Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ತಲೆಗೆ ರಾಡ್ ನಿಂದ ಹೊಡೆದು ಮಹಿಳೆಯ ಹತ್ಯೆ.!

06/08/2025 6:20 AM

BREAKING : ರಾಜ್ಯ ಸರ್ಕಾರದಿಂದ 9 ಮಂದಿ `PSI’ಗಳ ವರ್ಗಾವಣೆ ಮಾಡಿ ಆದೇಶ | PSI Transfer

06/08/2025 6:15 AM

Rain Alert : ರಾಜ್ಯಾದ್ಯಂತ ಇಂದು ಭಾರೀ `ಮಳೆ’ : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | School Holiday

06/08/2025 6:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್
KARNATAKA

ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್

By kannadanewsnow0507/03/2024 7:04 AM
high court
high court

ಬೆಂಗಳೂರು: ಪತಿಯು ಪತ್ನಿಗೆ ನೀಡುವ ಜೀವನಾಂಶದಲ್ಲಿ ವೈಯಕ್ತಿಕ ಪ್ರಯೋಜನದ ಖರ್ಚು-ವೆಚ್ಚದ ನೆಪ ಹೇಳಿ ಜೀವನಾಂಶದ ಮೊತ್ತ ಕಡಿತಗೊಳಿಸಲಾಗದು ಎಂದಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ರೂ. ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ

ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 15 ಸಾವಿರ ಹಾಗೂ ಮಕ್ಕಳ ಪೋಷಣೆಗೆ 10 ಸಾವಿರ ರೂ.ಗಳನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿಧಿಸಿದ ಹಂಚಾಟೆ ಸಂಜೀವಕುಮಾ‌ರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.ಅರ್ಜಿದಾರರು ತಾವು ಪಡೆದುಕೊಳ್ಳುತ್ತಿರುವ ವೇತನದ ರಶೀದಿಯನ್ನು ನ್ಯಾಯಪೀಠದ ಮುಂದೆ ಪ್ರಸುತ್ತಪಡಿಸಿದರು. ಭವಿಷ್ಯನಿಧಿ, ಮನೆ ಬಾಡಿಗೆ, ಪೀಠೋಪಕರಣ ಗಳಿಗೆ ಭರಿಸುತ್ತಿರುವ ವೆಚ್ಚವನ್ನು ಪರಿಗಣಿಸಿ ಜೀವನಾಂಶ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಮುಂಬೈ : ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 1.4ಕೋಟಿ ಮೌಲ್ಯದ 2.8ಕೆಜಿ ‘ಅಕ್ರಮ ಚಿನ್ನ’ ಜಪ್ತಿ

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವೇತನದಿಂದ ವೃತ್ತಿಪರ ತೆರಿಗೆ ಮತ್ತು ಆದಾಯ ತೆರಿಗೆ ಕಡಿತವಾಗುತ್ತಿದ್ದು, ಇನ್ನುಳಿದ ಎಲ್‌ಐಸಿ, ಪೀಠೋಪಕರಣಗಳ ಖರೀದಿ ಇನ್ನಿತರಗಳೆಲ್ಲವೂ ವೈಯಕ್ತಿಕ ಪ್ರಯೋಜನಕ್ಕಾಗಿ ಕಡಿತಗೊಳ್ಳುತ್ತಿದೆ. ಈ ನೆಪ ಹೇಳಿ ಪತ್ನಿಗೆ ನೀಡಲಾಗುತ್ತಿರುವ ಜೀವನಾಂಶವನ್ನು ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ.

