Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಿಡ್ನಿ ದಾನ ನಿಯಮದಲ್ಲಿ ಹೈಕೋರ್ಟ್ ಮಹತ್ವದ ಬದಲಾವಣೆ: ‘ನಿಕಟ ಸಂಬಂಧಿ’ ವ್ಯಾಪ್ತಿಗೆ ಇನ್ಮುಂದೆ ಅತ್ತೆಯೂ ಸೇರ್ಪಡೆ!

21/03/2026 1:01 PM

ಎಲ್‌ಪಿಜಿ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಗ್ಯಾಸ್ ಉಳಿಸಲು ಇಲ್ಲಿವೆ 7 ಅದ್ಭುತ ಕಿಚನ್ ಟಿಪ್ಸ್!

21/03/2026 12:59 PM

ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ ‘ಕ್ಲೀನಿಂಗ್ ಎಕ್ಸ್‌ಪರ್ಟ್ಸ್’ ಸಂಪಾದನೆಯೇ ಹೆಚ್ಚು! ಮಹಿಳೆ ಪೋಸ್ಟ್ ವೈರಲ್

21/03/2026 12:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Maharashtra Exit Polls 2024: ಮಹಾರಾಷ್ಟ್ರ ವಿಧಾನಸಭೆ ಮತದಾನೋತ್ತರ ಸಮೀಕ್ಷೆ: ಮಹಾಯುತ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನವೆಂದ ‘ಸಮೀಕ್ಷೆ’
INDIA

Maharashtra Exit Polls 2024: ಮಹಾರಾಷ್ಟ್ರ ವಿಧಾನಸಭೆ ಮತದಾನೋತ್ತರ ಸಮೀಕ್ಷೆ: ಮಹಾಯುತ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನವೆಂದ ‘ಸಮೀಕ್ಷೆ’

By kannadanewsnow0920/11/2024 6:52 PM

ನವದೆಹಲಿ: ಮಹಾರಾಷ್ಟ್ರ ವಿಧಾನಸಭ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಿ-ಮಾರ್ಕ್ ಸಮೀಕ್ಷೆಯಲ್ಲಿ ಮಹಾಯುತಿ ಮೈತ್ರಿಕೂಟ ಹೆಚ್ಚು ಸ್ಥಾನ ಗಳಿಸುವುದಾಗಿ ತಿಳಿದೆ.

ಪಿ-ಮಾರ್ಕ್ ಚುನಾವಣೋತ್ತರ ಸಮೀಕ್ಷೆಯು ಮಹಾಯುತಿ ಮೈತ್ರಿಕೂಟಕ್ಕೆ ಪುನರಾಗಮನವಾಗಲಿದೆ ಎಂದು ಭವಿಷ್ಯ ನುಡಿದಿದೆ

ಮಹಾಯುತಿ ಮೈತ್ರಿಕೂಟ – 137-157 ಸ್ಥಾನಗಳು

ಎಂವಿಎ – 126-146 ಸ್ಥಾನಗಳು
ಇತರರು – 2-8 ಸ್ಥಾನಗಳು
ಸಮೀಕ್ಷೆಯ ಮೊದಲ ಭವಿಷ್ಯ ಇಲ್ಲಿದೆ. ಪಿ-ಮಾರ್ಕ್ ಭವಿಷ್ಯ ನುಡಿದಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.
ಆದಾಗ್ಯೂ, ಎಂವಿಎ 126 ರಿಂದ 146 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ಎಬಿಪಿ-ಮ್ಯಾಟ್ರಿಜ್ ಮಹಾಯುತಿಗೆ ಸ್ಪಷ್ಟ ಮುನ್ನಡೆ

ಮಹಾಯುತಿ – 150-170 ಸ್ಥಾನಗಳು
ಎಂವಿಎ – 110-130 ಸ್ಥಾನಗಳು

ಚುನಾವಣೋತ್ತರ ಸಮೀಕ್ಷೆಗಳನ್ನು ಯಾರು ನಡೆಸುತ್ತಿದ್ದಾರೆ?

ಈಗಿನಂತೆ, ಈ ಪ್ರಾದೇಶಿಕ ಚಾನೆಲ್ ಗಳು ಮಹಾರಾಷ್ಟ್ರದ ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡುತ್ತವೆ. ಅವುಗಳೆಂದರೆ ಎನ್ಡಿಟಿವಿ ಮರಾಠಿ, ಎಬಿಪಿ ಮಜಾ, ಟಿವಿ 9 ಮರಾಠಿ.

