Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಶುಕ್ರ ಮಂತ್ರವನ್ನು ಪಠಿಸಿ ಹಣವು ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ

30/06/2025 10:24 AM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಮರಣ ಮೃದಂಗ : ಮನೆಯಲ್ಲೆ ಕುಸಿದು ಬಿದ್ದು ಮಹಿಳೆ ಸಾವು!

30/06/2025 10:20 AM

ಇತಿಹಾಸದಲ್ಲೆ ಮೊದಲ ಬಾರಿ ಜೂನ್ ನಲ್ಲಿ ‘KRS’ ಭರ್ತಿ : ಇಂದು ಬಾಗಿನ ಅರ್ಪಿಸುವ ಮೂಲಕ CM ಸಿದ್ದರಾಮಯ್ಯ ಹೊಸ ದಾಖಲೆ

30/06/2025 10:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಮುಡಾ’ ಹಗರಣಕ್ಕೆ ಬಿಗ್ ಟ್ವಿಸ್ಟ್ : ಮಾಜಿ ಆಯುಕ್ತ ನಟೇಶ್ ‘ED’ ವಶಕ್ಕೆ!
KARNATAKA

BREAKING : ‘ಮುಡಾ’ ಹಗರಣಕ್ಕೆ ಬಿಗ್ ಟ್ವಿಸ್ಟ್ : ಮಾಜಿ ಆಯುಕ್ತ ನಟೇಶ್ ‘ED’ ವಶಕ್ಕೆ!

By kannadanewsnow0529/10/2024 6:56 PM

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಡಾದ ಮಾಜಿ ಆಯುಕ್ತ ನಟೇಶನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸತತ 36 ಗಂಟೆಗಳಿಂದ ಇಡಿ ಅಧಿಕಾರಿಗಳು ಮುಡಾ ಹಗರಣಕ್ಕೆ ಸಂಬಂಧಿಸಿದವರ ಮನೆಯ ಮೇಲೆ ದಾಳಿ ಮಾಡಿದ್ದು ಅಲ್ಲದೆ, ಹಲವು ಮಹತ್ವದ ದಾಖಲೆ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಆಯುಕ್ತ ನಟೇಶನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್‌ ಕಾರಣ ಎಂದು ಆರೋಪಿಸಲಾಗಿತ್ತು.ಹಾಗಾಗಿ ನಿನ್ನೆ ಇಡಿ ಅಧಿಕಾರಿಗಳು ನಟೇಶ್ ಮನೆಯ ಮೇಲೆ ದಾಳಿ ಮಾಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ, ತನಿಖೆಗೆ ನಟೇಶ್‌ ಅವರು ಸಹಕರಿಸಿಲ್ಲ ಎನ್ನಲಾಗಿದೆ. ನಾನು ಪ್ರಕರಣದಲ್ಲಿ ತಪ್ಪೆ ಮಾಡಿಲ್ಲ ಎಂದು ತಿಳಿಸಿದ್ದರು.

ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿತ್ತು. ಈ ನೆಲೆಯಲ್ಲಿ ನಟೇಶ್ ನಿವಾಸದ ಮೇಲೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಇನ್ನೊಬ್ಬ ಮಾಜಿ ಆಯುಕ್ತ ದಿನೇಶ್ ಕುಮಾರ್ ಮೇಲು ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ವಾಕಿಂಗ್ ಮಾಡುವಾಗ ಮಾಹಿತಿ ತಿಳಿದ ದಿನೇಶ್ ಕುಮಾರ್ ಪರಾರಿಯಾಗಿದ್ದಾರೆ. ಇಂದು ಇಡಿ ಅಧಿಕಾರಿಗಳು ಅವರ ಮನೆಗೆ ನೋಟಿಸ್ ಅಂಟಿಸಿದ್ದು ವಿಚಾರಣೆಗೆ ಆಗಮಿಸದಿದ್ದರೆ ವಾರಂಟ್ ನೀಡಿ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಈ ಶುಕ್ರ ಮಂತ್ರವನ್ನು ಪಠಿಸಿ ಹಣವು ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ

30/06/2025 10:24 AM3 Mins Read

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಮರಣ ಮೃದಂಗ : ಮನೆಯಲ್ಲೆ ಕುಸಿದು ಬಿದ್ದು ಮಹಿಳೆ ಸಾವು!

