Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

24/05/2025 10:28 AM

BIG NEWS : ಭಯೋತ್ಪಾದಕ ದಾಳಿಯಲ್ಲಿ 20,000 ಭಾರತೀಯರು ಬಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ

24/05/2025 10:21 AM

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…
LIFE STYLE

ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…

By KNN IT Team19/01/2024 5:42 PM

ಈಗ ಕಾಲ ಬದಲಾದಂತೆ ಜನರ ಯೋಚನಾ ಶೈಲಿ ಬದಲಾಗುತ್ತಿದೆ. ಮೊದಲೆಲ್ಲ ಪ್ರೇಮ ವಿವಾಹ ಎಂದರೆ ಅಪರಾಧ ಎಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಆಧುನಿಕತೆ ಬೆಳೆದಂತೆ ನಮ್ಮ ಜೀವನಶೈಲಿ, ಆಲೋಚನೆಗಳು ಬದಲಾಗುತ್ತಿದ್ದು, ಲವ್ ಮ್ಯಾರೇಜ್, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಗಳು ಈಗ ಸರ್ವೇ ಸಾಮಾನ್ಯವಾಗಿದೆ. ನಗರಗಳಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ ಸಾಮಾನ್ಯವಾಗಿದ್ದು, ಮದುವೆಗೆ ಮೊದಲೇ ತಾವು ಇಷ್ಟಪಟ್ಟ ಸಂಗಾತಿಗಳ ಜೊತೆಗೆ ಜೀವಿಸುವುದು ಸಾಮಾನ್ಯವಾಗಿದೆ. ಆದರೆ ಈ ಬದಲಾವಣೆಗಳು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಜ್ಞರು ಅಧ್ಯಯನ ನಡೆಸಿದ್ದು, ಈ ಸಂದರ್ಭ ಅನೇಕ ರೋಚಕ ವಿಚಾರಗಳನ್ನು ಅವರು ಕಂಡುಕೊಂಡಿದ್ದಾರೆಯಾಗಿದೆ.

ಸಾಮಾನ್ಯವಾಗಿ ಸಂಗಾತಿಗಳು ಮದುವೆಗೂ ಮೊದಲೇ ಒಂದೇ ಸ್ಥಳದಲ್ಲಿ ವಾಸಿಸುವುದರಿಂದ ಪರಸ್ಪರರ ಅಭ್ಯಾಸಗಳು, ಮೌಲ್ಯಗಳು ಮತ್ತು ಹೊಂದಾಣಿಕೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಮದುವೆಗೂ ಮೊದಲು ಒಟ್ಟಿಗೆ ಇರುವುದರಿಂದ ಅವರಿಗೆ ಸವಾಲುಗಳನ್ನು ಎದುರಿಸಲು, ಜಂಟಿ ನಿರ್ಧಾರಗಳನ್ನು ಕೈಗೊಳ್ಳಲು ಯಶಸ್ವಿ ದಾಂಪತ್ಯಕ್ಕೆ ದೃಢವಾದ ಅಡಿಪಾಯವನ್ನು ಸ್ಥಾಪಿಸಲು ನೆರವಾಗುತ್ತದೆ. ಕೆಲವು ಸಂಶೋಧನೆಗಳು ವಿವಾಹ ಪೂರ್ವ ಸಂಬಂಧಗಳು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಅದೇ ರೀತಿ, ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ಸಂಗಾತಿಗಳು ಹೆಚ್ಚಿನ ತೃಪ್ತಿ ಮಟ್ಟವನ್ನು ಹೊಂದುತ್ತಾರೆ ಎನ್ನಲಾಗಿದೆ. ವಿವಾಹಪೂರ್ವ ಸಹಬಾಳ್ವೆಯಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಗಮನಿಸಿದರೆ, ಕೆಲವು ದಂಪತಿಗಳು ಘರ್ಷಣೆಗಳನ್ನು ಪರಿಹರಿಸಲು ತೊಡಕಾಗಬಹುದು. ಅದರಲ್ಲೂ ಕಾನೂನು ಪರಿಣಾಮಗಳಿಲ್ಲದೆ ಸಹಬಾಳ್ವೆಯನ್ನು ಕೊನೆಗೊಳಿಸುವ ಆಯ್ಕೆಯನ್ನು ಎದುರಿಸಿದಾಗ ಇದು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

 

boy girl India live in relationship Marriage Parents
Share. Facebook Twitter LinkedIn WhatsApp Email

Related Posts

‘ನರರೋಗ’ದ ಬಗ್ಗೆ ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ: ಪೊರ್ಟಿಸ್ ಆಸ್ಪತ್ರೆ ವೈದ್ಯೆ ಡಾ.ಚಂದನಾ ಆರ್ ಗೌಡ | Neurology

22/05/2025 6:14 PM4 Mins Read

ಮೊಟ್ಟೆಯು ಚೆನ್ನಾಗಿದೆಯೋ…? ಹಾಳಾಗಿದೆಯೋ…? ಎಂಬುದನ್ನು ತಿಳಿಯಲು ಜಸ್ಟ್ ಹೀಗೆ ಮಾಡಿ.!

22/05/2025 7:00 AM1 Min Read

SHOCKING: ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ !

20/05/2025 2:16 PM2 Mins Read
Recent News

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

24/05/2025 10:28 AM

BIG NEWS : ಭಯೋತ್ಪಾದಕ ದಾಳಿಯಲ್ಲಿ 20,000 ಭಾರತೀಯರು ಬಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ

24/05/2025 10:21 AM

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM

ಭಯೋತ್ಪಾದನೆ ಮೂಲಕ ಸಿಂಧೂ ಜಲ ಒಪ್ಪಂದದ ಆಶಯವನ್ನು ಪಾಕಿಸ್ತಾನ ಉಲ್ಲಂಘಿಸಿದೆ: ಭಾರತ

24/05/2025 10:16 AM
State News
KARNATAKA

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

By kannadanewsnow5724/05/2025 10:28 AM KARNATAKA 1 Min Read

ಮಂಡ್ಯ :-   ಮದ್ದೂರು ಪಟ್ಟಣದ ಶಿವಪುರದ ಕೊಪ್ಪ – ಮದ್ದೂರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು, ಕಟ್ಟಡಗಳನ್ನು…

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ : ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್.!

24/05/2025 10:08 AM

BREAKING : 24 ಗಂಟೆಗಳಲ್ಲಿ ಕೇರಳಕ್ಕೆ `ಮುಂಗಾರು ಪ್ರವೇಶ’ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ | Monsoon rain

24/05/2025 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.