ಬೆಂಗಳೂರು ಮೆಟ್ರೋ ‘ಯೆಲ್ಲೋ ಲೈನ್’ ಗಡುವು ವರ್ಷಾಂತ್ಯಕ್ಕೆ ಮುಂದೂಡಿಕೆ, ಈ ವಾರಾಂತ್ಯದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಅಲ್ಲದೆ ಅರ್ಜಿಯನ್ನು ಪುರಸ್ಕರಿಸಿದಲ್ಲಿ ಸಿಆ‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಪ್ರತಿ ಪ್ರಕರಣದಲ್ಲೂ, ಪತಿಯು ಕೃತಕವಾಗಿ ಕಡಿತಗಳನ್ನು ತೋರ್ಪ ಡಿಸುವ ಪ್ರವೃತ್ತಿ ಇರುತ್ತದೆ. ಇದು ಜೀವನಾಂಶ ನಿರಾಕರಿಸಲು ಕೋರ್ಟ್‌ಗಳನ್ನು ದಾರಿತಪ್ಪಿಸುವ ಉದ್ದೇಶದಿಂದ ಇದ್ದು, ನಕಲಿ
ಸಂಬಳ ತೋರಿಸಲು ಯತ್ನಿಸುತ್ತಾರೆ ಎಂದು ಪೀಠ ಹೇಳಿದೆ.

No reduction in alimony paid to wife on pretext of unnecessary expenses: HC ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ 'ಜೀವನಾಂಶದಲ್ಲಿ' ಇಳಿಕೆ ಇಲ್ಲ : ಹೈಕೋರ್ಟ್
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ತಲೆಗೆ ರಾಡ್ ನಿಂದ ಹೊಡೆದು ಮಹಿಳೆಯ ಹತ್ಯೆ.!

06/08/2025 6:20 AM1 Min Read

BREAKING : ರಾಜ್ಯ ಸರ್ಕಾರದಿಂದ 9 ಮಂದಿ `PSI’ಗಳ ವರ್ಗಾವಣೆ ಮಾಡಿ ಆದೇಶ | PSI Transfer

06/08/2025 6:15 AM1 Min Read

Rain Alert : ರಾಜ್ಯಾದ್ಯಂತ ಇಂದು ಭಾರೀ `ಮಳೆ’ : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | School Holiday

06/08/2025 6:10 AM1 Min Read
Recent News

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ತಲೆಗೆ ರಾಡ್ ನಿಂದ ಹೊಡೆದು ಮಹಿಳೆಯ ಹತ್ಯೆ.!

06/08/2025 6:20 AM

BREAKING : ರಾಜ್ಯ ಸರ್ಕಾರದಿಂದ 9 ಮಂದಿ `PSI’ಗಳ ವರ್ಗಾವಣೆ ಮಾಡಿ ಆದೇಶ | PSI Transfer

06/08/2025 6:15 AM

Rain Alert : ರಾಜ್ಯಾದ್ಯಂತ ಇಂದು ಭಾರೀ `ಮಳೆ’ : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | School Holiday

06/08/2025 6:10 AM

ರಾಜ್ಯದ ಶಾಲೆಗಳಲ್ಲಿ `ಮಕ್ಕಳ ಸುರಕ್ಷತೆಗೆ’ 25 ಅಂಶಗಳ ಪಾಲನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

06/08/2025 6:02 AM
State News
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ತಲೆಗೆ ರಾಡ್ ನಿಂದ ಹೊಡೆದು ಮಹಿಳೆಯ ಹತ್ಯೆ.!

By kannadanewsnow5706/08/2025 6:20 AM KARNATAKA 1 Min Read

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದ್ದು, ಕೆಲಸ ಮುಗಿಸಿ ಹೋಗುತ್ತಿದ್ದ ಮಹಿಳೆ ತಲೆಗೆ ರಾಡ್ ನಿಂದ ಹೊಡೆದು ಬರ್ಬರವಾಗಿ…

BREAKING : ರಾಜ್ಯ ಸರ್ಕಾರದಿಂದ 9 ಮಂದಿ `PSI’ಗಳ ವರ್ಗಾವಣೆ ಮಾಡಿ ಆದೇಶ | PSI Transfer

06/08/2025 6:15 AM

Rain Alert : ರಾಜ್ಯಾದ್ಯಂತ ಇಂದು ಭಾರೀ `ಮಳೆ’ : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | School Holiday

06/08/2025 6:10 AM

ರಾಜ್ಯದ ಶಾಲೆಗಳಲ್ಲಿ `ಮಕ್ಕಳ ಸುರಕ್ಷತೆಗೆ’ 25 ಅಂಶಗಳ ಪಾಲನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

06/08/2025 6:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.