Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಇಂಡೋನೇಷ್ಯಾದಲ್ಲಿ `ವಿವೇಹೇತರ ಸೆಕ್ಸ್’ ಗೆ ಕಠಿಣ ಶಿಕ್ಷಣ : ಶರಿಯಾ ಕಾನೂನಿನಡಿ ಪುರುಷ-ಮಹಿಳೆಗೆ 100 ಛಡಿಯೇಟು.!

05/06/2025 11:41 AM

BREAKING : ಇಂದು ವಿಶ್ವ ಪರಿಸರ ದಿನ : ನಾಡಿನ ಜನತೆಗೆ CM ಸಿದ್ದರಾಮಯ್ಯ ಶುಭಾಶಯ

05/06/2025 11:34 AM

BIG NEWS : ಆಧಾರ್ ಕಾರ್ಡ್ ನಂತೆ ಪ್ರತಿ ಮನೆಗೂ `ಡಿಜಿಟಲ್ ವಿಳಾಸ’ : ಕೇಂದ್ರ ಸರ್ಕಾರದ ಮೆಗಾ ಯೋಜನೆ.!

05/06/2025 11:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !
KARNATAKA

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

By kannadanewsnow5711/11/2024 9:04 AM
kannada astrology ganapathi

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜೀವನದಲ್ಲಿ ಕಷ್ಟಗಳು ಜೀವನದಲ್ಲಿ ನಾವು ಅಂದುಕೊಂಡಂತೆ ಆಗುತ್ತಾ ಇಲ್ಲ ಹಾಗೂ ಜೀವನದಲ್ಲಿ ಗೃಹ ನಿರ್ಮಾಣ ಮಾಡಬೇಕು ಅಂತ ಇದ್ದೇವೆ ಆದರೆ ನಮ್ಮ ಕನಸು ನನಸಾಗುತ್ತಾ ಇಲ್ಲ ನಾವು ಅಂದುಕೊಂಡದ್ದು ಯಾವುದೂ ಸಹ ನೆರವೇರುತ್ತಿಲ್ಲ ಅಂದುಕೊಂಡಂತೆ ಏನೂ ಸಹ ನಡೆಯುತ್ತಿಲ್ಲ ಎಷ್ಟೇ ಶ್ರಮವಹಿಸಿದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ ಮನೆಯಲ್ಲಿ ಬಂದರೆ ಮಕ್ಕಳ ಹಠ ಮನೆಯಲ್ಲಿ ನೆಮ್ಮದಿ ಇಲ್ಲ ಮನೆಯಲ್ಲಿ ಕಲಹ ಇಂತಹದ್ದೇ ಸಮಸ್ಯೆಗಳು ನಮ್ಮನ್ನು ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ .ಇದಕ್ಕಾಗಿ ಮಾಡಬಹುದಾದ ಪರಿಹಾರಗಳೇನು ಮನೆಯಲ್ಲಿ ನೆಮ್ಮದಿ ಇರಬೇಕು ನಾವು ಅಂದುಕೊಂಡದ್ದು ನೆಲೆಸಬೇಕು ನಮ್ಮ ಕನಸುಗಳು ಸಹ ನನಸಾಗಬೇಕು ಅದಕ್ಕಾಗಿ ನಾವು ಬಹಳ ಪರಿಶ್ರಮ ಪಡಲು ತಯಾರಿದ್ದೇವೆ

