Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ್ ಮೆಡಿಕಲ್ ಕಾಲೇಜಲ್ಲಿ, ನೇಣು ಬಿಗಿದುಕೊಂಡು ಕಾರ್ಮಿಕ ಆತ್ಮಹತ್ಯೆ!

10/09/2025 3:59 PM

ರೈಲ್ವೆಯಲ್ಲಿ 2400ಕ್ಕೂ ಹೆಚ್ಚು ‘ಅಪ್ರೆಂಟಿಸ್ ಹುದ್ದೆ’ಗಳಿಗೆ ನೇಮಕಾತಿ ; 10ನೇ ಕ್ಲಾಸ್ ಪಾಸಾಗಿದ್ರೆ, ಇಂದೇ ಅರ್ಜಿ ಸಲ್ಲಿಸಿ!

10/09/2025 3:54 PM

BREAKING : ಅಕ್ರಮ ಅದಿರು ಕಳ್ಳತನ ಕೇಸ್ : ಶಾಸಕ ಸತೀಶ್ ಸೈಲ್ ಗೆ 2 ದಿನಗಳ ಕಾಲ ‘ED’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

10/09/2025 3:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :’ಮೇಕೆದಾಟು’ ಯೋಜನೆ ಕೂಡ ನಮ್ಮ ಅವಧಿಯಲ್ಲೇ ಪೂರ್ಣಗೊಳಿಸಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್
KARNATAKA

BIG NEWS :’ಮೇಕೆದಾಟು’ ಯೋಜನೆ ಕೂಡ ನಮ್ಮ ಅವಧಿಯಲ್ಲೇ ಪೂರ್ಣಗೊಳಿಸಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್

By kannadanewsnow0516/10/2024 2:23 PM

ಮಂಡ್ಯ : BBMP ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದ ಬಟನ್ ಪ್ರೆಸ್(ಗುಂಡಿ ಒತ್ತುವುದರ) ಮಾಡುವುದರ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿದರು.

ಇದೆ ವೇಳೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬೆಂಗಳೂರು ಜನರಾದ ಜನತೆಗೆ ಮೂರನೇ ಒಂದು ಭಾಗದಷ್ಟು ನೀರು ಕೊಡುವಂತ ಕಾರ್ಯಕ್ರಮ ಇದು. ಸುಮಾರು 4336 ಕೋಟಿ ವೆಚ್ಚದಲ್ಲಿ ಈ ಯೋಜನೆ ಮಾಡಲಾಗಿದ್ದು, ಹಾಗೂ 10 ವರ್ಷಗಳವರೆಗೆ ಬೆಂಗಳೂರಿಗೆ ನೀರಿನ ಸಮಸ್ಯೆ ಇರಲ್ಲ.ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ ಎಂದರು.

ಅಲ್ಲದೆ BBMP ವ್ಯಾಪ್ತಿಯ 110 ಹೊಸ ಹಳ್ಳಿಗಳಿಗೆ ಈ ಯೋಜನೆ ಮೂಲಕ ನೀರು ಕೊಡಲಾಗುತ್ತದೆ. ಎಲ್ಲ ನಾಗರಿಕರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಪೂಜೆ ಮಾಡಿ ನೀರು ಸ್ವೀಕಾರ ಮಾಡಬೇಕು ನಿಮ್ಮ ಮನೆ ಬಾಗಲಿಗೆ ಕಾವೇರಿ ಹರಿಯುತ್ತಿದ್ದಾಳೆ ಬಹಳ ಸಂತೋಷದಿಂದ ಕಾವೇರಿ ನೀರನ್ನು ಪೂಜೆ ಮಾಡಿ ಕುಡಿಬೇಕು ಅಂತ ಮನವಿ ಮಾಡಿದರು. ಅಲ್ಲದೆ ಮೇಕೆದಾಟು ಯೋಜನೆ ನಮ್ಮ ಕಾಲದಲ್ಲಿ  ಆಗುತ್ತದೆ ಎನ್ನುವುದು ನಮ್ಮ ವಿಶ್ವಾಸವಾಗಿದೆ ಎಂದು ತಿಳಿಸಿದರು.

