Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2023ರಲ್ಲಿ ಹಿಂಪಡೆದ್ರೂ 5,817 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಇನ್ನೂ ಬಳಕೆಯಲ್ಲಿವೆ ; RBI

01/11/2025 8:01 PM

GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ

01/11/2025 7:55 PM

BREAKING : ‘GST ಸಂಗ್ರಹ’ದಲ್ಲಿ ಶೇ.4.6ರಷ್ಟು ಹೆಚ್ಚಳ ; ಅಕ್ಟೋಬರ್’ನಲ್ಲಿ 1.96 ಲಕ್ಷ ಕೋಟಿ ರೂಪಾಯಿ ಕಲೆಕ್ಷನ್

01/11/2025 7:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ‘ನಲಿಕಲಿ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
KARNATAKA

ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ‘ನಲಿಕಲಿ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ

By kannadanewsnow5717/05/2024 5:59 AM

ಬೆಂಗಳೂರು : 2024-25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳಿಸಬೇಕಿರುವ ಪ್ರಮುಖ ಚಟುವಟಿಕೆಗಳು, ಮೇಲ್ವಿಚಾರಣೆಯ ಕ್ರಮಗಳು ಹಾಗೂ ಅನುಪಾಲನೆಗೆ ಅಗತ್ಯ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮಾಧ್ಯಮದ 01 ರಿಂದ 03ನೇ ತರಗತಿವರೆಗೂ ಹಾಗೂ ಉರ್ದು ಮಾಧ್ಯಮದ 01 ಮತ್ತು 02ನೇ ತರಗತಿವರೆಗೂ ನಲಿಕಲಿ ಬೋಧನಾ ಕಲಿಕಾ ಪದ್ಧತಿಯನ್ನು ಅನುಷ್ಟಾನಿಸಿ ಅನುಪಾಲನೆಗೊಳಿಸಲಾಗುತ್ತಿದ್ದು, ಸದರಿ ಸುತ್ತೋಲೆಯು ನಲಿಕಲಿ ಘಟಕಗಳಲ್ಲಿ ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕಿರುವ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. 2024-25ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ನೂತನ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳು ಅನುಷ್ಟಾನಕ್ಕೆ ಒಳಪಡುತ್ತಿರುವ ಕಾರಣ, ಕೆಲವು ಅಗತ್ಯ ಮಾರ್ಪಾಡುಗಳನ್ನು ನಲಿಕಲಿ ತರಗತಿಗಳಲ್ಲಿ ಅಳವಡಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ವಿವಿಧ ಹಂತದ ಅಧಿಕಾರಿಗಳು ಮತ್ತು ಶೈಕ್ಷಣಿಕ ಮಾರ್ಗದರ್ಶಕರು/ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಯನಶೀಲರಾಗಿ ಕಾರ್ಯಪ್ರವೃತ್ತರಾಗುವಂತೆ ಈ ಮೂಲಕ ನಿರ್ದೇಶಿಸಿದೆ.

ನಲಿಕಲಿ ತರಗತಿ ಕಲಿಕಾ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಕಾರ್ಯಕ್ರಮಗಳಾದ 1. ವಿದ್ಯಾ ಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮ 2. ಸೇತು ಬಂಧ ಮತ್ತು 3. ಹತ್ತು ಮೈಲುಗಲ್ಲುಗಳಾಗಿ ವಿಭಜಿಸಿರುವ ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಟಾನಕ್ಕೆ ಒಳಪಡಿಸಬೇಕಿದೆ. ಇವುಗಳ ಅನುಷ್ಟಾನಾತ್ಮಕ ಕ್ರಮಗಳನ್ನು ಈ ಕೆಳಕಂಡಂತೆ ಸೂಚಿಸಲಾಗಿದ್ದು, ಶಾಲೆಗಳಲ್ಲಿ ಇವುಗಳ ಅಳವಡಿಕೆ ಮತ್ತು ನಿರಂತರ ಅನುಪಾಲನೆಗೆ ಪ್ರತೀ ಜಿಲ್ಲೆ ಹಾಗೂ ಬ್ಲಾಕ್ ಹಂತದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.

'Nalikali' programme to be implemented for students of classes 1 to 3 in the state: Education Department ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ‘ನಲಿಕಲಿ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ

01/11/2025 7:55 PM2 Mins Read

‘ಕನ್ನಡ ಪುಸ್ತಕ’ಗಳನ್ನು ಸಗಟು ಖರೀದಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ‘HDK ಪತ್ರ’ ಬರೆದು ಒತ್ತಾಯ

01/11/2025 7:37 PM1 Min Read

ರಾಜ್ಯದ ಮಾವು ಬೆಳೆಗಾರರಿಗೆ ಹೆಚ್.ಡಿ ಕುಮಾರಸ್ವಾಮಿ ಸಿಹಿಸುದ್ದಿ: ಕೊರತೆ ಬೆಲೆ ಪಾವತಿಗೆ ಕೇಂದ್ರದ ಅನುಮೋದನೆ

01/11/2025 7:29 PM2 Mins Read
Recent News

2023ರಲ್ಲಿ ಹಿಂಪಡೆದ್ರೂ 5,817 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಇನ್ನೂ ಬಳಕೆಯಲ್ಲಿವೆ ; RBI

01/11/2025 8:01 PM

GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ

01/11/2025 7:55 PM

BREAKING : ‘GST ಸಂಗ್ರಹ’ದಲ್ಲಿ ಶೇ.4.6ರಷ್ಟು ಹೆಚ್ಚಳ ; ಅಕ್ಟೋಬರ್’ನಲ್ಲಿ 1.96 ಲಕ್ಷ ಕೋಟಿ ರೂಪಾಯಿ ಕಲೆಕ್ಷನ್

01/11/2025 7:48 PM

‘ಕನ್ನಡ ಪುಸ್ತಕ’ಗಳನ್ನು ಸಗಟು ಖರೀದಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ‘HDK ಪತ್ರ’ ಬರೆದು ಒತ್ತಾಯ

01/11/2025 7:37 PM
State News
KARNATAKA

GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ

By kannadanewsnow0901/11/2025 7:55 PM KARNATAKA 2 Mins Read

ಬೆಂಗಳೂರು: 2024–25ರ ಸಾಲಿನಲ್ಲಿ ಸುಮಾರು 12,392 ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. 2025–26ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ…

‘ಕನ್ನಡ ಪುಸ್ತಕ’ಗಳನ್ನು ಸಗಟು ಖರೀದಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ‘HDK ಪತ್ರ’ ಬರೆದು ಒತ್ತಾಯ

01/11/2025 7:37 PM

ರಾಜ್ಯದ ಮಾವು ಬೆಳೆಗಾರರಿಗೆ ಹೆಚ್.ಡಿ ಕುಮಾರಸ್ವಾಮಿ ಸಿಹಿಸುದ್ದಿ: ಕೊರತೆ ಬೆಲೆ ಪಾವತಿಗೆ ಕೇಂದ್ರದ ಅನುಮೋದನೆ

01/11/2025 7:29 PM

87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯ ಕಾರ್ಯಗತಕ್ಕೆ ಸಭೆ ಕರೆಯಲು ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಪತ್ರ

01/11/2025 7:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.