Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕದ ರಿಯಲ್ ಮುಖ್ಯಮಂತ್ರಿ ಕೆ.ಸಿ ವೇಣುಗೋಪಾಲ್ ಆಗಿದ್ದಾರೆ : ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ

09/01/2026 3:59 PM

BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

09/01/2026 3:45 PM

ಮೈಸೂರಲ್ಲಿ ಭೀಕರ ಕೊಲೆ : ಕೌಟುಂಬಿಕ ಕಲಹ ಹಿನ್ನೆಲೆ, ರಿಪೀಸ್ ಪಟ್ಟಿಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ!

09/01/2026 3:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
KARNATAKA

BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

By kannadanewsnow0909/01/2026 3:45 PM

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಈ ಬಾರಿ 30 ಮಂದಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳಿಗೆ ಹಾಗೂ ದತ್ತಿ ಪ್ರಶಸ್ತಿಗಳಿಗೆ ಈ ಕೆಳಕಂಡ ಪತ್ರಕರ್ತರನ್ನು ದಿನಾಂಕ 08-01-2026ರ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.

ಹೀಗಿದೆ 2025ನೇ ಸಾಲಿನ ವಿಶೇಷ ಪ್ರಶಸ್ತಿ ಪುರಸ್ಕೃತರ ಪಟ್ಟಿ

  1. ಡಿ.ಕುಮಾರಸ್ವಾಮಿ
  2. ಬನಶಂಕರ ಆರಾಧ್ಯ
  3. ಹೇಮಾ ವೆಂಕಟ್
  4. ಮಂಜುನಾಥ್ ವೈ.ಎಲ್
  5. ಅನಂತ ನಾಡಿಗ್
  6. ಗುರುರಾಜ್ ವಾಮನರಾವ್ ಜಮಖಂಡಿ
  7. ಎಂ.ಎಂ ಪಾಟೀಲ್
  8. ಎಲ್ ವಿವೇಕಾನಂದ
  9. ಆರ್.ಪಿ ಭರತ್ ರಾಜ್ ಸಿಂಗ್
  10. ಪ್ರೊ.ಪೂರ್ಣಾನಂದ
  11. ಮೊಹಮ್ಮದ್ ಅಸದ್
  12. ತುಂಗರೇಣುಕಾ
  13. ಮೊಹಿಯುದ್ದೀನ್ ಪಾಷಾ
  14. ರುದ್ರಪ್ಪ ಅಸಂಗಿ
  15. ಸತೀಶ್ ಆಚಾರ್ಯ
  16. ಸೋಮಶೇಖರ ಪಡುಕೆರೆ
  17. ಗುಲ್ನಾರ್ ಮಿರ್ಝಾ
  18. ಗಣೇಶ ಹೆಗಡೆ ಇಟಗಿ
  19. ಆರತಿ ಹೆಚ್.ಎನ್
  20. ಕೆ.ಲಕ್ಷ್ಮಣ
  21. ಉಮಾ ಅನಂತ್
  22. ಮಂಜುನಾಥ ಮಹಾಲಿಂಗಪೂರ
  23. ಮಂಜುನಾಥ ಟಿ
  24. ಮಲ್ಲಿಕಾಚರಣ ವಾಡಿ
  25. ಪ್ರತಿಮಾ ನಂದನಕುಮಾರ್
  26. ಅಮಿತ್ ಉಪಾಧ್ಯೆ
  27. ಪ್ರಭುಸ್ವಾಮಿ ನಾಟೇಕರ್
  28. ಸಿದ್ದೇಗೌಡ ಎನ್
  29. ಸಂಜೀವ ಕಾಂಬ್ಳೆ
  30. ನೀಲಕಂಠ ಕೆ.ಆರ್