ಆದರೆ ಪಟ್ಟ ಪರಿಶ್ರಮಕ್ಕೆ ಫಲಿತಾಂಶವು ಲಭಿಸುತ್ತಾ ಇಲ್ಲ ಅಂತ ಅಂದುಕೊಳ್ಳುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿಕೊಡುತ್ತವೆ ನೀವು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು.ಹೌದು ವಾಸ್ತುಶಾಸ್ತ್ರದ ಪ್ರಕಾರ ಮತ್ತು ಪರಿಹಾರ ಶಾಸ್ತ್ರದ ಪ್ರಕಾರ ನಾವು ತಿಳಿಸುವ ಈ ಪರಿಹಾರಗಳನ್ನ ನೀವು ಪಾಲಿಸಿಕೊಂಡು ಬನ್ನಿ ಇದರಿಂದ ನಿಮ್ಮ ಕಷ್ಟಗಳು ತಕ್ಷಣವೇ ಪರಿಹರವಾಗುತ್ತದೆ ಅಂತ ಅಲ್ಲ ಖಂಡಿತವಾಗಿಯೂ ನಿಮ್ಮ ಕಷ್ಟಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಅಷ್ಟೇ ಅಲ್ಲ ಈ ಪರಿಹಾರವನ್ನು ನೀವು ಮಾಡಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಕನಸುಗಳು ನನಸಾಗುವುದರ ಜೊತೆಗೆ ನೀವು ಅಂದುಕೊಂಡದ್ದು ನೆರವೇರುತ್ತದೆ

ಹಾಗಾದರೆ ಬನ್ನಿ ನಿಮ್ಮ ಕನಸು ನನಸಾಗಿ ಮುಖ್ಯವಾಗಿ ನೀವು ಅಂದುಕೊಂಡಂತೆ ನಿಮಗೆ ಜೀವನದಲ್ಲಿ ನೆಮ್ಮದಿ ಇರಬೇಕು ನಾವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಮಗೆ ಮೊದಲು ನೆಮ್ಮದಿ ಬೇಕು ಅಂತ ಅಂದುಕೊಳ್ಳಬಹುದು ನಾವು ಹೇಳುವ ಈ ಚಿಕ್ಕ ಪರಿಹಾರವನ್ನ ಪಾಲಿಸಿಕೊಂಡು ಬನ್ನಿ ಹೌದು ನೀವು ಈ ಪರಿಹಾರವನ್ನು ಲೋಳೆರಸದ ಗಿಡ ಹೌದು ಆಂಗ್ಲ ಭಾಷೆಯಲ್ಲಿ ಅಲೋವೆರಾ ಗಿಡ ಎಂದು ಏನನ್ನು ಕರೆಯುತ್ತಾರೆ ಅಲ್ಲಿ ನಾವು ಹೇಳಿದ ಈ ಪರಿಹಾರವನ್ನು ನೀವು ಪಾಲಿಸಬೇಕಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹೌದು ನೆಮ್ಮದೆ ಇಲ್ಲ ಅಂದುಕೊಂಡದ್ದು ನಡೆಯುತ್ತಾ ಇಲ್ಲ ಮನೆಯಲ್ಲಿ ಮಕ್ಕಳು ಹಠ ಮಾಡುತ್ತಿದ್ದಾರೆ ಅನ್ನುವವರು 1ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕೋ ಅದರಲ್ಲಿ ಜೀರಿಗೆ ಹಾಕಿ ಜೀರಿಗೆ ಮುಳುಗುವಷ್ಟು ನೀರನ್ನು ಹಾಕಬೇಕು ಬಳಿಕ ಈ ಜೀರಿಗೆ ನೀರು ಚೆನ್ನಾಗಿ ನೆಂದ ಬಳಿಕ ಆ ಚೊಂಬನ್ನು ಲೋಳೆರಸದ ಗಿಡದ ಮುಂದೆ ತೆಗೆದುಕೊಂಡು ಹೋಗಿ ನೀವು ಸಂಕಲ್ಪ ಮಾಡಿಕೊಳ್ಳಬೇಕು. ಹೌದು ಇನ್ನೇನು ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ಅದನ್ನು ಪಾರ್ಕ್ ಬಳಿ ಬೆಳೆಸಿದ್ದರೆ ಇನ್ನೂ ಒಳ್ಳೆಯದು ಈ ಗಿಡದ ಬಳಿ ಹೋಗಿ ಸಂಕಲ್ಪ ಮಾಡಿಕೊಳ್ಳಿ

ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ ಸಂಕಲ್ಪ ಮಾಡಿಕೊಂಡು ಆ ಜೀರಿಗೆ ನೀರನ್ನು ಈ ಗಿಡಕ್ಕೆ ಪೂರ್ತಿಯಾಗಿ ಸಮರ್ಪಣೆ ಮಾಡಬೇಕು ಈ ರೀತಿ ನೀವು ಸೋಮವಾರದ ದಿನದಂದು ಮಾಡಬೇಕಿರುತ್ತದೆ.ಇನ್ನು ಗೃಹ ನಿರ್ಮಾಣ ಮಾಡಬೇಕು ಅಂತ ನೀವು ಇದ್ದಲ್ಲಿ ಅದಕ್ಕೆ ಅಡೆತಡೆಗಳು ಎದುರಾಗುತ್ತಾ ಇದೆ ಅನ್ನುವವರು ಬೆಲ್ಲದ ನೀರನ್ನು ತೆಗೆದುಕೊಳ್ಳಬೇಕಾ ಅಲೋವೆರಾ ಗಿಡದ ಬಳಿ ಹೋಗಿ ನಿಮ್ಮ ಕೋರಿಕೆಯನ್ನು ಗಿಡದ ಮುಂದೆ ಹೇಳಿಕೊಂಡು ಆ ಬೆಲ್ಲದ ನೀರನ್ನು ಅಲೋವೆರಾ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ನಿಮ್ಮ ಕನಸು ಅಂದರೆ ನಿಮ್ಮ ಗೃಹ ನಿರ್ಮಾಣದ ಕನಸು ಪೂರ್ತಿಯಾಗಿ ನೆರವೇರುತ್ತದೆ.

ಮೂರನೆಯದಾಗಿ ಈ ಪರಿಹಾರವನ್ನು ನೀವು ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅಥವಾ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ ಅವರು ಶ್ರಮ ಪಟ್ಟರು ಸಹ ಅವರ ತಲೆಗೆ ವಿದ್ಯೆ ಹತ್ತುತ್ತಿಲ್ಲ ಅನ್ನುವವರು ಬುಧವಾರದ ದಿವಸದಂದು ಈ ಪರಿಹಾರವನ್ನು ಮಾಡಿ ಲೋಳೆ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ನೀರಿನಲ್ಲಿ ಮಿಶ್ರ ಮಾಡಬೇಕು ಈ ಮೂರೂ ಪದಾರ್ಥವನ್ನು ಮಿಶ್ರ ಮಾಡಿದ ಬಳಿಕ ಇದನ್ನು ಲೋಳೆಸರದ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮರಾಗುತ್ತಾರೆ.

ಮತ್ತೊಂದು ಪರಿಹಾರವೇನು ಅಂದರೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಆಚೆ ಹೋಗುವಾಗ ನಿಮ್ಮ ಪರ್ಸ್ ನಲ್ಲಿ ಪಲಾವ್ ಎಲೆ ಹಾಗೂ ಇದರ ಜೊತೆಗೆ ಪಚ್ಚ ಕರ್ಪೂರವನ್ನು ಇಟ್ಟುಕೊಂಡು ಆಚೆ ಹೋಗಿ ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ನೀವು ಹೋಗುವ ಕೆಲಸ ಕಾರ್ಯಗಳು ಉತ್ತಮವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BREAKING : ಇಂದು ವಿಶ್ವ ಪರಿಸರ ದಿನ : ನಾಡಿನ ಜನತೆಗೆ CM ಸಿದ್ದರಾಮಯ್ಯ ಶುಭಾಶಯ

05/06/2025 11:34 AM1 Min Read

BIG NEWS :ನಮ್ಮ ಮೆಟ್ರೋದಲ್ಲಿ ನಿನ್ನೆ ಒಂದೇ ದಿನದ 9.66 ಲಕ್ಷ ಜನ ಪ್ರಯಾಣ : ಹೊಸ ದಾಖಲೆ ಬರೆದ `BMRCL’.!

