Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ಟರ್ಕಿಯ ಚಾನೆಲ್ ಟಿಆರ್ ಟಿ ವರ್ಲ್ಡ್ ಗೆ ಭಾರತದಲ್ಲಿ X ನಲ್ಲಿ ನಿರ್ಬಂಧ

07/07/2025 7:06 AM

ಚುನಾವಣಾ ಆಯೋಗದ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ RJD

07/07/2025 6:59 AM

ಯೆಮೆನ್ ಬಂದರುಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ

07/07/2025 6:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!
KARNATAKA

ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!

By kannadanewsnow0507/03/2024 9:09 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶಿವರಾತ್ರಿ ಹಬ್ಬದ ಸಂಪೂರ್ಣ ಪೂಜಾ ವಿಧಾನ ಮತ್ತು ಬಿಲ್ವ ಪತ್ರೆ ಅರ್ಚನೆ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿ.ಮೊದಲು ಪೀಠವನ್ನು ತಯಾರು ಮಾಡಬೇಕು ಮತ್ತು ಶಿವ ಪಾರ್ವತಿ ಫೋಟೋ ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು.ನಂತರ ಶಿವ ಲಿಂಗವನ್ನು ಒಂದು ಪ್ಲಟ್ ನಲ್ಲಿ ಇಡಬೇಕು ಹಾಗೂ ಪಂಚ ಮೃತ ಅಭಿಷೇಕ ಜಲ ಅಭಿಷೇಕ ಅಥವಾ ಎಳೆನೀರಿನ ಅಭಿಷೇಕ ಮಾಡಬೇಕು.ನಂತರ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೇ.ಮೊದಲು ಒಂದು ಪ್ಲಟ್ ನಲ್ಲಿ 5 ಇಡಿ ಅಕ್ಕಿಯನ್ನು ಹಾಕಿ ರಂಗೋಲಿ ಮೇಲೆ ಇಡಬೇಕು. ಅಕ್ಕಿಯ ಮೇಲೆ ಸ್ವಸ್ತಿಕ್ ಚಿತ್ರವನ್ನು ಬರಿಯಬೇಕು.ನಂತರ ಅದರ ಮೇಲೆ ವಿಭೂತಿ ಮತ್ತು ಅಕ್ಷತೆಯನ್ನು ಹಾಕಿ.ನಂತರ ಮೂರು ಎಲೆ ಇರುವ ಬಿಲ್ವ ಪತ್ರೆ ತೆಗೆದುಕೊಂಡು ವಿಭೂತಿ ಹಚ್ಚಿ ಅದರ ಮೇಲೆ ಶಿವ ಲಿಂಗವನ್ನು ಪ್ರತಿಷ್ಟಪನೆ ಮಾಡಬೇಕು.

ಶಿವ ಲಿಂಗಕ್ಕೆ ವಿಭೂತಿ ಹಚ್ಚಿ ಬಿಳಿ ಹೂವುಗಳಿಂದ ಅಲಂಕಾರ ಮಾಡಬೇಕು.ಲಿಂಗದ ಮುಂದೆ ಬಸವಣ್ಣನ ವಿಗ್ರಹವನ್ನು ಇಡಬೇಕು.ನಂತರ ರುದ್ರಾಕ್ಷಿ ಇದ್ದಾರೆ ರುದ್ರಾಕ್ಷಿ ಹಾರ ಮಾಡಿ ಹಾಕಬಹುದು.ಪೂಜಾ ಸಮಯ ನೋಡಿಕೊಂಡು ಪೂಜೆ ಮಾಡಬೇಕು.ಇನ್ನು ಶಿವರಾತ್ರಿ ದಿನ ಪ್ರಸಾದವಾಗಿ ಹಾಲು ಹಣ್ಣು ಡ್ರೈ ಫ್ರೂಟ್ಸ್ ಮತ್ತು ಪಂಚಾಮೃತ ಅಭಿಷೇಕ ಮಾಡಿದ್ದಾರೆ ಅದನ್ನು ಸಹ ಇಡಬಹುದು.ಇನ್ನು ಅಖಂಡ ದೀಪರಾಧನೆ ಮಾಡಬೇಕು ಹಾಗೂ ಬೆಲ್ಲದ ದೀಪರಾಧನೆ ಮಾಡಬೇಕು

