ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿ ನಿತ್ಯ ಒಂದಿಷ್ಟು ಸಮಯ ಧ್ಯಾನಕ್ಕಾಗಿ ಮೀಸಲಿರಿಸಿದರೆ ಮನುಷ್ಯನ ಆಯಸ್ಸು ವೃದ್ಧಿಸುವುದು, ಏಕಾಗ್ರತೆಯು, ಜ್ಞಾನವೂ ಕೂಡ ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ, ಪ್ರತಿ ನಿತ್ಯದ ಧ್ಯಾನವು ನಮ್ಮ ಅಹಂಕಾರವನ್ನು ದೂರಾಗಿಸುತ್ತದೆ. ಓಂಎಂಬ ಮಂತ್ರದಿಂದ ನಮ್ಮ ನರ ನಾಡಿಗಳಿಗೆ ವಿದ್ಯುತ್ ಸಂಚಾರ ಆದಂತೆ ಒಂದು ಶಕ್ತಿಯು ವೃದ್ಧಿಸುತ್ತದೆ ಸ್ನೇಹಿತರೇ. ಮಂತ್ರ ಎಂದರೆ ಮನಸ್ಸನ್ನು ತಂತ್ರದಲ್ಲಿ ಬಂಧಿಸುವುದು. ಅನಾವಶ್ಯಕ ಮತ್ತು ಅತಿಯಾದ ಆಲೋಚನೆಗಳು ಹುಟ್ಟಿಕೊಂಡು ಆತಂಕವನ್ನು ಉಂಟುಮಾಡುತ್ತಿದ್ದರೆ, ಮಂತ್ರವು ಅತ್ಯಂತ ಪರಿಣಾಮಕಾರಿ ಔಷಧವಾಗಿದೆ ಮಂತ್ರದ ಪರಿಣಾಮ ಈ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಚಿಂತೆಯಿಲ್ಲದ ಜೀವನ ಸಿಗುತ್ತದೆ. ಈ ಮಂತ್ರದ ಪರಿಣಾಮ ಹೃದಯದಲ್ಲಿ ಯಾವುದೇ ರೀತಿಯ ಆತಂಕ, ಭಯ ಅಥವಾ ನಿರಾಸೆಯಿದ್ದರೆ ಈ ಮಂತ್ರವನ್ನು ಪ್ರತಿದಿನ ನಿರಂತರವಾಗಿ ಜಪಿಸಿ ನಂತರ ವಿಶ್ರಾಂತಿ ಪಡೆಯಿರಿ, ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಮತ್ತು ಜಯಗಳಿಸಲು, ಅದನ್ನು ನಿರಂತರವಾಗಿ ಜಪಿಸಬೇಕು. ಈ ಮಂತ್ರವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಸಾವಿನಂತಹ ಸಂಕಟವಿದ್ದರೆ ತಕ್ಷಣ ಈ ಮಂತ್ರವನ್ನು ಜಪಿಸಬೇಕು ಮಂತ್ರದ ಪರಿಣಾಮ: ಇದು ಪ್ರಪಂಚದ ಏಕೈಕ ಅದ್ಭುತ ಮಂತ್ರವಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮಂತ್ರವನ್ನು ಎಲ್ಲಾ ಹಿಂದೂ ಧರ್ಮಗ್ರಂಥಗಳಲ್ಲಿ ಮೊದಲ ಮತ್ತು ಮಹಾಮಂತ್ರ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಸಮಸ್ಯೆಗೂ ಈ ಒಂದು ಮಂತ್ರ ಮಾತ್ರ ಪರಿಣಾಮಕಾರಿ. ಸನಾತನ ಕಾಲದಿಂದಲೂ ನಾವು ಪೂಜೆ ಪುನಸ್ಕಾರ ಗಳು ಮಾಡುತ್ತಾ ಬರುತ್ತೇವೆ, ನಮ್ಮ ಕಷ್ಟಗಳು ತೊಲಗುವುದೇ ಇಲ್ಲ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ.ಅದನ್ಪು ಹೋಗಲಾಡಿಸಲು ನೀವು ದಿನಾ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಸೋಮವಾರದಿಂದ ಶುರುಮಾಡಿ,ನಂತರ ಈ ಮಂತ್ರವನ್ನು ಪೂರ್ವಾಭಿಮುಖವಾಗಿ ಕುಳಿತುಮಾಡಿ” ಓಂ ನಮಃ ಶಿವಾಯ ಶುಭಂ ಕುರು ಕುರು ಶಿವಾಯ ನಮಃ” ಇದೊಂದು ವಿಶೇಷವಾದ ಶಿವನ ಮಂತ್ರ ಎರಡು ನಿಮಿಷ ಪಠನೆ ಮಾಡಿ ನಿಮಗೆ ಜೀವನದಲ್ಲಿ ಯಾವ ರೀತಿ ಕಷ್ಟವಾಗಿದ್ದರು ಈ ಮಂತ್ರ ಪಠಣೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಸ್ನೇಹಿತರೇ
ಹೆಣ್ಮಕ್ಕಳೂ ಈಮಂತ್ರ ಪಠಿಸಬಹುದು ಆದರೆ ಪಿರೆಡ್ಸ್ ಸಮಯದಲ್ಲಿ ಪಡಿಸುವಂತೆ ಇಲ್ಲ .ಎರಡು ನಿಮಿಷ ದಿನಾ ಬೆಳಗ್ಗೆ ಪಠಿಸಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ಕಾಣಬಹುದು. ಅಷ್ಟು ಶಕ್ತಿ ಇರುತ್ತೆ ಈ ಮಂತ್ರಕ್ಕೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559