30/06/2025 10:20 AM1 Min Read

ಇತಿಹಾಸದಲ್ಲೆ ಮೊದಲ ಬಾರಿ ಜೂನ್ ನಲ್ಲಿ ‘KRS’ ಭರ್ತಿ : ಇಂದು ಬಾಗಿನ ಅರ್ಪಿಸುವ ಮೂಲಕ CM ಸಿದ್ದರಾಮಯ್ಯ ಹೊಸ ದಾಖಲೆ

30/06/2025 10:13 AM1 Min Read
Recent News

ಈ ಶುಕ್ರ ಮಂತ್ರವನ್ನು ಪಠಿಸಿ ಹಣವು ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ

30/06/2025 10:24 AM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಮರಣ ಮೃದಂಗ : ಮನೆಯಲ್ಲೆ ಕುಸಿದು ಬಿದ್ದು ಮಹಿಳೆ ಸಾವು!

30/06/2025 10:20 AM

ಇತಿಹಾಸದಲ್ಲೆ ಮೊದಲ ಬಾರಿ ಜೂನ್ ನಲ್ಲಿ ‘KRS’ ಭರ್ತಿ : ಇಂದು ಬಾಗಿನ ಅರ್ಪಿಸುವ ಮೂಲಕ CM ಸಿದ್ದರಾಮಯ್ಯ ಹೊಸ ದಾಖಲೆ

30/06/2025 10:13 AM

Watch Video: ಆಂಧ್ರಪ್ರದೇಶದ ದೇವಸ್ಥಾನವೊಂದರ ಲಡ್ಡು ಪ್ರಸಾದದಲ್ಲಿ ವ್ಯಕ್ತಿಯೊಬ್ಬರಿಗೆ ಜಿರಲೆ ಪತ್ತೆ: ವೀಡಿಯೋ ವೈರಲ್

30/06/2025 10:10 AM
State News
KARNATAKA

ಈ ಶುಕ್ರ ಮಂತ್ರವನ್ನು ಪಠಿಸಿ ಹಣವು ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ

By kannadanewsnow0530/06/2025 10:24 AM KARNATAKA 3 Mins Read

ಈ ಲೋಕದಲ್ಲಿ ಹುಟ್ಟಿದ ಯಾರೂ ಬಡತನದಲ್ಲಿ ಬದುಕಲು ಬಯಸುವುದಿಲ್ಲ. ಅವರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಚೆನ್ನಾಗಿ ಬದುಕಲು ಮಾತ್ರ ಬಯಸುತ್ತಾರೆ.…

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಮರಣ ಮೃದಂಗ : ಮನೆಯಲ್ಲೆ ಕುಸಿದು ಬಿದ್ದು ಮಹಿಳೆ ಸಾವು!

30/06/2025 10:20 AM

ಇತಿಹಾಸದಲ್ಲೆ ಮೊದಲ ಬಾರಿ ಜೂನ್ ನಲ್ಲಿ ‘KRS’ ಭರ್ತಿ : ಇಂದು ಬಾಗಿನ ಅರ್ಪಿಸುವ ಮೂಲಕ CM ಸಿದ್ದರಾಮಯ್ಯ ಹೊಸ ದಾಖಲೆ

30/06/2025 10:13 AM

BREAKING : ರಾಜ್ಯದಲ್ಲಿ ನಿಲ್ಲದ ರಾಕ್ಷಸಿಯ ಕೃತ್ಯ : ಶಿವಮೊಗ್ಗದಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಕಿಡಿಗೇಡಿಗಳು!

30/06/2025 10:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.