Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ವಾಹನದ ‘RC’ ಕಳೆದು ಹೋಗಿದ್ಯಾ.? ಚಿಂತಿಸ್ಬೇಡಿ, ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

02/06/2025 3:33 PM

BIG NEWS : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

02/06/2025 3:32 PM

ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ

02/06/2025 3:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಗಳೂರಲ್ಲಿ ಮಾವನ ಮೇಲೆ ಸೊಸೆ ಹಲ್ಲೆ ಪ್ರಕರಣ: ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಅರೆಸ್ಟ್
KARNATAKA

ಮಂಗಳೂರಲ್ಲಿ ಮಾವನ ಮೇಲೆ ಸೊಸೆ ಹಲ್ಲೆ ಪ್ರಕರಣ: ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಅರೆಸ್ಟ್

By kannadanewsnow0911/03/2024 7:21 PM

ಮಂಗಳೂರು: ನಗರದಲ್ಲಿನ ಮೆಸ್ಕಾಂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಂತ ಮಾವನ ಮೇಲೆ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. ಮಾವನ ಮೇಲೆ ರಕ್ಕಸ ಕೃತ್ಯವನ್ನು ಎಸಗಿದ್ದು ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗವಾಗಿತ್ತು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಬೆನ್ನಲ್ಲೇ ಮಾವನ ಮೇಲೆ ಹಲ್ಲೆ ನಡೆಸಿದಂತ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಕುಲಶೇಖರ ಹಾಲಿ ಡೇರಿಯ ಸಮೀಪದಲ್ಲಿದ್ದಂತ ಮನೆಯೊಂದರಲ್ಲಿ 87 ವರ್ಷದ ವೃದ್ಧ ಪದ್ಮನಾಭ ಮೇಲೆ ಸೊಸೆ ಉಮಾಶಂಕರಿ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ ಹಲ್ಲೆಗೊಳಗಾದ ವೃದ್ಧ ಪದ್ಮನಾಭ ಅವರ ಪುತ್ರ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಕುಲಶೇಖರ ಹಾಲಿನ ಡೇರಿ ಬಳಿಯ ಮನೆಯಲ್ಲಿ ಪದ್ಮನಾಭ ಹಾಗೂ ಅವರ ಸೊಸೆ ಅಂದರೆ ಮಗನ ಪತ್ನಿ ಉಮಾಶಂಕರಿ ಮನೆಯಲ್ಲಿ ವಾಸವಾಗಿದ್ದರು.

ಮಾವ ಮನೆಯಲ್ಲಿ ಇರುವಂತ ವಿಚಾರಕ್ಕಾಗಿಯೇ ದಿನನಿತ್ಯ ಸೊಸೆ ಉಮಾಶಂಕರಿ ಕಿರಿಕ್ ತೆಗೆಯುತ್ತಿದ್ದರಂತೆ. ವಯೋವೃದ್ಧರಾಗಿದ್ದಂತ ಅವರು ಧರಿಸಿದ್ದಂತ ಅಂಗಿಯನ್ನು ಸೋಫಾ ಮೇಲೆ ಇಟ್ಟಿದ್ದಕ್ಕೆ ಕಳೆದ ಶನಿವಾರದಂದು ಜಗಳ ತೆಗೆದಂತ ಉಮಾಶಂಕರಿ, ವಾಕಿಂಗ್ ಸ್ಟಿಕ್ ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಳಿಕ ಪದ್ಮನಾಭ ಅವರು ತಮ್ಮನ ಮನೆಗೆ ಹೋಗಿದ್ದರು. ಅಲ್ಲಿಂದ ಮಗಳಿಗೆ ಪೋನ್ ಮಾಡಿ ನಡೆದ ವಿಷಯ ಹೇಳಿದ್ದರು. ಅವರು ವಿದೇಶದಲ್ಲಿರುವಂತ ಅಣ್ಣ ಪ್ರೀತಮ್ ಗೆ ತಿಳಿಸಿದ್ದರು. ಆಗ ಮನೆಯಲ್ಲಿನ ವೀಡಿಯೋ ಸಹಿತ ಪತ್ನಿಯ ಮೇಲೆ ದೂರು ನೀಡುವಂತೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ವೃದ್ಧರ ಮಗಳು ಅತ್ತೆ ಉಮಾಶಂಕರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ದೇಶಾದ್ಯಂತ ‘CAA’ ಜಾರಿ ಸಂಬಂಧ ‘ಕೇಂದ್ರ ಸರ್ಕಾರ’ದಿಂದ ಅಧಿಸೂಚನೆ ಪ್ರಕಟ | CAA Rules

‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಶೀಘ್ರವೇ ‘2000 ವೇತನ’ ಹೆಚ್ಚಳ- ಸಿಎಂ ಭರವಸೆ

breaking news kannada latest news kannada news kannada news live kannada news now kannada online news kannadanews kannadanewsnow dot com kannadanewsnow.com kannadanewsnowdotcom karnataka latest news karnataka news latest news
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

02/06/2025 3:32 PM1 Min Read

ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ

02/06/2025 3:23 PM1 Min Read

BREAKING : ‘ಥಗ್ ಲೈಫ್’ ಸಿನೆಮಾ ಬ್ಯಾನ್ ಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ : ಸಿಎಂ ಸಿದ್ದರಾಮಯ್ಯ

02/06/2025 3:04 PM1 Min Read
Recent News

ನಿಮ್ಮ ವಾಹನದ ‘RC’ ಕಳೆದು ಹೋಗಿದ್ಯಾ.? ಚಿಂತಿಸ್ಬೇಡಿ, ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

02/06/2025 3:33 PM

BIG NEWS : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

02/06/2025 3:32 PM

ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ

02/06/2025 3:23 PM

BREAKING : ‘ಥಗ್ ಲೈಫ್’ ಸಿನೆಮಾ ಬ್ಯಾನ್ ಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ : ಸಿಎಂ ಸಿದ್ದರಾಮಯ್ಯ

02/06/2025 3:04 PM
State News
KARNATAKA

BIG NEWS : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

By kannadanewsnow0502/06/2025 3:32 PM KARNATAKA 1 Min Read

ತುಮಕೂರು : ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಭೀಕರವಾದ ಕೊಲೆ…

ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ

02/06/2025 3:23 PM

BREAKING : ‘ಥಗ್ ಲೈಫ್’ ಸಿನೆಮಾ ಬ್ಯಾನ್ ಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ : ಸಿಎಂ ಸಿದ್ದರಾಮಯ್ಯ

02/06/2025 3:04 PM

ವಿಜ್ಞಾನಕ್ಕೆ ಸವಾಲೆಸೆದ ವಿಚಿತ್ರ ಹಳ್ಳಿ.! ಹಾವು ಕಚ್ಚಿದ್ರು ವಿಷ ಏರೋದಿಲ್ಲ, ಊರು ದಾಟಿದ್ರೆ ಸಾವು ಖಚಿತ

02/06/2025 3:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.