Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಢಾಕಾದಲ್ಲಿ ನಡೆದ ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ’ಗೆ ಶ್ರೀಲಂಕಾ-ಭಾರತ ಗೈರು ; ‘ಏಷ್ಯಾ ಕಪ್’ನಲ್ಲಿ ಆಡೋದೇ ಡೌಟು.!

11/07/2025 5:10 PM

ಕಸದ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿಯಾಗಿ ವಾಹನಗಳ ವ್ಯವಸ್ಥೆ : ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್

11/07/2025 5:10 PM

ನಾವೆಲ್ಲ ಚೇರ್ ಗಾಗಿ ಬಡಿದಾಡ್ತಿದ್ದೇವೆ, ಚೇರ್ ಸಿಕ್ಕರೆ ಥಟ್ಟನೆ ಬಂದು ಕೂತ್ಕೋಳೋದು ಕಲೀರಿ : ‘CM’ ಆಸೆ ಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್

11/07/2025 5:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರೇ ಇಲ್ಲಿ ಕೇಳಿ, ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..!
LIFE STYLE

ಮಹಿಳೆಯರೇ ಇಲ್ಲಿ ಕೇಳಿ, ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..!

By kannadanewsnow0705/03/2024 4:00 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮಹಿಳೆಯರು ತಮ್ಮ ಜನನಾಂಗವನ್ನು ಶುಚಿತ್ವವಾಗಿಟ್ಟುಕೊಳ್ಳುವುದು ತುಂಬಾ ಪ್ರಾಮುಖ್ಯತೆ. ಒಂದು ವೇಳೆ ಗುಪ್ತಾಂಗವನ್ನು ಶುಚಿ ಇಟ್ಟುಕೊಂಡಿಲ್ಲವೆಂದರೆ ಒಂದರ ಮೇಲೊಂದು ಅನೇಕ ಸಮಸ್ಯೆಗಳು ಕಾಡತೊಡುಗುತ್ತವೆ. ಹಾಗಾಗಿ ಈ ವಿಷಯದಲ್ಲಿ ಮಹಿಳೆಯರು ನಿರ್ಲಕ್ಷ್ಯವಹಿಸದೇ, ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಜನನಾಂಗದ ಶುಚಿತ್ವ ಬಗ್ಗೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿದುಕೊಳ್ಳೋಣ.

ಜನನಾಂಗದ ಶುಚಿತ್ವ ಕಾಪಾಡಲು ಮುಖ್ಯವಾಗಿ ಪಾಲಿಸಬೇಕಾದ ವಿಷಯ ಎಂದರೆ ಹೆಚ್ಚು ರಾಸಾಯನಿಕಯುಕ್ತ ಸೋಪ್‌ಗಳನ್ನು ಬಳಸಬಾರದು. ನಿಯಮಿತವಾಗಿ ಸೋಪ್‌ ಬಳಸಿ ಹಾಗು ಹದ ಬಿಸಿ ನೀರನ್ನು ಬಳಬಹುದು. ನಿತ್ಯವೂ ಎರಡು ಬಾರಿ ಜನನಾಂಗವನ್ನು ಹದ ಬಿಸಿ ನೀರಿನಂದ ಶುಚಿಗೊಳಿಸಬೇಕು.

ಧರಿಸುವ ಒಳ ಉಡುಪುಗಳು ಟೈಟ್‌ ಆಗಿರದೇ ಲೂಸ್‌ ಆಗಿರಬೇಕು. ಕಾಟನ್‌ ಒಳ ಉಡುಪು ಧರಿಸಿದರೆ ಉತ್ತಮ. ಪ್ರತಿನಿತ್ಯ ಒಳ ಉಡುಪುಗಳನ್ನು ಬಿಸಿ ನೀರಿನಿಂದ ತೊಳೆಯುವುದು ಉತ್ತಮ ಅಭ್ಯಾಸ. ಇನ್ನು ಜನನಾಂಗವನ್ನು ಶುಚಿಗೊಳಿಸಿದ ನಂತರ ಶುದ್ಧವಾದ ಬಟ್ಟೆಯಿಂದ ಒರೆಸಿ ಶುಭ್ರವಾದ ತಾಜಾ ಒಳ ಉಡುಪುಗಳನ್ನು ಧರಿಸಬೇಕು. ಒಂದು ಬಾರಿ ಜನನಾಂಗವನ್ನು ಶುಚಿಗೊಳಿಸಿದ ಮೇಲೆ ಧರಿಸಿದ ಒಳುಡುಪನ್ನು ಮತ್ತೇ ಧರಿಸಬೇಡಿ. ಜನನಾಂಗವನ್ನು ಸದಾ ತೇವ ಇರದಂತೆ ನೋಡಿಕೊಳ್ಳಿ. ವೈದ್ಯರು ಹೇಳುವ ಪ್ರಕಾರ ಆ ಜಾಗದಲ್ಲಿ ಆದಷ್ಟು ತೇವ ಇಲ್ಲದಂತೆ ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ಹೀಗೆ ನಿತ್ಯವೂ ಈ ಸ್ವಚತಾ ಕೆಲಸ ಮಾಡಿದರೆ ಗುಪ್ತಾಂಗದ ಅನೇಕ ಆನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು. ಇನ್ನು ಮಾರುಕಟ್ಟೆತಲ್ಲಿ ಗುಪ್ತಾಂಗವನ್ನು ಶುಚಿಗೊಳಿಸಲು ಅನೇಕ ಕ್ರೀಂ, ಲೋಷನ್‌ಗಳು ಬಂದಿವೆ ಆದರೆ ಅವುಗಳನ್ನು ನೀವೇ ನೇರವಾಗಿ ಬಳಸಬೇಡಿ. ನಿಮ್ಮ ಜನನಾಂಗದ ಸಮಸ್ಯೆಯನ್ನು ವೈದರ ಬಳಿ ಹೇಳಿಕೊಂಡು ಅವರ ಸಲಹೆ ಸೂಚನೆಯಂತೆ ಅವುಗಳನ್ನು ಬಳಸುವುದು ಉತ್ತಮ. ಈ ವಿಷಯದಲ್ಲಿ ಸ್ವಯಂ ಚಿಕಿತ್ಸೆ ಬೇಡ.

