Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕಾರು ನಿಲ್ಲಿಸದ ಮಹಿಳೆಗೆ ಗುಂಡಿಟ್ಟು ಹತ್ಯೆಗೈದ ಟ್ರಂಪ್ ಏಜೆಂಟ್ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

08/01/2026 11:38 AM

BIG NEWS : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ‘CBI’ ಗೆ ಕೊಡುವ ಅಗತ್ಯವಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್

08/01/2026 11:37 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ 16 ವರ್ಷದವರೆಗೂ ತಪ್ಪದೇ ಈ ‘ಲಸಿಕೆ’ಗಳನ್ನು ಹಾಕಿಸಿ

08/01/2026 11:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ 16 ವರ್ಷದವರೆಗೂ ತಪ್ಪದೇ ಈ ‘ಲಸಿಕೆ’ಗಳನ್ನು ಹಾಕಿಸಿ
INDIA

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ 16 ವರ್ಷದವರೆಗೂ ತಪ್ಪದೇ ಈ ‘ಲಸಿಕೆ’ಗಳನ್ನು ಹಾಕಿಸಿ

By kannadanewsnow5708/01/2026 11:27 AM

ಬೆಂಗಳೂರು: ಹುಟ್ಟಿದಾಗಿನಿಂದ-16 ವರ್ಷದವರೆಗೂ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದರ ಮೂಲಕ ಮಾರಣಾಂತಿಕ ಖಾಯಿಲೆಗಳಿಂದ ನಿಮ್ಮ ಮಗುವನ್ನು ರಕ್ಷಿಸಿಕೊಳ್ಳಿ ಎಂಬುದಾಗಿ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಗರ್ಭಿಣಿ ಸ್ತ್ರೀಯರು ಟಿ.ಡಿ-1 ಲಸಿಕೆಯನ್ನು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹಾಗೂ ಟಿ.ಡಿ-2 ಲಸಿಕೆಯನ್ನು ಟಿ.ಡಿ-1 ಲಸಿಕೆ ಪಡೆದ 4 ವಾರಗಳ ನಂತರ ಪಡೆದುಕೊಳ್ಳಬೇಕು. ಹುಟ್ಟಿದ ಕೂಡಲೇ ಮಗುವಿಗೆ 24 ಗಂಟೆಯೊಳಗೆ ಹೆಪಟೈಟೀಸ್-ಬಿ ಲಸಿಕೆ, ಬಿ.ಸಿ.ಜಿ ಹಾಗೂ ಓ.ಪಿ.ವಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 6 ವಾರಗಳ ನಂತರ ಓ.ಪಿ.ವಿ-1, ರೋಟಾ-1, ಐ.ಪಿ.ವಿ- 1, ಪಿ.ಸಿ.ವಿ-1 ಹಾಗೂ ಪೆಂಟಾವೆಲೆಂಟ್-1 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 10 ವಾರಗಳ ನಂತರ ಓ.ಪಿ.ವಿ-2, ರೋಟಾ-2 ಮತ್ತು ಪೆಂಟಾವೆಲೆಂಟ್-2 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 14 ವಾರಗಳ ನಂತರ ಓ.ಪಿ.ವಿ-3, ರೋಟಾ-3, ಐ.ಪಿ.ವಿ-2, ಪಿ.ಸಿ.ವಿ-2 ಹಾಗೂ ಪೆಂಟಾವೆಲೆಂಟ್-3 ಲಸಿಕೆಯನ್ನು ಪಡೆದುಕೊಳ್ಳಬೇಕು. 9 ತಿಂಗಳ ಮಗುವಿಗೆ ಐ.ಪಿ.ವಿ-3, ದಡಾರ ರುಬೆಲ್ಲಾ-1, ಪಿ.ಸಿ.ವಿ ವರ್ಧಕ, ಜೆ.ಇ-1 ಮತ್ತು ವಿಟಮಿನ್ ಎ-1 ಲಸಿಕೆಗಳನ್ನು ಪಡೆದುಕೊಳ್ಳಬೇಕು.

16-23 ತಿಂಗಳ ಮಕ್ಕಳಿಗೆ ಓ.ಪಿ.ವಿ ವರ್ಧಕ; ದಡಾರ ರುಬೆಲ್ಲಾ-2, ಡಿ.ಪಿ.ಟಿ ವರ್ಧಕ-1, ಜೆಇ-2 ಲಸಿಕೆಗಳನ್ನು ಪಡೆದುಕೊಳ್ಳಬೇಕು. 5-6 ವರ್ಷದ ವಯಸ್ಸಿನ ಮಕ್ಕಳು ಡಿ.ಪಿ.ಟಿ ವರ್ಧಕ-2 ಲಸಿಕೆ, 10 ವರ್ಷದಲ್ಲಿ ಟಿ.ಡಿ ಹಾಗೂ 16 ವರ್ಷದಲ್ಲಿ ಟಿ.ಡಿ ಲಸಿಕೆಗಳನ್ನು ತಮ್ಮ ಮಕ್ಕಳಿಗೆ ಹಾಕಿಸುವುದರಿಂದ ಆರೋಗ್ಯವಂತ ಮಕ್ಕಳನ್ನು ರಕ್ಷಿಸಿಕೊಳ್ಳಿ.

