Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖತಾರ್‌ನಲ್ಲಿ ಸಿಲುಕಿದ್ದ 500 ಭಾರತೀಯರು ತಾಯ್ನಾಡಿಗೆ ವಾಪಸ್: ಆಕಾಶಮಾರ್ಗ ಬಂದ್ ನಡುವೆಯೂ ವಿಶೇಷ ವಿಮಾನಗಳ ಹಾರಾಟ!

14/03/2026 8:23 AM

ಗ್ಯಾಸ್ ಸಮಸ್ಯೆ ನಡುವೆ ಸಿಲಿಂಡರ್ ಕಳ್ಳ ಸಾಗಣೆ : ತಿರುಪತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಸೀಜ್

14/03/2026 8:19 AM

​’ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬವಾಗಿಲ್ಲ’: ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಪಿಯೂಷ್ ಗೋಯಲ್

14/03/2026 8:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘JDS ಪಕ್ಷ’ದವರಿಗೆ ಮಾನ ಮರ್ಯಾದೆಗೆ ಇದ್ರೆ ಮನೆಯಲ್ಲಿ ಕೂರಬೇಕಿತ್ತು: ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂದ ಕಾಂಗ್ರೆಸ್
KARNATAKA

‘JDS ಪಕ್ಷ’ದವರಿಗೆ ಮಾನ ಮರ್ಯಾದೆಗೆ ಇದ್ರೆ ಮನೆಯಲ್ಲಿ ಕೂರಬೇಕಿತ್ತು: ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂದ ಕಾಂಗ್ರೆಸ್

By kannadanewsnow0923/05/2024 9:37 PM

ಬೆಂಗಳೂರು: ಜೆಡಿಎಸ್ ಪಕ್ಷದವರು ನಿಜವಾಗಿಯೂ ಮರ್ಯಾದೆಗೆ ಅಂಜುವವರೇ ಆಗಿದ್ದರೆ ಪ್ರಜ್ವಲ್ ರೇವಣ್ಣ ಮಾಡಿದ ಮಾನಗೇಡಿ ಕೆಲಸಕ್ಕೆ ಜನತೆಗೆ ಮುಖ ತೋರಿಸಲಾಗದೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೂರಬೇಕಿತ್ತು. ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ “ಮಹಿಳಾ ಪೀಡಕ ಜನತಾ ದಳ”ವಾಗಿ ಮಾರ್ಪಟ್ಟಿದೆ. ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ ಎಂದಿದೆ.

ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ದನೂ ಅಲ್ಲ ಬ್ರದರ್ ಸ್ವಾಮಿ! ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು ಕೊಳಕು ತಿಂದು ಇತರರ ಬಾಯಿಗೆ ಒರೆಸಲು ಬರುತ್ತಿರುವುದು ಮೂರನ್ನೂ ಬಿಟ್ಟಿರುವ ನಿರ್ಲಜ್ಜತನದ ಪರಮಾವಧಿ ಎಂಬುದಾಗಿ ಗುಡುಗಿದೆ.

ಪೆನ್ ಡ್ರೈವ್ ಬಿಡ್ತೀನಿ, ಬಿಡ್ತೀನಿ ಎಂದು ಒಂದು ವರ್ಷದಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿಯ ದೇವರಾಜೇಗೌಡನ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡು “ಅಖಿಲ ಕರ್ನಾಟಕಕ್ಕೆ ಹಂಚಿಕೆ” ಮಾಡಿದ್ದು ಇದೇ ಬ್ರದರ್ ಸ್ವಾಮಿಯಲ್ಲವೇ? ಪೂರ್ವಾಶ್ರಮದ ಸಿನೆಮಾ ಹಂಚಿಕೆಯ ವೃತ್ತಿ ಇದರಲ್ಲೂ ಸಹಾಯಕ್ಕೆ ಬಂದಿರಬಹುದು ಎಂದಿದೆ.

ಜೆಡಿಎಸ್ ಪಕ್ಷದವರು ನಿಜವಾಗಿಯೂ ಮರ್ಯಾದೆಗೆ ಅಂಜುವವರೇ ಆಗಿದ್ದರೆ ಪ್ರಜ್ವಲ್ ರೇವಣ್ಣ ಮಾಡಿದ ಮಾನಗೇಡಿ ಕೆಲಸಕ್ಕೆ ಜನತೆಗೆ ಮುಖ ತೋರಿಸಲಾಗದೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೂರಬೇಕಿತ್ತು, ಸಾರ್ವಜನಿಕ ಜೀವನ ತೊರೆದು ಮನೆ ಸೇರಿಸಬೇಕಿತ್ತು, ಆದರೆ ಅದ್ಯಾವ ಪಾಪಪ್ರಜ್ಞೆಯೂ ಕಾಡದೆ ಲಜ್ಜೆಯ ಲವಲೇಶವೂ ಇಲ್ಲದೆ ಕಂಡ ಕಂಡವರ ಕಡೆ ಕೈ ತೋರಿಸುತ್ತಿರುವುದು ಪ್ರಜ್ವಲ್ ಮಾಡಿದ ಹೀನ ಕೆಲಸಕ್ಕಿಂತಲೂ ಮಾನಗೇಡಿನ ಕೆಲಸ ಎಂದು ಕಿಡಿಕಾರಿದೆ.

ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ "ಮಹಿಳಾ ಪೀಡಕ ಜನತಾ ದಳ"ವಾಗಿ ಮಾರ್ಪಟ್ಟಿದೆ.
ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!

ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ… pic.twitter.com/KjfeTbTSqV

— Karnataka Congress (@INCKarnataka) May 23, 2024

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಪಡೆಗಳಿಂದ ವೈಮಾನಿಕ ದಾಳಿ: 38 ಪ್ಯಾಲೆಸ್ಟೀನಿಯರು ಸಾವು | Gaza strikes

KPTCLನಿಂದ ‘902 ಹುದ್ದೆ’ಗಳಿಗೆ ಆಯ್ಕೆಗೊಂಡವರಿಗೆ ‘ನೇಮಕಾತಿ ಆದೇಶ ಪತ್ರ’ ವಿತರಣೆ

Share. Facebook Twitter LinkedIn WhatsApp Email

Related Posts

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

14/03/2026 8:15 AM1 Min Read

BIG NEWS : ಬೆಂಗಳೂರಲ್ಲಿ ನಗರ ಪೊಲೀಸರ ಹೆಸರಲ್ಲೆ, ಮಹಿಳೆಗೆ ಡಿಜಿಟಲ್ ಅರೆಸ್ಟ್‌ಗೆ ಯತ್ನ : ದೂರು ದಾಖಲು!

14/03/2026 8:12 AM1 Min Read

BREAKING : ಗ್ಯಾಸ್ ಸಂಕಷ್ಟದ ಬೆನ್ನಲ್ಲೇ ಗ್ರಾಹಕರಿಗೆ ‘ಬೆಲೆ’ ಏರಿಕೆ ಶಾಕ್: ಬೆಂಗಳೂರಲ್ಲಿ ಇನ್ಮುಂದೆ ಇಡ್ಲಿ, ದೋಸೆ ತುಟ್ಟಿ!

14/03/2026 8:04 AM2 Mins Read
Recent News

ಖತಾರ್‌ನಲ್ಲಿ ಸಿಲುಕಿದ್ದ 500 ಭಾರತೀಯರು ತಾಯ್ನಾಡಿಗೆ ವಾಪಸ್: ಆಕಾಶಮಾರ್ಗ ಬಂದ್ ನಡುವೆಯೂ ವಿಶೇಷ ವಿಮಾನಗಳ ಹಾರಾಟ!

14/03/2026 8:23 AM

ಗ್ಯಾಸ್ ಸಮಸ್ಯೆ ನಡುವೆ ಸಿಲಿಂಡರ್ ಕಳ್ಳ ಸಾಗಣೆ : ತಿರುಪತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಸೀಜ್

14/03/2026 8:19 AM

​’ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬವಾಗಿಲ್ಲ’: ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಪಿಯೂಷ್ ಗೋಯಲ್

14/03/2026 8:16 AM

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

14/03/2026 8:15 AM
State News
KARNATAKA

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

By kannadanewsnow0514/03/2026 8:15 AM KARNATAKA 1 Min Read

ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಭೈರತಿ ಬಸವರಾಜಗೆ ಹೈಕೋರ್ಟ್ ಜಾಮೀನು ಮಂಜೂರು…

BIG NEWS : ಬೆಂಗಳೂರಲ್ಲಿ ನಗರ ಪೊಲೀಸರ ಹೆಸರಲ್ಲೆ, ಮಹಿಳೆಗೆ ಡಿಜಿಟಲ್ ಅರೆಸ್ಟ್‌ಗೆ ಯತ್ನ : ದೂರು ದಾಖಲು!

14/03/2026 8:12 AM

BREAKING : ಗ್ಯಾಸ್ ಸಂಕಷ್ಟದ ಬೆನ್ನಲ್ಲೇ ಗ್ರಾಹಕರಿಗೆ ‘ಬೆಲೆ’ ಏರಿಕೆ ಶಾಕ್: ಬೆಂಗಳೂರಲ್ಲಿ ಇನ್ಮುಂದೆ ಇಡ್ಲಿ, ದೋಸೆ ತುಟ್ಟಿ!

14/03/2026 8:04 AM

ಉಡುಪಿಯಲ್ಲಿ ಅಬಕಾರಿ ಡಿಸಿ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ : ಅಕ್ರಮ ಆಸ್ತಿ ಕಂಡು ಬೆಚ್ಚಿದ ಅಧಿಕಾರಿಗಳು!

14/03/2026 7:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.