beware of many problems caused by genital impurity. Ladies and gentlemen ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..! ಮಹಿಳೆಯರೇ ಇಲ್ಲಿ ಕೇಳಿ
Share. Facebook Twitter LinkedIn WhatsApp Email

Related Posts

ಉಗುರುಗಳಿಗೆ ‘ನೇಲ್ ಪಾಲಿಶ್’ ಹಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ, ಮಿಸ್ ಮಾಡ್ದೇ ಇದನ್ನೋದಿ.!

11/07/2025 4:44 PM2 Mins Read

ಕೇವಲ 50 ಸಾವಿರಕ್ಕೆ ಅತ್ಯುತ್ತಮ ‘ಎಲೆಕ್ಟ್ರಿಕ್ ಸ್ಕೂಟರ್’ : ಲೈಸನ್ಸ್ ಅಗತ್ಯವಿಲ್ಲ, ‘RTO’ ತೊಂದರೆ ಇಲ್ಲ, ಅದ್ಭುತ ಮೈಲೇಜ್!

11/07/2025 5:01 AM2 Mins Read

‘ಜೋಳದ ರೊಟ್ಟಿ’ ತಿನ್ನುವುದ್ರಿಂದ ಸಿಗುವ ಐದು ಅದ್ಭುತ ಪ್ರಯೋಜನಗಳು ಇಲ್ಲಿವೆ.!

10/07/2025 5:41 PM1 Min Read
Recent News

ಢಾಕಾದಲ್ಲಿ ನಡೆದ ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ’ಗೆ ಶ್ರೀಲಂಕಾ-ಭಾರತ ಗೈರು ; ‘ಏಷ್ಯಾ ಕಪ್’ನಲ್ಲಿ ಆಡೋದೇ ಡೌಟು.!

11/07/2025 5:10 PM

ಕಸದ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿಯಾಗಿ ವಾಹನಗಳ ವ್ಯವಸ್ಥೆ : ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್

11/07/2025 5:10 PM

ನಾವೆಲ್ಲ ಚೇರ್ ಗಾಗಿ ಬಡಿದಾಡ್ತಿದ್ದೇವೆ, ಚೇರ್ ಸಿಕ್ಕರೆ ಥಟ್ಟನೆ ಬಂದು ಕೂತ್ಕೋಳೋದು ಕಲೀರಿ : ‘CM’ ಆಸೆ ಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್

11/07/2025 5:06 PM

ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ: ಡಿಕೆಶಿ

11/07/2025 4:58 PM
State News
KARNATAKA

ಕಸದ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿಯಾಗಿ ವಾಹನಗಳ ವ್ಯವಸ್ಥೆ : ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್

By kannadanewsnow0911/07/2025 5:10 PM KARNATAKA 2 Mins Read

ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದೆಂದು ಮುಖ್ಯ ಆಯುಕ್ತರಾದ…

ನಾವೆಲ್ಲ ಚೇರ್ ಗಾಗಿ ಬಡಿದಾಡ್ತಿದ್ದೇವೆ, ಚೇರ್ ಸಿಕ್ಕರೆ ಥಟ್ಟನೆ ಬಂದು ಕೂತ್ಕೋಳೋದು ಕಲೀರಿ : ‘CM’ ಆಸೆ ಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್

11/07/2025 5:06 PM

ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ: ಡಿಕೆಶಿ

11/07/2025 4:58 PM

GOOD NEWS: ಅರ್ಹ ವಿದ್ಯುತ್ ಟ್ರಕ್‌ಗಳಿಗೆ ಕೇಂದ್ರದಿಂದ ₹9.6 ಲಕ್ಷ ಪ್ರೋತ್ಸಾಹಧನ: HD ಕುಮಾರಸ್ವಾಮಿ ಘೋಷಣೆ

11/07/2025 4:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.