Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿರಾಜಪೇಟೆಯಲ್ಲಿ ಗುಂಡಿನ ದಾಳಿ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್.!

05/12/2025 1:28 PM

BREAKING : ಕೊಡಗಿನಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್!

05/12/2025 1:26 PM

ALERT : ದೀರ್ಘಕಾಲ ಒಂದೇ ಟವಲ್ ಬಳಸಿದ್ರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು.!

05/12/2025 1:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ‘ASI ಸಮೀಕ್ಷೆ’ ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ
INDIA

ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ‘ASI ಸಮೀಕ್ಷೆ’ ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ

By KannadaNewsNow18/12/2024 8:14 PM

ನವದೆಹಲಿ : ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಕೋರಿದ ಎರಡು ಅರ್ಜಿಗಳ ವಿಚಾರಣೆಯನ್ನ ಅಲಹಾಬಾದ್ ಹೈಕೋರ್ಟ್ ಬುಧವಾರ ಮುಂದೂಡಿದೆ.

ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಯಾಲಯಗಳು ಯಾವುದೇ ಅಂತಿಮ ಆದೇಶಗಳನ್ನ ಅಥವಾ ನಿರ್ದೇಶನಗಳನ್ನ ನೀಡುವುದನ್ನು ನಿಷೇಧಿಸಿ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಪೂಜಾ ಸ್ಥಳಗಳ ಕಾಯ್ದೆ, 1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅನೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಜ್ಜಾಗಿರುವ ಒಂದು ವಾರದ ನಂತರ, ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಪ್ರಕರಣಗಳ ಮುಂದಿನ ವಿಚಾರಣೆಯನ್ನು ಫೆಬ್ರವರಿ 24, 2025 ರಂದು ನಿಗದಿಪಡಿಸಲು ಆದೇಶಿಸಿದೆ.

ಈ ಕಾಯ್ದೆಯು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನ ಬದಲಾಯಿಸುವುದನ್ನ ನಿಷೇಧಿಸುತ್ತದೆ.

ಇಡೀ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ನಡೆಸಲು ಎಎಸ್ಐಗೆ ಆದೇಶಿಸಲು ನಿರಾಕರಿಸಿದ ವಾರಣಾಸಿ ನ್ಯಾಯಾಲಯದ ಅಕ್ಟೋಬರ್ 2023ರ ನಿರ್ಧಾರವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು.

 

UPDATE : ಮುಂಬೈ ಸಮುದ್ರದಲ್ಲಿ 80 ಪ್ರಯಾಣಿಕರಿದ್ದ ದೋಣಿ ಮುಳಗಡೆ ; ಓರ್ವ ಸಾವು, 75 ಜನರ ರಕ್ಷಣೆ

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತೆ, ಒಮ್ಮೆ ಪ್ರಯತ್ನಿಸಿ ನೋಡಿ

SHOCKING : ಹಾಸ್ಟೆಲ್’ನಲ್ಲಿ 8 ತಿಂಗಳಲ್ಲಿ 15 ಬಾರಿ ಇಲಿ ಕಚ್ಚಿ ‘ಪಾರ್ಶ್ವವಾಯುವಿ’ಗೆ ತುತ್ತಾದ 10ನೇ ತರಗತಿ ವಿದ್ಯಾರ್ಥಿನಿ

Petition seeking additional ASI survey on Gyanvapi mosque premises ಜ್ಞಾನವಾಪಿ ಮಸೀದಿ ಆವರಣದಲ್ಲಿ ಹೆಚ್ಚುವರಿ 'ASI ಸಮೀಕ್ಷೆ' ಕೋರಿ ಸಲ್ಲಿಸಿದ್ದ ಅರ್ಜಿ ಮುಂಡೂಡಿಕೆ
Share. Facebook Twitter LinkedIn WhatsApp Email

Related Posts

ಟ್ರಂಪ್‌ರಿಂದ H-1B, H-4 ವೀಸಾ ಅರ್ಜಿದಾರರಿಗೆ ಹೊಸ ರೂಲ್ಸ್: ಡಿಸೆಂಬರ್ 15 ರಿಂದ ಸಾಮಾಜಿಕ ಮಾಧ್ಯಮ ಪರಿಶೀಲನೆ ಕಡ್ಡಾಯ!

05/12/2025 1:16 PM1 Min Read

SIR: ನಿಮ್ಮ ಫಾರ್ಮ್ ಅನ್ನು ECIಗೆ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

05/12/2025 1:00 PM1 Min Read

ಇಂಡಿಗೋ ವಿಮಾನ ಗೊಂದಲಕ್ಕೆ ಸರ್ಕಾರದ ಏಕಸ್ವಾಮ್ಯ ಮಾದರಿ ಕಾರಣ : ರಾಹುಲ್ ಗಾಂಧಿ ಆರೋಪ

05/12/2025 12:58 PM1 Min Read
Recent News

BREAKING : ವಿರಾಜಪೇಟೆಯಲ್ಲಿ ಗುಂಡಿನ ದಾಳಿ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್.!

05/12/2025 1:28 PM

BREAKING : ಕೊಡಗಿನಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್!

05/12/2025 1:26 PM

ALERT : ದೀರ್ಘಕಾಲ ಒಂದೇ ಟವಲ್ ಬಳಸಿದ್ರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು.!

05/12/2025 1:23 PM

BREAKING : ನನ್ನ ಹೇಳಿಕೆ ತಿರುಚಲಾಗಿದೆ : ಕಾಂಗ್ರೆಸ್ ವಿರುದ್ಧ 63% ಕಮಿಷನ್ ಆರೋಪದ ವಿಚಾರಕ್ಕೆ ನ್ಯಾ.ಬಿ ವೀರಪ್ಪ ಸ್ಪಷ್ಟನೆ

05/12/2025 1:18 PM
State News
KARNATAKA

BREAKING : ವಿರಾಜಪೇಟೆಯಲ್ಲಿ ಗುಂಡಿನ ದಾಳಿ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್.!

By kannadanewsnow5705/12/2025 1:28 PM KARNATAKA 1 Min Read

ವಿರಾಜಪೇಟೆ : ರಸ್ತೆ ಬದಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ…

BREAKING : ಕೊಡಗಿನಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಫೈರಿಂಗ್!

05/12/2025 1:26 PM

ALERT : ದೀರ್ಘಕಾಲ ಒಂದೇ ಟವಲ್ ಬಳಸಿದ್ರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು.!

05/12/2025 1:23 PM

BREAKING : ನನ್ನ ಹೇಳಿಕೆ ತಿರುಚಲಾಗಿದೆ : ಕಾಂಗ್ರೆಸ್ ವಿರುದ್ಧ 63% ಕಮಿಷನ್ ಆರೋಪದ ವಿಚಾರಕ್ಕೆ ನ್ಯಾ.ಬಿ ವೀರಪ್ಪ ಸ್ಪಷ್ಟನೆ

05/12/2025 1:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.