Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಟ್ಟಿಂಗ್ ಆ್ಯಪ್ ಪ್ರಕರಣ : `ED’ ವಿಚಾರಣೆಗೆ ಹಾಜರಾದ ನಟ ನಟ ಪ್ರಕಾಶ್ ರಾಜ್

30/07/2025 11:26 AM

BREAKING : ‘ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಕೇಸ್ ಹಿಂಪಡೆಯಿರಿ’ : ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!

30/07/2025 11:19 AM

BREAKING : ನಟಿ ರಮ್ಯಾಗೆ `ಮೆಸೇಜ್’ ಮಾಡಿ ಕೇಸ್ ಹಿಂಪಡೆಯುಂತೆ ನಟ ದರ್ಶನ್ ಫ್ಯಾನ್ಸ್ ಗಳಿಂದ ಒತ್ತಡ.!

30/07/2025 11:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…
LIFE STYLE

ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…

By KNN IT Team19/01/2024 5:42 PM

ಈಗ ಕಾಲ ಬದಲಾದಂತೆ ಜನರ ಯೋಚನಾ ಶೈಲಿ ಬದಲಾಗುತ್ತಿದೆ. ಮೊದಲೆಲ್ಲ ಪ್ರೇಮ ವಿವಾಹ ಎಂದರೆ ಅಪರಾಧ ಎಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಆಧುನಿಕತೆ ಬೆಳೆದಂತೆ ನಮ್ಮ ಜೀವನಶೈಲಿ, ಆಲೋಚನೆಗಳು ಬದಲಾಗುತ್ತಿದ್ದು, ಲವ್ ಮ್ಯಾರೇಜ್, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಗಳು ಈಗ ಸರ್ವೇ ಸಾಮಾನ್ಯವಾಗಿದೆ. ನಗರಗಳಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ ಸಾಮಾನ್ಯವಾಗಿದ್ದು, ಮದುವೆಗೆ ಮೊದಲೇ ತಾವು ಇಷ್ಟಪಟ್ಟ ಸಂಗಾತಿಗಳ ಜೊತೆಗೆ ಜೀವಿಸುವುದು ಸಾಮಾನ್ಯವಾಗಿದೆ. ಆದರೆ ಈ ಬದಲಾವಣೆಗಳು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಜ್ಞರು ಅಧ್ಯಯನ ನಡೆಸಿದ್ದು, ಈ ಸಂದರ್ಭ ಅನೇಕ ರೋಚಕ ವಿಚಾರಗಳನ್ನು ಅವರು ಕಂಡುಕೊಂಡಿದ್ದಾರೆಯಾಗಿದೆ.

ಸಾಮಾನ್ಯವಾಗಿ ಸಂಗಾತಿಗಳು ಮದುವೆಗೂ ಮೊದಲೇ ಒಂದೇ ಸ್ಥಳದಲ್ಲಿ ವಾಸಿಸುವುದರಿಂದ ಪರಸ್ಪರರ ಅಭ್ಯಾಸಗಳು, ಮೌಲ್ಯಗಳು ಮತ್ತು ಹೊಂದಾಣಿಕೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಮದುವೆಗೂ ಮೊದಲು ಒಟ್ಟಿಗೆ ಇರುವುದರಿಂದ ಅವರಿಗೆ ಸವಾಲುಗಳನ್ನು ಎದುರಿಸಲು, ಜಂಟಿ ನಿರ್ಧಾರಗಳನ್ನು ಕೈಗೊಳ್ಳಲು ಯಶಸ್ವಿ ದಾಂಪತ್ಯಕ್ಕೆ ದೃಢವಾದ ಅಡಿಪಾಯವನ್ನು ಸ್ಥಾಪಿಸಲು ನೆರವಾಗುತ್ತದೆ. ಕೆಲವು ಸಂಶೋಧನೆಗಳು ವಿವಾಹ ಪೂರ್ವ ಸಂಬಂಧಗಳು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಅದೇ ರೀತಿ, ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ಸಂಗಾತಿಗಳು ಹೆಚ್ಚಿನ ತೃಪ್ತಿ ಮಟ್ಟವನ್ನು ಹೊಂದುತ್ತಾರೆ ಎನ್ನಲಾಗಿದೆ. ವಿವಾಹಪೂರ್ವ ಸಹಬಾಳ್ವೆಯಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಗಮನಿಸಿದರೆ, ಕೆಲವು ದಂಪತಿಗಳು ಘರ್ಷಣೆಗಳನ್ನು ಪರಿಹರಿಸಲು ತೊಡಕಾಗಬಹುದು. ಅದರಲ್ಲೂ ಕಾನೂನು ಪರಿಣಾಮಗಳಿಲ್ಲದೆ ಸಹಬಾಳ್ವೆಯನ್ನು ಕೊನೆಗೊಳಿಸುವ ಆಯ್ಕೆಯನ್ನು ಎದುರಿಸಿದಾಗ ಇದು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