05/06/2025 11:15 AM1 Min Read

BIG NEWS : ಬೆಂಗಳೂರಿನ `ಚಿನ್ನಸ್ವಾಮಿ ಸ್ಟೇಡಿಯಂ’ದಲ್ಲಿ ಕಾಲ್ತುಳಿತ ದುರಂತ : ಸ್ಪೋಟಕ ಮಾಹಿತಿ ಬಹಿರಂಗ.!

05/06/2025 11:00 AM2 Mins Read
Recent News

SHOCKING : ಇಂಡೋನೇಷ್ಯಾದಲ್ಲಿ `ವಿವೇಹೇತರ ಸೆಕ್ಸ್’ ಗೆ ಕಠಿಣ ಶಿಕ್ಷಣ : ಶರಿಯಾ ಕಾನೂನಿನಡಿ ಪುರುಷ-ಮಹಿಳೆಗೆ 100 ಛಡಿಯೇಟು.!

05/06/2025 11:41 AM

BREAKING : ಇಂದು ವಿಶ್ವ ಪರಿಸರ ದಿನ : ನಾಡಿನ ಜನತೆಗೆ CM ಸಿದ್ದರಾಮಯ್ಯ ಶುಭಾಶಯ

05/06/2025 11:34 AM

BIG NEWS : ಆಧಾರ್ ಕಾರ್ಡ್ ನಂತೆ ಪ್ರತಿ ಮನೆಗೂ `ಡಿಜಿಟಲ್ ವಿಳಾಸ’ : ಕೇಂದ್ರ ಸರ್ಕಾರದ ಮೆಗಾ ಯೋಜನೆ.!

05/06/2025 11:24 AM

BIG NEWS :ನಮ್ಮ ಮೆಟ್ರೋದಲ್ಲಿ ನಿನ್ನೆ ಒಂದೇ ದಿನದ 9.66 ಲಕ್ಷ ಜನ ಪ್ರಯಾಣ : ಹೊಸ ದಾಖಲೆ ಬರೆದ `BMRCL’.!

05/06/2025 11:15 AM
State News
KARNATAKA

BREAKING : ಇಂದು ವಿಶ್ವ ಪರಿಸರ ದಿನ : ನಾಡಿನ ಜನತೆಗೆ CM ಸಿದ್ದರಾಮಯ್ಯ ಶುಭಾಶಯ

By kannadanewsnow5705/06/2025 11:34 AM KARNATAKA 1 Min Read

ಬೆಂಗಳೂರು : ಜೂನ್ 5 ರ ಇಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ನಾಡಿನ ಜನತೆಗೆ ವಿಶ್ವ ಪರಿಸರ ದಿನಕ್ಕೆ…

BIG NEWS :ನಮ್ಮ ಮೆಟ್ರೋದಲ್ಲಿ ನಿನ್ನೆ ಒಂದೇ ದಿನದ 9.66 ಲಕ್ಷ ಜನ ಪ್ರಯಾಣ : ಹೊಸ ದಾಖಲೆ ಬರೆದ `BMRCL’.!

05/06/2025 11:15 AM

BIG NEWS : ಬೆಂಗಳೂರಿನ `ಚಿನ್ನಸ್ವಾಮಿ ಸ್ಟೇಡಿಯಂ’ದಲ್ಲಿ ಕಾಲ್ತುಳಿತ ದುರಂತ : ಸ್ಪೋಟಕ ಮಾಹಿತಿ ಬಹಿರಂಗ.!

05/06/2025 11:00 AM

BREAKING : ಬೆಂಗಳೂರಿನ ‘ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಕಾಲ್ತುಳಿತ ದುರಂತ : CM,DCM,KSCB ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ.!

05/06/2025 10:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.