ಹೀಗಿದೆ ದತ್ತಿ ಪ್ರಶಸ್ತಿ ಪುರಸ್ಕೃತರ ಪಟ್ಟಿ

  1. ಆಂದೋಲನ ದತ್ತಿ ಪ್ರಶಸ್ತಿ- ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ
  2. ಅಭಿಮಾನಿ ದತ್ತಿ ಪ್ರಶಸ್ತಿ – ಶಿವು ಹುಣಸೂರು, ವಿಜಯವಾಣಿ, ಹುಣಸೂರು.
  3. ಮೈಸೂರು ದಿಗಂತ ದತ್ತಿ ಪ್ರಶಸ್ತಿ- ಸಂತೋಷ ಈ ಚಿನಗುಡಿ, ಪ್ರಜಾವಾಣಿ, ಬೆಳಗಾವಿ
  4. ಅಭಿಮನ್ಯ ದತ್ತಿ ಪ್ರಶಸ್ತಿ- ಚಂದ್ರಶೇಖರ ಬೆನ್ನೂರು, ವಿಜಯ ಕರ್ನಾಟಕ, ಸಿಂಧನೂರು
  5. ಪ್ರಜಾ ಸಂದೇಶ ದತ್ತಿ ಪ್ರಶಸ್ತಿ – ನಾಗರಾಜು.ವೈ, ವರದಿಗಾರರು, ಕೊಪ್ಪಳ, ಟಿವಿ5 ಕನ್ನಡ
  6. ಡಾ.ಬಿಆರ್ ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ – ಡಾ.ಎ ನಾರಾಯಣ
  7. ಅರಗಿಣಿ ದತ್ತಿ ಪ್ರಶಸ್ತಿ- ಚೇತನ್ ನಾಡಿಗೇರ, ಸಿನಿಮಾ ಪತ್ರಕರ್ತರು, ಬೆಂಗಳೂರು
  8. ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ – ಸಿದ್ದೇಶ್ ತ್ಯಾಗಟೂರು, ಬೆಂಗಳೂರು
  9. ಸಿ.ವಿ ರಾಜಗೋಪಾಲ್ ದತ್ತಿ ಪ್ರಶಸ್ತಿ- ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರು
  10. ಕೆಯುಡಬ್ಲೂಜೆ ದತ್ತಿ ಪ್ರಶಸ್ತಿ – ಕೆ ಆನಂದ ಶೆಟ್ಟಿ

BREAKING: ಭೂ ಪರಿಹಾರ ನೀಡದ ಹಾಸನ ಜಿಲ್ಲಾಧಿಕಾರಿಗೆ ಕೋರ್ಟ್ ಶಾಕ್: ಕಾರು ಜಪ್ತಿಗೆ ಆದೇಶ

BREAKING: ಹುಬ್ಬಳ್ಳಿಯಲ್ಲಿ ‘ಮಹಿಳೆ ವಿವಸ್ತ್ರ’ಗೊಳಿಸಿ ಹಲ್ಲೆ ಕೇಸ್: ‘CID ತನಿಖೆ’ಗೆ ವಹಿಸಿ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

ಕರ್ನಾಟಕದ ರಿಯಲ್ ಮುಖ್ಯಮಂತ್ರಿ ಕೆ.ಸಿ ವೇಣುಗೋಪಾಲ್ ಆಗಿದ್ದಾರೆ : ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ

09/01/2026 3:59 PM1 Min Read

ಮೈಸೂರಲ್ಲಿ ಭೀಕರ ಕೊಲೆ : ಕೌಟುಂಬಿಕ ಕಲಹ ಹಿನ್ನೆಲೆ, ರಿಪೀಸ್ ಪಟ್ಟಿಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ!

09/01/2026 3:44 PM1 Min Read

BREAKING : ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ | Bomb threat

09/01/2026 3:32 PM1 Min Read
Recent News

ಕರ್ನಾಟಕದ ರಿಯಲ್ ಮುಖ್ಯಮಂತ್ರಿ ಕೆ.ಸಿ ವೇಣುಗೋಪಾಲ್ ಆಗಿದ್ದಾರೆ : ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ

09/01/2026 3:59 PM

BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

09/01/2026 3:45 PM

ಮೈಸೂರಲ್ಲಿ ಭೀಕರ ಕೊಲೆ : ಕೌಟುಂಬಿಕ ಕಲಹ ಹಿನ್ನೆಲೆ, ರಿಪೀಸ್ ಪಟ್ಟಿಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ!

09/01/2026 3:44 PM

BREAKING : ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ | Bomb threat

09/01/2026 3:32 PM
State News
KARNATAKA

ಕರ್ನಾಟಕದ ರಿಯಲ್ ಮುಖ್ಯಮಂತ್ರಿ ಕೆ.ಸಿ ವೇಣುಗೋಪಾಲ್ ಆಗಿದ್ದಾರೆ : ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ

By kannadanewsnow0509/01/2026 3:59 PM KARNATAKA 1 Min Read

ಹುಬ್ಬಳ್ಳಿ : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ನಡೆಗೆ ಸಿಎಂ…

BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

09/01/2026 3:45 PM

ಮೈಸೂರಲ್ಲಿ ಭೀಕರ ಕೊಲೆ : ಕೌಟುಂಬಿಕ ಕಲಹ ಹಿನ್ನೆಲೆ, ರಿಪೀಸ್ ಪಟ್ಟಿಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ!

09/01/2026 3:44 PM

BREAKING : ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ | Bomb threat

09/01/2026 3:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.