BIG NEWS: ಮತಗಟ್ಟೆಯಲ್ಲಿ ಹೃದಯಾಘಾತದಿಂದ ‘ಸ್ವತಂತ್ರ ಅಭ್ಯರ್ಥಿ’ ನಿಧನ

‘ಬಗರ್ ಹುಕುಂ’ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದ ರೈತರಿಗೆ ಗುಡ್ ನ್ಯೂಸ್: ‘ಕಡತ ಪರಿಶೀಲನೆ’ ಆರಂಭ

BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!

Share. Facebook Twitter LinkedIn WhatsApp Email

Related Posts

ಕಿಡ್ನಿ ದಾನ ನಿಯಮದಲ್ಲಿ ಹೈಕೋರ್ಟ್ ಮಹತ್ವದ ಬದಲಾವಣೆ: ‘ನಿಕಟ ಸಂಬಂಧಿ’ ವ್ಯಾಪ್ತಿಗೆ ಇನ್ಮುಂದೆ ಅತ್ತೆಯೂ ಸೇರ್ಪಡೆ!

21/03/2026 1:01 PM1 Min Read

ಎಲ್‌ಪಿಜಿ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಗ್ಯಾಸ್ ಉಳಿಸಲು ಇಲ್ಲಿವೆ 7 ಅದ್ಭುತ ಕಿಚನ್ ಟಿಪ್ಸ್!

21/03/2026 12:59 PM2 Mins Read

ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ ‘ಕ್ಲೀನಿಂಗ್ ಎಕ್ಸ್‌ಪರ್ಟ್ಸ್’ ಸಂಪಾದನೆಯೇ ಹೆಚ್ಚು! ಮಹಿಳೆ ಪೋಸ್ಟ್ ವೈರಲ್

21/03/2026 12:57 PM2 Mins Read
Recent News

ಕಿಡ್ನಿ ದಾನ ನಿಯಮದಲ್ಲಿ ಹೈಕೋರ್ಟ್ ಮಹತ್ವದ ಬದಲಾವಣೆ: ‘ನಿಕಟ ಸಂಬಂಧಿ’ ವ್ಯಾಪ್ತಿಗೆ ಇನ್ಮುಂದೆ ಅತ್ತೆಯೂ ಸೇರ್ಪಡೆ!

21/03/2026 1:01 PM

ಎಲ್‌ಪಿಜಿ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಗ್ಯಾಸ್ ಉಳಿಸಲು ಇಲ್ಲಿವೆ 7 ಅದ್ಭುತ ಕಿಚನ್ ಟಿಪ್ಸ್!

21/03/2026 12:59 PM

ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ ‘ಕ್ಲೀನಿಂಗ್ ಎಕ್ಸ್‌ಪರ್ಟ್ಸ್’ ಸಂಪಾದನೆಯೇ ಹೆಚ್ಚು! ಮಹಿಳೆ ಪೋಸ್ಟ್ ವೈರಲ್

21/03/2026 12:57 PM

ಬೆಂಗಳೂರು vs ಪಟ್ನಾ: ‘65,000 ಸಂಬಳವಿದ್ದರೂ ಇಲ್ಲಿ ಉಳಿತಾಯ ಶೂನ್ಯ’, ಯುವಕನ ಪೋಸ್ಟ್ ವೈರಲ್!

21/03/2026 12:46 PM
State News
KARNATAKA

ರಾಯಚೂರಲ್ಲಿ ಘೋರ ದುರಂತ : ಯುಗಾದಿ ಹಬ್ಬದಂದೆ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರು ನೀರುಪಾಲು!

By kannadanewsnow0521/03/2026 12:40 PM KARNATAKA 1 Min Read

ರಾಯಚೂರು : ರಾಯಚೂರಿನಲ್ಲಿ ಯುಗಾದಿ ಹಬ್ಬದ ದಿನ ಘೋರ ದುರಂತ ಒಂದು ಸಂಭವಿಸಿದ್ದು ಯುಗಾದಿ ಹಬ್ಬ ಆಚರಣೆ ಮಾಡಿದ ನಂತರ…

‘ಕೋಟಿ ಸಂಬಳವಿದ್ದರೂ ಲಂಬೋರ್ಗಿನಿ ಖರೀದಿಸುವುದು ಕನಸಿನ ಮಾತು’: ಗೂಗಲ್ ಉದ್ಯೋಗಿಯ ಪೋಸ್ಟ್ ವೈರಲ್!

21/03/2026 12:25 PM

ಹಾಸನದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ : ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು!

21/03/2026 12:09 PM

ಮಹಿಳಾ ಉದ್ಯಮಿಗಳಿಗೆ ವರದಾನವಾದ ‘ಅಕ್ಕ ಕೆಫೆ’ ಯೋಜನೆ – ಕಂಪ್ಲೀಟ್ ಗೈಡ್ ಲೈನ್ ಇಲ್ಲಿದೆ

21/03/2026 12:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.