 

boy girl India live in relationship Marriage Parents
Share. Facebook Twitter LinkedIn WhatsApp Email

Related Posts

liver

5 ರಲ್ಲಿ 3 ಲಿವರ್ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಬಹುದು: ಅಧ್ಯಯನ

29/07/2025 6:13 PM1 Min Read

ವ್ಯಾಯಾಮದ ಜೊತೆಗೆ MIND ಆಹಾರಕ್ರಮವು ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ ಮಾಡುತ್ತದೆ: ಯುಎಸ್ ಅಧ್ಯಯನ

29/07/2025 2:29 PM3 Mins Read

ಬೆಡ್ ರೆಸ್ಟ್ ಮಾಡುವ ಅವಶ್ಯಕತೆಯಿಲ್ಲ, ನೀವು ಈ ಅಭ್ಯಾಸ ತ್ಯಜಿಸಿ ಬೆನ್ನುನೋವಿಗೆ ವಿದಾಯ ಹೇಳಿ!

28/07/2025 10:03 PM2 Mins Read
Recent News

BREAKING : ಬೆಟ್ಟಿಂಗ್ ಆ್ಯಪ್ ಪ್ರಕರಣ : `ED’ ವಿಚಾರಣೆಗೆ ಹಾಜರಾದ ನಟ ನಟ ಪ್ರಕಾಶ್ ರಾಜ್

30/07/2025 11:26 AM

BREAKING : ‘ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಕೇಸ್ ಹಿಂಪಡೆಯಿರಿ’ : ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!

30/07/2025 11:19 AM

BREAKING : ನಟಿ ರಮ್ಯಾಗೆ `ಮೆಸೇಜ್’ ಮಾಡಿ ಕೇಸ್ ಹಿಂಪಡೆಯುಂತೆ ನಟ ದರ್ಶನ್ ಫ್ಯಾನ್ಸ್ ಗಳಿಂದ ಒತ್ತಡ.!

30/07/2025 11:11 AM

BREAKING : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳಕು!

30/07/2025 11:07 AM
State News
KARNATAKA

BREAKING : ಬೆಟ್ಟಿಂಗ್ ಆ್ಯಪ್ ಪ್ರಕರಣ : `ED’ ವಿಚಾರಣೆಗೆ ಹಾಜರಾದ ನಟ ನಟ ಪ್ರಕಾಶ್ ರಾಜ್

By kannadanewsnow5730/07/2025 11:26 AM KARNATAKA 1 Min Read

ಹೈದರಾಬಾದ್ : ದೇಶಾದ್ಯಂತ ಸಂಚಲನ ಮೂಡಿಸಿರುವ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರ ಹಗರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು…

BREAKING : ‘ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಕೇಸ್ ಹಿಂಪಡೆಯಿರಿ’ : ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!

30/07/2025 11:19 AM

BREAKING : ನಟಿ ರಮ್ಯಾಗೆ `ಮೆಸೇಜ್’ ಮಾಡಿ ಕೇಸ್ ಹಿಂಪಡೆಯುಂತೆ ನಟ ದರ್ಶನ್ ಫ್ಯಾನ್ಸ್ ಗಳಿಂದ ಒತ್ತಡ.!

30/07/2025 11:11 AM

BREAKING : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳಕು!

30/07/2025 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.