ನಂತರ ಶಿವನ ಮಕ್ಕಳಾದ ಸುಬ್ರಮಣ್ಯ ಮತ್ತು ಗಣೇಶ ಪೂಜೆಯನ್ನು ಮಾಡಬೇಕು.ಇನ್ನು ಶಿವರಾತ್ರಿ ಹಬ್ಬದ ದಿನ ಶಿವನ ಆರಾಧನೆ ಮಾಡಿದರೆ ಒಳ್ಳೆಯದು.ಶಿವರಾತ್ರಿ ಹಬ್ಬದ ದಿನ ನಿರ್ಜಲ ಉಪವಾಸ ಇದ್ದು ಪೂಜೆಯನ್ನು ಮಾಡಿದರೆ ಒಳ್ಳೆಯದು.ನಂತರ ಊದುಬತ್ತಿಯಿಂದ ದೀಪ ಹಚ್ಚಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ದೂಪವನ್ನು ಬೆಳಗಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೂರು ಎಲೆ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸುವುದು ಶ್ರೇಷ್ಠ ಎನ್ನುವುದು ಪುರಾಣದಲ್ಲಿ ಉಲ್ಲೇಖ ಇದೆ.ಬಿಲ್ವ ಪತ್ರೆಯಲ್ಲಿ ಎಡಗಡೆ ಇರುವುದು ಬ್ರಹ್ಮ ಮತ್ತು ಬಲಗಡೆ ಇರುವುದು ವಿಷ್ಣು ಮತ್ತು ಮಧ್ಯ ಇರುವುದು ಸದಾಶಿವ ನೆಲೆಸಿರುವ ಎಂದು ಪುರಾಣದಲ್ಲಿ ಹೇಳಿದೆ.ಶಿವರಾತ್ರಿ ದಿನ ಶಿವ ಸಹಸ್ರನಾಮವನ್ನು ಓದಬೇಕು ಮತ್ತು ಪ್ರತಿ ಸೋಮವಾರ ದಿನ ಓದಬೇಕು.ಒಂದು ವೇಳೆ ಇಲ್ಲವಾದರೆ ಓಂ ನಮಃ ಶಿವಯ ಎಂದು ಹೇಳುತ್ತಾ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಬೇಕು.

ಶಿವರಾತ್ರಿ ಹಬ್ಬದ ಸಮಯದಲ್ಲಿ ಉಪವಾಸ ಜಾಗರಣೆ ಮತ್ತು ಪೂಜೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.ಬಿಲ್ವ ಪತ್ರೆ ಅರ್ಪಿಸುವುದರಿಂದ ನಿಮ್ಮ ಪಾಪಗಳು ನಿವಾರಣೆ ಆಗುತ್ತದೆ.ಬಿಲ್ವ ಪತ್ರೆ ಅರ್ಪಿಸಿದ ಮೇಲೆ ಬೆಲ್ಲದ ದೀಪರಾಧನೆ ಮಾಡಬೇಕು.ಮಾರನೇ ದಿನ ಬೆಲ್ಲದಲ್ಲಿ ಸ್ವೀಟ್ ಮಾಡಿ ಹಸುವಿಗೆ ನೀಡಬೇಕು.ಕೋನೇಯಲ್ಲಿ ಕಾಯಿಯನ್ನು ಒಡೆಯಬೇಕು. ನಂತರ ಪಂಚಾ ಆರತಿ ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವರಾಣೆ ಆಗುತ್ತದೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

maha-shivratri-puja-archana-how-to-do-special-deeparadhana ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!
Share. Facebook Twitter LinkedIn WhatsApp Email