ಈ ಮೇಲೆ ತಿಳಿಸಿರುವ ಎಲ್ಲಾ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ತಮ್ಮ ಮಕ್ಕಳಿಗೆ ಹಾಕಿಸುವುದರಿಂದ ಪೋಲಿಯೋ, ಜಾಂಡೀಸ್, ಕಾಮಾಲೆ, ಹೆಪಟೈಟೀಸ್-ಬಿ, ನಾಯಿ ಕೆಮ್ಮು, ಧರ್ನುವಾಯು, ಗಂಟಲು ಮಾರಿ, ಡಿಪ್ತಿರೀಯಾ, ಮೆದುಳು ಜ್ವರ, ನ್ಯುಮೋನಿಯಾ, ಅತಿಸಾರ ಬೇದಿ ನಿಯಂತ್ರಣ, ಇರುಳು ಕುರುಡುತನ ರೋಗಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಬೇಕು.

ಜಾಣ್ಮೆಯಿಂದ ಯೋಚಿಸಿ ಜಾಗರೂಕರಾಗಿ ಲಸಿಕೆ ಹಾಕಿಸಿ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆಮಾಡಿ ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Parents take note: Get your children vaccinated without fail until they are 16 years old
Share. Facebook Twitter LinkedIn WhatsApp Email

Related Posts

SHOCKING : ಕಾರು ನಿಲ್ಲಿಸದ ಮಹಿಳೆಗೆ ಗುಂಡಿಟ್ಟು ಹತ್ಯೆಗೈದ ಟ್ರಂಪ್ ಏಜೆಂಟ್ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

08/01/2026 11:38 AM1 Min Read

ಅಶ್ಲೀಲ ಚಿತ್ರಗಳ ಪ್ರಕರಣ: ಮಸ್ಕ್ ಒಡೆತನದ ‘X’ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ: ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

08/01/2026 11:19 AM1 Min Read

ALERT : ಬಿಸಿನೀರಿಗಾಗಿ ‘ವಾಟರ್ ಹೀಟರ್’ ಬಳಸುವವರೇ ಎಚ್ಚರ : ಕರೆಂಟ್ ಶಾಕ್ ನಿಂದ ಅಕ್ಕ-ತಂಗಿ ದಾರುಣ ಸಾವು

08/01/2026 11:12 AM2 Mins Read
Recent News

SHOCKING : ಕಾರು ನಿಲ್ಲಿಸದ ಮಹಿಳೆಗೆ ಗುಂಡಿಟ್ಟು ಹತ್ಯೆಗೈದ ಟ್ರಂಪ್ ಏಜೆಂಟ್ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

08/01/2026 11:38 AM

BIG NEWS : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ‘CBI’ ಗೆ ಕೊಡುವ ಅಗತ್ಯವಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್

08/01/2026 11:37 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ 16 ವರ್ಷದವರೆಗೂ ತಪ್ಪದೇ ಈ ‘ಲಸಿಕೆ’ಗಳನ್ನು ಹಾಕಿಸಿ

08/01/2026 11:27 AM

BREAKING : ಉತ್ತರಕನ್ನಡದಲ್ಲಿ ಮರಕ್ಕೆ ‘KSRTC’ ಬಸ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

08/01/2026 11:23 AM
State News
KARNATAKA

BIG NEWS : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ‘CBI’ ಗೆ ಕೊಡುವ ಅಗತ್ಯವಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್

By kannadanewsnow0508/01/2026 11:37 AM KARNATAKA 1 Min Read

ಬೆಂಗಳೂರು : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾನೆ. ಈ ಒಂದು…

BREAKING : ಉತ್ತರಕನ್ನಡದಲ್ಲಿ ಮರಕ್ಕೆ ‘KSRTC’ ಬಸ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

08/01/2026 11:23 AM

SHOCKING : ಚಿತ್ರದುರ್ಗದಲ್ಲಿ ಮದ್ವೆ ಮಾಡದಿದ್ದಕ್ಕೆ ರಾಡ್ ನಿಂದ ಹೊಡೆದು, ಹೆತ್ತ ತಂದೆಯನ್ನೆ ಹತ್ಯೆಗೈದ ಪಾಪಿ ಮಗ!

08/01/2026 10:57 AM

ALERT : ಮೊಬೈಲ್ ಬಳಕೆದಾರರೇ ಎಚ್ಚರ : `OTP’ ಇಲ್ಲದೇ ಬ್ಯಾಂಕ್ ಖಾತೆ ಖಾಲಿ, ವಿಶ್ವದಾದ್ಯಂತ ನಡೆಯುತ್ತಿದೆ ಹೊಸ ವಂಚನೆ.!

08/01/2026 10:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.