Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುಟಿನ್ ಮನೆಯ ಮೇಲೆ ಉಕ್ರೇನ್ ದಾಳಿಗೆ ರಷ್ಯಾದ ‘ಸೇಡು’: ಮಾರಣಾಂತಿಕ ಹೈಪರ್ಸಾನಿಕ್ ಕ್ಷಿಪಣಿಯಿಂದ ತಿರುಗೇಟು !

10/01/2026 7:08 AM

ಭಾರತಕ್ಕೆ ಬಿಗ್ ರಿಲೀಫ್ ಸಿಗುತ್ತಾ? ಟ್ರಂಪ್ ಸುಂಕದ ವಿರುದ್ಧದ ಸುಪ್ರೀಂಕೋರ್ಟ್ ತೀರ್ಪಿಗೆ ಕ್ಷಣಗಣನೆ

10/01/2026 6:59 AM

ALERT : ಪುರುಷರೇ ಗಮನಿಸಿ : 30 ವರ್ಷದ ಮೇಲೆ ತಪ್ಪದೇ ಈ 8 `ಆರೋಗ್ಯ ಪರೀಕ್ಷೆ’ಗಳನ್ನು ಮಾಡಿಸಿಕೊಳ್ಳಲೇಬೇಕು.!

10/01/2026 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ, ಮೋಸ್ಟ್ ವಾಟೆಂಡ್ ಉಗ್ರ ‘ಮಸೂದ್ ಅಜರ್’ಗೆ ಹೃದಯಾಘಾತ ; ವರದಿ
INDIA

BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ, ಮೋಸ್ಟ್ ವಾಟೆಂಡ್ ಉಗ್ರ ‘ಮಸೂದ್ ಅಜರ್’ಗೆ ಹೃದಯಾಘಾತ ; ವರದಿ

By KannadaNewsNow26/12/2024 2:39 PM

ನವದೆಹಲಿ : ಜೈಶ್-ಎ-ಮೊಹಮ್ಮದ್ (JeM) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್’ಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಭಾರತದಲ್ಲಿ ನಡೆದ ಮಾರಣಾಂತಿಕ ಪುