Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಯಚೂರಲ್ಲಿ ಇಡ್ಲಿ ಕೊಡಿಸದಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ : ಮೂವರು ಅರೆಸ್ಟ್!

18/05/2025 7:30 PM

BIG NEWS: ಪಾಕ್ ನಲ್ಲಿನ ಭಯೋತ್ಪಾದಕರ ಲಾಂಚ್ ಪ್ಯಾಡ್ ಧ್ವಂಸ: ಭಾರತೀಯ ಸೇನೆಯಿಂದ ವೀಡಿಯೋ ರಿಲೀಸ್ | Watch Video

18/05/2025 7:20 PM

ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ

18/05/2025 7:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಯಾವುದೇ ವಿವಿಗಳನ್ನು ಮುಚ್ಚುವ ಪ್ರಸ್ತಾವನೆ ಇಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
KARNATAKA

BREAKING : ರಾಜ್ಯದ ಯಾವುದೇ ವಿವಿಗಳನ್ನು ಮುಚ್ಚುವ ಪ್ರಸ್ತಾವನೆ ಇಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

By kannadanewsnow0504/03/2025 3:49 PM

ಬೆಂಗಳೂರು : ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಬೆಂಗಳೂರು ವಿವಿಯ ಕಟ್ಟಡ ಶಂಕು ಸ್ಥಾಪನೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕೇವಲ 2 ಕೋಟಿ ದುಡ್ಡಿಟ್ಟು ವಿಶ್ವವಿದ್ಯಾಲಯ ಮಾಡಿದರು ಹೊಸ ವಿಶ್ವವಿದ್ಯಾಲಯಗಳನ್ನು ಮಾಡಬೇಕಾದರೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ಶುರು ಮಾಡುವಾಗ 1,200 ಎಕ್ರೆ ಭೂಮಿ ಇತ್ತು.ಬಿಜೆಪಿಯವರು ಸುಮ್ಮನೆ ಏನು ಹೆಸರಿಗಷ್ಟೇ ವಿವಿಗಳನ್ನು ಮಾಡಿದರು. ಮೈಸೂರು ವಿಶ್ವವಿದ್ಯಾಲಯ ಅಂತ ಹೇಳಿದರೆ ಒಂದು ಹೆಸರಿದೆ. ನಮಗೆಲ್ಲ ಮೈಸೂರು ವಿಶ್ವವಿದ್ಯಾಲಯ ಅಂದರೆ ಹೆಮ್ಮೆ ಇದೆ. ಹೊಸ ವಿಶ್ವವಿದ್ಯಾಲಯಗಳಿಗೆ ಹೋಗಲು ಸಿಬ್ಬಂದಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿತ್ತು.ಅವರು ವರದಿ ಕೊಟ್ಟರು. ವರದಿ ಆಧಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಈ ಕುರಿತು ಚರ್ಚೆ ಆಯಿತು. ರಾಜಕೀಯ ಲಾಭಕ್ಕಾಗಿ ಒಂದಷ್ಟು ಜನ ಪ್ರೊಟೆಸ್ಟ್ ಮಾಡಬಹುದು. ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚೋಕೆ ಆಗಲ್ಲ.

10-13 ಕಾಲೇಜುಗಳಿಗೆ ಒಂದೊಂದು ವಿಶ್ವವಿದ್ಯಾಲಯ ಮಾಡುವುದಕ್ಕೆ ಆಗುವುದಿಲ್ಲ. ಬರೀ ವಿಸಿ ಕುಲಸಚಿವರ ಹುದ್ದೆಗೋಸ್ಕರ ವಿವಿ ಮಾಡುವುದಕ್ಕೆ ಆಗಲ್ಲ. ನಾವೆಲ್ಲ ಬೆಂಗಳೂರು ವಿವಿಯವರು ಬೆಂಗಳೂರು ಜಿಲ್ಲೆಯವರು. ಬೆಂಗಳೂರಿನ ಸ್ವಾಭಿಮಾನ ಯಾರು ಕಳೆದುಕೊಳ್ಳಲು ಹೋಗಲ್ಲ. ಮೈಸೂರು ಸ್ವಾಭಿಮಾನ ಸಹ ಯಾರು ಕಳೆದುಕೊಳ್ಳಲು ಹೋಗಲ್ಲ. ವಿಶ್ವವಿದ್ಯಾಲಯ ಮಾಡ್ತೀನಿ ಅಂತ 2 ಕೋಟಿ ರೂಪಾಯಿ ಕೊಟ್ಟರೆ ಆಗುತ್ತಾ? ಬಿಜೆಪಿ ಅವರಿಗೆ ಕುರ್ಚಿ ಟೇಬಲ್ಗಳಿಗೂ ದುಡ್ಡು ಕೊಡಲು ಆಗಿಲ್ಲ. ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಇದೇ ವೇಳೆ ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : ರಾಯಚೂರಲ್ಲಿ ಇಡ್ಲಿ ಕೊಡಿಸದಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ : ಮೂವರು ಅರೆಸ್ಟ್!

18/05/2025 7:30 PM1 Min Read

ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ

18/05/2025 7:07 PM2 Mins Read

BREAKING : ಸುಹಾಸ್ ಶೆಟ್ಟಿ ಹತ್ಯೆ ಕೇಸ್ : ಬುರ್ಖಾಧಾರಿ ಮಹಿಳೆಯರನ್ನ ಬಂಧಿಸಿಲ್ಲ ಯಾಕೆ ಎಂದಿದ್ದಕ್ಕೆ ಬಿತ್ತು ‘FIR’

18/05/2025 6:55 PM1 Min Read
Recent News

BREAKING : ರಾಯಚೂರಲ್ಲಿ ಇಡ್ಲಿ ಕೊಡಿಸದಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ : ಮೂವರು ಅರೆಸ್ಟ್!

18/05/2025 7:30 PM

BIG NEWS: ಪಾಕ್ ನಲ್ಲಿನ ಭಯೋತ್ಪಾದಕರ ಲಾಂಚ್ ಪ್ಯಾಡ್ ಧ್ವಂಸ: ಭಾರತೀಯ ಸೇನೆಯಿಂದ ವೀಡಿಯೋ ರಿಲೀಸ್ | Watch Video

18/05/2025 7:20 PM

ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ

18/05/2025 7:07 PM

BREAKING : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗು, ಪಹಲ್ಗಾಮ್ ದಾಳಿಗೂ ನಂಟು : ಸ್ಪೋಟಕ ಮಾಹಿತಿ ಬಹಿರಂಗ!

18/05/2025 7:05 PM
State News
KARNATAKA

BREAKING : ರಾಯಚೂರಲ್ಲಿ ಇಡ್ಲಿ ಕೊಡಿಸದಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ : ಮೂವರು ಅರೆಸ್ಟ್!

By kannadanewsnow0518/05/2025 7:30 PM KARNATAKA 1 Min Read

ರಾಯಚೂರು : ಇಂದು ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಭೀಕರವಾದ ಕೊಲೆ ನಡೆದಿತ್ತು. ಇದೀಗ ಯುವಕನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್…

ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ

18/05/2025 7:07 PM

BREAKING : ಸುಹಾಸ್ ಶೆಟ್ಟಿ ಹತ್ಯೆ ಕೇಸ್ : ಬುರ್ಖಾಧಾರಿ ಮಹಿಳೆಯರನ್ನ ಬಂಧಿಸಿಲ್ಲ ಯಾಕೆ ಎಂದಿದ್ದಕ್ಕೆ ಬಿತ್ತು ‘FIR’

18/05/2025 6:55 PM

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು: ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವು ಗಣ್ಯರು

18/05/2025 6:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.