Related Posts

ತುರ್ತು ಪರಿಸ್ಥಿತಿ ವೇಳೆ ಜಾರ್ಜ್ ಫರ್ನಾಂಡಿಸ್ ಸೋದರನ ಬೆರಳು ಕಿತ್ತರು, 1.7 ಕೋಟಿ ಜನರ ಸಂತಾನಹರಣ ಚಿಕಿತ್ಸೆ ಮಾಡಿದರು : ಪ್ರಹ್ಲಾದ್ ಜೋಶಿ ಹೇಳಿಕೆ

07/07/2025 6:21 AM2 Mins Read

BREAKING : ಭಾರಿ ಮಳೆ ಹಿನ್ನೆಲೆ : ಇಂದು ಕೊಡಗಿನ ಎಲ್ಲ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

07/07/2025 6:14 AM1 Min Read

BIG NEWS : ಎಲ್ಲರು ನನ್ನ ದುರಹಂಕಾರಿ ಅಂತಾರೆ, ಏನು ಬೇಕಾದ್ರು ಕರೆದ್ರು ಐ ಡೋಂಟ್ ಕೇರ್ : CM ಸಿದ್ದರಾಮಯ್ಯ

07/07/2025 5:56 AM1 Min Read
Recent News

ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ಟರ್ಕಿಯ ಚಾನೆಲ್ ಟಿಆರ್ ಟಿ ವರ್ಲ್ಡ್ ಗೆ ಭಾರತದಲ್ಲಿ X ನಲ್ಲಿ ನಿರ್ಬಂಧ

07/07/2025 7:06 AM

ಚುನಾವಣಾ ಆಯೋಗದ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ RJD

07/07/2025 6:59 AM

ಯೆಮೆನ್ ಬಂದರುಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ

07/07/2025 6:49 AM

ತುರ್ತು ಪರಿಸ್ಥಿತಿ ವೇಳೆ ಜಾರ್ಜ್ ಫರ್ನಾಂಡಿಸ್ ಸೋದರನ ಬೆರಳು ಕಿತ್ತರು, 1.7 ಕೋಟಿ ಜನರ ಸಂತಾನಹರಣ ಚಿಕಿತ್ಸೆ ಮಾಡಿದರು : ಪ್ರಹ್ಲಾದ್ ಜೋಶಿ ಹೇಳಿಕೆ

07/07/2025 6:21 AM
State News
KARNATAKA

ತುರ್ತು ಪರಿಸ್ಥಿತಿ ವೇಳೆ ಜಾರ್ಜ್ ಫರ್ನಾಂಡಿಸ್ ಸೋದರನ ಬೆರಳು ಕಿತ್ತರು, 1.7 ಕೋಟಿ ಜನರ ಸಂತಾನಹರಣ ಚಿಕಿತ್ಸೆ ಮಾಡಿದರು : ಪ್ರಹ್ಲಾದ್ ಜೋಶಿ ಹೇಳಿಕೆ

By kannadanewsnow0507/07/2025 6:21 AM KARNATAKA 2 Mins Read

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು…

BREAKING : ಭಾರಿ ಮಳೆ ಹಿನ್ನೆಲೆ : ಇಂದು ಕೊಡಗಿನ ಎಲ್ಲ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

07/07/2025 6:14 AM

BIG NEWS : ಎಲ್ಲರು ನನ್ನ ದುರಹಂಕಾರಿ ಅಂತಾರೆ, ಏನು ಬೇಕಾದ್ರು ಕರೆದ್ರು ಐ ಡೋಂಟ್ ಕೇರ್ : CM ಸಿದ್ದರಾಮಯ್ಯ

07/07/2025 5:56 AM

BREAKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ 8 ಜನರು ಬಲಿ!

07/07/2025 5:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.