಟಿ ಸ್ಥಳ ಮಹಜರು ನಡೆಸಿತು. ಸಂತ್ರಸ್ತೆಯ ಸಮ್ಮುಖದಲ್ಲಿ ನಿನ್ನೆ ರಾತ್ರಿ ಎಸ್​ಐಟಿ ಸ್ಥಳ ಮಹಜರು ನಡೆಸಿದೆ, ಮಹಜರು ಪ್ರಕ್ರಿಯೆ ಬಳಿಕ ನಿವಾಸದ ಕೀ ವಶಕ್ಕೆ ಪಡೆದಿದೆ.ಪರಿಶೀಲನೆ ನಡೆಸಿದ ಬಳಿಕ ಸಂಸದರ ನಿವಾಸಕ್ಕೆ SIT ಇದೀಗ ಬೀಗ ಹಾಕಿದೆ.

ನಿನ್ನೆ SIT ಅಧಿಕಾರಿಗಳು ಸಂಸದರ ನಿವಾಸವನ್ನ ಸಂಪೂರ್ಣವಾಗಿ ಸೀಜ್ ಮಾಡಲಾಗಿದ್ದು, ನಿನ್ನೆ ರಾತ್ರಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಲಾಗಿದೆ. ಸಂಸದರ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಸದರ ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಶಂಕೆ ವ್ಯಕ್ತವಾಗಿದೆ. ಅಶ್ಲೀಲ ವಿಡಿಯೋ ರೆಕಾರ್ಡ್ ಸಂಬಂಧವೂ ಎಸ್​ಐಟಿ ತನಿಖೆ ನಡೆಸಲಿದೆ. ಸಂಸದರ ನಿವಾಸದಿಂದ ಬೆಂಗಳೂರಿಗೆ ಹೋಗಿ ವಿದೇಶಕ್ಕೆ ಪ್ರಜ್ವಲ್ ತೆರಳಿದ್ದಾರೆ ಎನ್ನಲಾಗಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ದುಬಾಯಿ ನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ್ಯ ಹೊಡೆದು ತಂದೆಯ ಬಂಧನದ ಬೆನ್ನೆಲೆ ಅವರು ಇಂದು ಭಾರತಕ್ಕೆ ಆಗಮಿಸಲಿದ್ದು ಮಂಗಳೂರಿನ ಏರ್ಪೋರ್ಟಿಗೆ ಸಂಜೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಎಸ್ಐಟಿ ವಿಚಾರಣೆಗೆ ಅವರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು ಆದರೆ ಎಸ್ಐಟಿ ಅಧಿಕಾರಿಗಳು ಮಂಗಳೂರು ಏರ್ಪೋರ್ಟ್ ಗೆ ಬಂದ ತಕ್ಷಣ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Prajwal Revanna rape case: Woman at Hassan MP's residence ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ : ಎಸ್ ಪಿಪಿಯಾಗಿ ‘ಬಿ.ಎನ್ ಜಗದೀಶ್’ ನೇಮಕ
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು ಬಸ್ ನಿಲ್ದಾಣದಲ್ಲೇ `ಚಾಲಕ’ ಸಾವು.!

22/10/2025 7:32 AM1 Min Read

Rain Alert : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ

22/10/2025 7:13 AM1 Min Read

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM1 Min Read
Recent News

Shocking: ದೀಪಾವಳಿಯಂದು ಕುದಿಯುವ ನೀರು ಸುರಿದು ಪತಿಯ ಮೇಲೆ ಆಸಿಡ್ ಎಸೆದ ಮಹಿಳೆ

22/10/2025 8:01 AM

BREAKING : ನೈಜೀರಿಯಾದಲ್ಲಿ ಪೆಟ್ರೋಲ್ ತುಂಬಿದ್ದ ಟ್ರಕ್ ಸ್ಫೋಟಗೊಂಡು 38 ಮಂದಿ ಸಜೀವ ದಹನ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

22/10/2025 7:52 AM

ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ವಿಚಾರಣೆಯ ವಿಷಯವಲ್ಲ: ಬೆಲ್ಜಿಯಂ ನ್ಯಾಯಾಲಯ

22/10/2025 7:51 AM

ಭಾರತ-ಅಫ್ಘಾನಿಸ್ತಾನ ಬಾಂಧವ್ಯದಲ್ಲಿ ಹೊಸ ಅಧ್ಯಾಯ: ಕಾಬೂಲ್ ನ ತಾಂತ್ರಿಕ ನಿಯೋಗ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೆ

22/10/2025 7:43 AM
State News
KARNATAKA

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು ಬಸ್ ನಿಲ್ದಾಣದಲ್ಲೇ `ಚಾಲಕ’ ಸಾವು.!

By kannadanewsnow5722/10/2025 7:32 AM KARNATAKA 1 Min Read

ಭಟ್ಕಳ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಚಾಲಕ…

Rain Alert : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ

22/10/2025 7:13 AM

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM

BREAKING : ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ : `FIR’ ದಾಖಲಿಸಿ ಶಿಕ್ಷಕನ ಬಂಧನ.!

22/10/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.