ಶಾಸಕರಾದ ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ , ವಿಧಾನಸಭೆ, ವಿಧಾನಪರಿಷತ್ ಶಾಸಕರುಗಳಾದ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ್ ದಾಸ್, ಮಾದೇಗೌಡರು, ನಾಗರಾಜ್ ಯಾದವ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ್ ಮೆಡಿಕಲ್ ಕಾಲೇಜಲ್ಲಿ, ನೇಣು ಬಿಗಿದುಕೊಂಡು ಕಾರ್ಮಿಕ ಆತ್ಮಹತ್ಯೆ!

10/09/2025 3:59 PM1 Min Read

BREAKING : ಅಕ್ರಮ ಅದಿರು ಕಳ್ಳತನ ಕೇಸ್ : ಶಾಸಕ ಸತೀಶ್ ಸೈಲ್ ಗೆ 2 ದಿನಗಳ ಕಾಲ ‘ED’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

10/09/2025 3:50 PM1 Min Read

ಬೆಂಗಳೂರಲ್ಲಿ ಜೋರಾದ ಒಳಮೀಸಲಾತಿ ಕಿಚ್ಚು: ಬ್ಯಾರಿಕೇಡ್ ಕಿತ್ತೆಸೆದು ಧರಣಿ ನಿರತರ ರೋಷಾವೇಶ

10/09/2025 3:48 PM1 Min Read
Recent News

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ್ ಮೆಡಿಕಲ್ ಕಾಲೇಜಲ್ಲಿ, ನೇಣು ಬಿಗಿದುಕೊಂಡು ಕಾರ್ಮಿಕ ಆತ್ಮಹತ್ಯೆ!

10/09/2025 3:59 PM

ರೈಲ್ವೆಯಲ್ಲಿ 2400ಕ್ಕೂ ಹೆಚ್ಚು ‘ಅಪ್ರೆಂಟಿಸ್ ಹುದ್ದೆ’ಗಳಿಗೆ ನೇಮಕಾತಿ ; 10ನೇ ಕ್ಲಾಸ್ ಪಾಸಾಗಿದ್ರೆ, ಇಂದೇ ಅರ್ಜಿ ಸಲ್ಲಿಸಿ!

10/09/2025 3:54 PM

BREAKING : ಅಕ್ರಮ ಅದಿರು ಕಳ್ಳತನ ಕೇಸ್ : ಶಾಸಕ ಸತೀಶ್ ಸೈಲ್ ಗೆ 2 ದಿನಗಳ ಕಾಲ ‘ED’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

10/09/2025 3:50 PM

ಬೆಂಗಳೂರಲ್ಲಿ ಜೋರಾದ ಒಳಮೀಸಲಾತಿ ಕಿಚ್ಚು: ಬ್ಯಾರಿಕೇಡ್ ಕಿತ್ತೆಸೆದು ಧರಣಿ ನಿರತರ ರೋಷಾವೇಶ

10/09/2025 3:48 PM
State News
KARNATAKA

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ್ ಮೆಡಿಕಲ್ ಕಾಲೇಜಲ್ಲಿ, ನೇಣು ಬಿಗಿದುಕೊಂಡು ಕಾರ್ಮಿಕ ಆತ್ಮಹತ್ಯೆ!

By kannadanewsnow0510/09/2025 3:59 PM KARNATAKA 1 Min Read

ಬೆಂಗಳೂರು : ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರ ಒಡೆತನದಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು…

BREAKING : ಅಕ್ರಮ ಅದಿರು ಕಳ್ಳತನ ಕೇಸ್ : ಶಾಸಕ ಸತೀಶ್ ಸೈಲ್ ಗೆ 2 ದಿನಗಳ ಕಾಲ ‘ED’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

10/09/2025 3:50 PM

ಬೆಂಗಳೂರಲ್ಲಿ ಜೋರಾದ ಒಳಮೀಸಲಾತಿ ಕಿಚ್ಚು: ಬ್ಯಾರಿಕೇಡ್ ಕಿತ್ತೆಸೆದು ಧರಣಿ ನಿರತರ ರೋಷಾವೇಶ

10/09/2025 3:48 PM

ಆಧುನಿಕ ತಂತ್ರಜ್ಞಾನಗಳಿಗೆ ಶಿಕ್ಷಕರು ಹೊಂದಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

10/09/2025 3:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.