Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾದಾ ಸಿಗರೇಟ್ ಬಿಟ್ಟು ಇ-ಸಿಗರೇಟ್ ಹಿಡಿದರೆ ಹೃದಯಕ್ಕೆ ಸಂಚಕಾರ | ICMR ಅಧ್ಯಯನ

17/12/2025 1:13 PM

BIG NEWS : ರಾಜ್ಯದಲ್ಲಿ `ಕಾಯಕ ಗ್ರಾಮ’ ಕಾರ್ಯಕ್ರಮ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

17/12/2025 1:10 PM

SHOCKING : ವಾಯುಮಾಲಿನ್ಯದಿಂದ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ.!

17/12/2025 12:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕಸಭೆ ಚುನಾವಣೆ : ನಾಳೆ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ
INDIA

ಲೋಕಸಭೆ ಚುನಾವಣೆ : ನಾಳೆ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ

By kannadanewsnow5718/04/2024 5:18 AM

ನವದೆಹಲಿ : ಏಪ್ರಿಲ್ 19 ರ ನಾಳೆ ಲೋಕಸಭೆ ಚುನಾವಣೆಗೆ ನಡೆಯುವ ಮೊದಲ ಹಂತದ ಚುನಾವನೆಗೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದ್ದು, ನಾಳೆ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಲ್ಲ ಕ್ಷೇತ್ರಗಳ ಫಲಿತಾಂಶ ಜೂನ್ 4 ರಂದು ಇತರ 6 ಹಂತಗಳ ಲೋಕಸಭೆ ಕ್ಷೇತ್ರಗಳ ಜೊತೆಗೆ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ-1: ಪ್ರಮುಖ ಕ್ಷೇತ್ರಗಳು

ಲೋಕಸಭಾ ಚುನಾವಣೆಯ ಮೊದಲ ಹಂತದ ಪ್ರಮುಖ ಕ್ಷೇತ್ರಗಳು ಹೀಗಿವೆ:

ಅಸ್ಸಾಂ: ದಿಬ್ರುಘರ್, ಸೋನಿತ್ಪುರ

ತಮಿಳುನಾಡು: ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಕೊಯಮತ್ತೂರು, ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ

ಬಿಹಾರ: ಜಮುಯಿ, ಗಯಾ

ಛತ್ತೀಸ್ ಗಢ: ಬಸ್ತಾರ್

ಉತ್ತರ ಪ್ರದೇಶ: ಸಹರಾನ್ಪುರ, ರಾಂಪುರ, ಪಿಲಿಭಿತ್, ಮುಜಾಫರ್ನಗರ

ಜಮ್ಮು ಮತ್ತು ಕಾಶ್ಮೀರ: ಉಧಂಪುರ

ಮಧ್ಯಪ್ರದೇಶ: ಚಿಂದ್ವಾರಾ

ರಾಜಸ್ಥಾನ: ಬಿಕಾನೇರ್

ಪಶ್ಚಿಮ ಬಂಗಾಳ: ಕೂಚ್ಬೆಹಾರ್, ಅಲಿಪುರ್ದುವಾರ್ಸ್

ಮಣಿಪುರ: ಒಳ ಮಣಿಪುರ, ಹೊರ ಮಣಿಪುರ

ಚುನಾವಣೆ 2024: ಪ್ರಮುಖ ಅಭ್ಯರ್ಥಿಗಳು

ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:

ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ) – ಜಮುಯಿ

ನಕುಲ್ ನಾಥ್ (ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಪುತ್ರ) – ಚಿಂದ್ವಾರಾ

ತಮಿಳಿಸೈ ಸೌಂದರರಾಜನ್ (ತೆಲಂಗಾಣದ ಮಾಜಿ ರಾಜ್ಯಪಾಲರು) – ಚೆನ್ನೈ ದಕ್ಷಿಣ

ಕೆ ಅಣ್ಣಾಮಲೈ (ತಮಿಳುನಾಡು ಬಿಜೆಪಿ ಅಧ್ಯಕ್ಷ) – ಕೊಯಮತ್ತೂರು

* ಕನಿಮೋಳಿ ಕರುಣಾನಿಧಿ (ಡಿಎಂಕೆ ನಾಯಕಿ) – ತೂತುಕುಡಿ

ಪಿಲಿಭಿತ್ – ಜಿತಿನ್ ಪ್ರಸಾದ (ಬಿಜೆಪಿ ನಾಯಕ)

ನಿಸಿತ್ ಪ್ರಾಮಾಣಿಕ್ (ಬಿಜೆಪಿ ನಾಯಕ) – ಕೂಚ್ಬೆಹಾರ್

ಜಿತೇಂದ್ರ ಸಿಂಗ್ (ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ) – ಉಧಂಪುರ

Lok Sabha elections: 102 constituencies to go to polls in first phase tomorrow ಲೋಕಸಭೆ ಚುನಾವಣೆ : ನಾಳೆ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ
Share. Facebook Twitter LinkedIn WhatsApp Email

Related Posts

ಸಾದಾ ಸಿಗರೇಟ್ ಬಿಟ್ಟು ಇ-ಸಿಗರೇಟ್ ಹಿಡಿದರೆ ಹೃದಯಕ್ಕೆ ಸಂಚಕಾರ | ICMR ಅಧ್ಯಯನ

17/12/2025 1:13 PM1 Min Read

SHOCKING : ವಾಯುಮಾಲಿನ್ಯದಿಂದ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ.!

17/12/2025 12:55 PM2 Mins Read

Shocking: ಬುರ್ಖಾ ಧರಿಸದೆ ಹೊರ ಹೋಗಿದ್ದಕ್ಕೆ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಂದ ವ್ಯಕ್ತಿ !

17/12/2025 12:48 PM1 Min Read
Recent News

ಸಾದಾ ಸಿಗರೇಟ್ ಬಿಟ್ಟು ಇ-ಸಿಗರೇಟ್ ಹಿಡಿದರೆ ಹೃದಯಕ್ಕೆ ಸಂಚಕಾರ | ICMR ಅಧ್ಯಯನ

17/12/2025 1:13 PM

BIG NEWS : ರಾಜ್ಯದಲ್ಲಿ `ಕಾಯಕ ಗ್ರಾಮ’ ಕಾರ್ಯಕ್ರಮ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

17/12/2025 1:10 PM

SHOCKING : ವಾಯುಮಾಲಿನ್ಯದಿಂದ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ.!

17/12/2025 12:55 PM

Shocking: ಬುರ್ಖಾ ಧರಿಸದೆ ಹೊರ ಹೋಗಿದ್ದಕ್ಕೆ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಂದ ವ್ಯಕ್ತಿ !

17/12/2025 12:48 PM
State News
KARNATAKA

BIG NEWS : ರಾಜ್ಯದಲ್ಲಿ `ಕಾಯಕ ಗ್ರಾಮ’ ಕಾರ್ಯಕ್ರಮ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5717/12/2025 1:10 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕಾಯಕ ಗ್ರಾಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಉಲ್ಲೇಖ (1) ರಂತೆ…

BREAKING : `ಯಜಮಾನಿ’ಯರಿಗೆ ಸಿಹಿ ಸುದ್ದಿಕೊಟ್ಟ ರಾಜ್ಯ ಸರ್ಕಾರ : ಶೀಘ್ರದಲ್ಲಿ ಬಾಕಿ ಇರುವ `ಗೃಹಲಕ್ಷ್ಮಿ ಹಣ’ ಬಿಡುಗಡೆ

17/12/2025 12:38 PM

BREAKING : ರಾಜ್ಯದಲ್ಲಿ ಈವರೆಗೆ ಮಹಿಳೆಯರಿಗೆ 23 ಕಂತು ಗೃಹಲಕ್ಷ್ಮೀ ಹಣ ಬಿಡುಗಡೆ : ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ

17/12/2025 12:34 PM

BREAKING : ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್ : ಇನ್ ಕ್ಯಾಮರಾ ಪ್ರಕ್ರಿಯೆ ನಡೆಸಲು ಕೋರ್ಟ್ ತೀರ್ಮಾನ.!

17/12/2025 12:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.