Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅತಿ ಹೆಚ್ಚು ‘ಕ್ರಿಮಿನಲ್ ಕೇಸ್’ ಇರುವ ದೇಶದ ‘ಸಿಎಂ’ ಯಾರು.? ಆಸ್ತಿ, ವಿದ್ಯಾಭ್ಯಾಸ ಸೇರಿ ನೀವು ತಿಳಿಯಲೇಬೇಕಾದ ಮಾಹಿತಿ!

23/08/2025 4:07 PM

ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆದ ಬೆನ್ನಲ್ಲೆ, ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌!

23/08/2025 3:55 PM

BREAKING : ಟ್ರಂಪ್ ಸುಂಕ ಕ್ರಮಗಳ ಬಳಿಕ ಭಾರತದಿಂದ ಅಮೆರಿಕಕ್ಕೆ ‘ಅಂಚೆ ಸೇವೆ’ ತಾತ್ಕಾಲಿಕವಾಗಿ ಸ್ಥಗಿತ

23/08/2025 3:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕೆಇಎಯಿಂದ UG CET, UG NEETಗೆ 2ನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿ ಪ್ರಕಟ
KARNATAKA

BREAKING: ಕೆಇಎಯಿಂದ UG CET, UG NEETಗೆ 2ನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿ ಪ್ರಕಟ

By kannadanewsnow0906/09/2024 8:46 PM

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿ ಸಿಇಟಿ, ಯುಜಿ ನೀಟ್ 2024ಕಕ್ಕೆ 2ನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಸಹ ಅಭ್ಯರ್ಥಿಗಳು ಆದ್ಯತೆಗಳನ್ನು ಉಳಿಸಿಕೊಳ್ಳಲು, ಬದಲಾಯಿಸಲು, ಮಾರ್ಪಡಿಸಲು ಸಲಹೆ ನೀಡಲಾಗಿದೆ ಎಂದಿದೆ.

ಈ ಆಯ್ಕೆ ಯಾಕೆ ನೀಡಿದೆ ಎಂದರೇ ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ ಎಂದಿದೆ.

ಹೀಗಿದೆ ಯುಟಿ ಸಿಇಟಿ, ಯುಟಿ ನೀಟ್ 2024ರ 2ನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ

  • ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ – ದಿನಾಂಕ 08-09-2024ರ ಬೆಳಿಗ್ಗೆ 11ರ ನಂತ್ರ.
  • ಹಣ ಪಾತಿಗೆ ದಿನಾಂಕ 09-09-2024 ರಿಂದ 11-09-2024ರವರೆಗೆ ಅವಕಾಶ ನೀಡಲಾಗಿದೆ.
  • ಅರ್ಹ ಅಭ್ಯರ್ಥಿಗಳು ಆಯ್ಕೆಗಳನ್ನು ಬದಲಾಯಿಸಲು ಅವಕಾಶ (ಅಳಿಸಿ, ಬದಲಾಯಿಸಿ, ಮಾರ್ಪಡಿಸಿ) ಸೋದಕ್ಕೆ ಅವಕಾಶವನ್ನು ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 08-09-2024 ರಿಂದ 11-09-2024ರ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಗಣೇಶ ಹಬ್ಬದ ಹೊತ್ತಲ್ಲೇ ಮುಂದುವರೆದ ಡೆಂಗ್ಯೂ ಆರ್ಭಟ: ಇಂದು 169 ಕೇಸ್ ಪತ್ತೆ | Dengue Case

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ವಿಶೇಷ ಸಾಪ್ತಾಹಿಕ ರೈಲು ಸಂಚಾರ | South Western Railway

Good News : ವಾಹನ ಸವಾರರಿಗೆ ಸಿಹಿ ಸುದ್ದಿ ; ‘ಕೇಂದ್ರ ಸರ್ಕಾರ’ದಿಂದ ಶೀಘ್ರ ‘ಪೆಟ್ರೋಲ್, ಡಿಸೇಲ್ ಬೆಲೆ’ ಇಳಿಕೆ ; ವರದಿ

Share. Facebook Twitter LinkedIn WhatsApp Email

Related Posts

ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆದ ಬೆನ್ನಲ್ಲೆ, ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌!

23/08/2025 3:55 PM1 Min Read

BREAKING : ಧರ್ಮಸ್ಥಳ ಪ್ರಕರಣ : ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನದ ಬೆನ್ನಲ್ಲೆ, ಸಹೋದರ ಅರೆಸ್ಟ್!

23/08/2025 3:28 PM1 Min Read

BREAKING : ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೆ ‘ED’ ದಾಳಿ ಕೇಸ್ : 12 ಕೋಟಿ ನಗದು 17 ಬ್ಯಾಂಕ್ ಅಕೌಂಟ್ ಸೀಜ್!

23/08/2025 2:18 PM1 Min Read
Recent News

ಅತಿ ಹೆಚ್ಚು ‘ಕ್ರಿಮಿನಲ್ ಕೇಸ್’ ಇರುವ ದೇಶದ ‘ಸಿಎಂ’ ಯಾರು.? ಆಸ್ತಿ, ವಿದ್ಯಾಭ್ಯಾಸ ಸೇರಿ ನೀವು ತಿಳಿಯಲೇಬೇಕಾದ ಮಾಹಿತಿ!

23/08/2025 4:07 PM

ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆದ ಬೆನ್ನಲ್ಲೆ, ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌!

23/08/2025 3:55 PM

BREAKING : ಟ್ರಂಪ್ ಸುಂಕ ಕ್ರಮಗಳ ಬಳಿಕ ಭಾರತದಿಂದ ಅಮೆರಿಕಕ್ಕೆ ‘ಅಂಚೆ ಸೇವೆ’ ತಾತ್ಕಾಲಿಕವಾಗಿ ಸ್ಥಗಿತ

23/08/2025 3:41 PM

BREAKING : ಸುಂಕ ಹೆಚ್ಚಿಸಿದ ಅಮೆರಿಕಕ್ಕೆ ಬಿಗ್ ಶಾಕ್ ; ಅಮೆರಿಕಾದಿಂದ ‘ಅಂಚೆ ಸೇವೆ’ ತಾತ್ಕಾಲಿಕ ಸ್ಥಗಿತ

23/08/2025 3:31 PM
State News
KARNATAKA

ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆದ ಬೆನ್ನಲ್ಲೆ, ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌!

By kannadanewsnow0523/08/2025 3:55 PM KARNATAKA 1 Min Read

ಮಂಗಳೂರು : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ…

BREAKING : ಧರ್ಮಸ್ಥಳ ಪ್ರಕರಣ : ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನದ ಬೆನ್ನಲ್ಲೆ, ಸಹೋದರ ಅರೆಸ್ಟ್!

23/08/2025 3:28 PM

BREAKING : ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೆ ‘ED’ ದಾಳಿ ಕೇಸ್ : 12 ಕೋಟಿ ನಗದು 17 ಬ್ಯಾಂಕ್ ಅಕೌಂಟ್ ಸೀಜ್!

23/08/2025 2:18 PM

ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ : ಮಾಸ್ಕ್ ಮ್ಯಾನ್ ಚಿನ್ನಯ್ಯ ಸ್ಫೋಟಕ ಹೇಳಿಕೆ!

23/08/2025 2:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.