Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಿವಮೊಗ್ಗದಲ್ಲಿ ಅಮಾನವೀಯ ಘಟನೆ : ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ!

31/10/2025 6:45 AM

ಪೂಮಾ ಉದ್ಯೋಗಿಗಳಿಗೆ ಬಿಗ್ ಶಾಕ್ : 900 ನೌಕರರ ವಜಾ | Puma Lay offs

31/10/2025 6:44 AM

ಇರಾನ್ ನ ಚಬಹಾರ್ ಬಂದರು ಮೇಲಿನ ಅಮೇರಿಕಾ ನಿರ್ಬಂಧಗಳಿಂದ 6 ತಿಂಗಳ ವಿನಾಯಿತಿ ಘೋಷಿಸಿದ ಭಾರತ

31/10/2025 6:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ‘ASI ಸಮೀಕ್ಷೆ’ ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ
INDIA

ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ‘ASI ಸಮೀಕ್ಷೆ’ ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ

By KannadaNewsNow18/12/2024 8:14 PM

ನವದೆಹಲಿ : ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಕೋರಿದ ಎರಡು ಅರ್ಜಿಗಳ ವಿಚಾರಣೆಯನ್ನ ಅಲಹಾಬಾದ್ ಹೈಕೋರ್ಟ್ ಬುಧವಾರ ಮುಂದೂಡಿದೆ.

ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಯಾಲಯಗಳು ಯಾವುದೇ ಅಂತಿಮ ಆದೇಶಗಳನ್ನ ಅಥವಾ ನಿರ್ದೇಶನಗಳನ್ನ ನೀಡುವುದನ್ನು ನಿಷೇಧಿಸಿ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಪೂಜಾ ಸ್ಥಳಗಳ ಕಾಯ್ದೆ, 1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅನೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಜ್ಜಾಗಿರುವ ಒಂದು ವಾರದ ನಂತರ, ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಪ್ರಕರಣಗಳ ಮುಂದಿನ ವಿಚಾರಣೆಯನ್ನು ಫೆಬ್ರವರಿ 24, 2025 ರಂದು ನಿಗದಿಪಡಿಸಲು ಆದೇಶಿಸಿದೆ.

ಈ ಕಾಯ್ದೆಯು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನ ಬದಲಾಯಿಸುವುದನ್ನ ನಿಷೇಧಿಸುತ್ತದೆ.

ಇಡೀ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ನಡೆಸಲು ಎಎಸ್ಐಗೆ ಆದೇಶಿಸಲು ನಿರಾಕರಿಸಿದ ವಾರಣಾಸಿ ನ್ಯಾಯಾಲಯದ ಅಕ್ಟೋಬರ್ 2023ರ ನಿರ್ಧಾರವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು.

 

UPDATE : ಮುಂಬೈ ಸಮುದ್ರದಲ್ಲಿ 80 ಪ್ರಯಾಣಿಕರಿದ್ದ ದೋಣಿ ಮುಳಗಡೆ ; ಓರ್ವ ಸಾವು, 75 ಜನರ ರಕ್ಷಣೆ

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತೆ, ಒಮ್ಮೆ ಪ್ರಯತ್ನಿಸಿ ನೋಡಿ

SHOCKING : ಹಾಸ್ಟೆಲ್’ನಲ್ಲಿ 8 ತಿಂಗಳಲ್ಲಿ 15 ಬಾರಿ ಇಲಿ ಕಚ್ಚಿ ‘ಪಾರ್ಶ್ವವಾಯುವಿ’ಗೆ ತುತ್ತಾದ 10ನೇ ತರಗತಿ ವಿದ್ಯಾರ್ಥಿನಿ

Petition seeking additional ASI survey on Gyanvapi mosque premises ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ 'ASI ಸಮೀಕ್ಷೆ' ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ
Share. Facebook Twitter LinkedIn WhatsApp Email

Related Posts

ಪೂಮಾ ಉದ್ಯೋಗಿಗಳಿಗೆ ಬಿಗ್ ಶಾಕ್ : 900 ನೌಕರರ ವಜಾ | Puma Lay offs

31/10/2025 6:44 AM1 Min Read

ಇರಾನ್ ನ ಚಬಹಾರ್ ಬಂದರು ಮೇಲಿನ ಅಮೇರಿಕಾ ನಿರ್ಬಂಧಗಳಿಂದ 6 ತಿಂಗಳ ವಿನಾಯಿತಿ ಘೋಷಿಸಿದ ಭಾರತ

31/10/2025 6:38 AM1 Min Read

ಅಮೇರಿಕಾದ ಒತ್ತಡ ಹೆಚ್ಚಳ: ರಷ್ಯಾದ ತೈಲ ಸ್ಥಗಿತಗೊಳಿಸಿದ ಭಾರತೀಯ ಸರ್ಕಾರಿ ಬೆಂಬಲಿತ ಸಂಸ್ಕರಣಾಗಾರ

31/10/2025 6:24 AM1 Min Read
Recent News

BREAKING : ಶಿವಮೊಗ್ಗದಲ್ಲಿ ಅಮಾನವೀಯ ಘಟನೆ : ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ!

31/10/2025 6:45 AM

ಪೂಮಾ ಉದ್ಯೋಗಿಗಳಿಗೆ ಬಿಗ್ ಶಾಕ್ : 900 ನೌಕರರ ವಜಾ | Puma Lay offs

31/10/2025 6:44 AM

ಇರಾನ್ ನ ಚಬಹಾರ್ ಬಂದರು ಮೇಲಿನ ಅಮೇರಿಕಾ ನಿರ್ಬಂಧಗಳಿಂದ 6 ತಿಂಗಳ ವಿನಾಯಿತಿ ಘೋಷಿಸಿದ ಭಾರತ

31/10/2025 6:38 AM

ಅಮೇರಿಕಾದ ಒತ್ತಡ ಹೆಚ್ಚಳ: ರಷ್ಯಾದ ತೈಲ ಸ್ಥಗಿತಗೊಳಿಸಿದ ಭಾರತೀಯ ಸರ್ಕಾರಿ ಬೆಂಬಲಿತ ಸಂಸ್ಕರಣಾಗಾರ

31/10/2025 6:24 AM
State News
KARNATAKA

BREAKING : ಶಿವಮೊಗ್ಗದಲ್ಲಿ ಅಮಾನವೀಯ ಘಟನೆ : ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ!

By kannadanewsnow0531/10/2025 6:45 AM KARNATAKA 1 Min Read

ಶಿವಮೊಗ್ಗ : ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ…

ನಮ್ಮ ಮೆಟ್ರೋದಲ್ಲಿ ಕೇವಲ 61 ನಿಮಿಷದಲ್ಲಿ ಅಂಗಾಂಗ ಸಾಗಾಟ : ನಾಲ್ವರು ರೋಗಿಗಳಿಗೆ ಜೀವದಾನ ಮಾಡಿದ ಯುವಕ!

31/10/2025 6:20 AM

BIG NEWS : ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕೇಸ್ : ಕೋರ್ಟ್ ಗೆ ‘NIA’ ಚಾರ್ಜ್‌ಶೀಟ್ ಸಲ್ಲಿಕೆ

31/10/2025 5:52 AM

BIG NEWS : ಒಳಮೀಸಲಾತಿ ಕರಡು ನಿಯಮಕ್ಕೆ ಮುಂದಿನ ಸಂಪುಟದಲ್ಲಿ ಅನುಮತಿ : ಸಚಿವ HK ಪಾಟೀಲ್

31/10/2025 5:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.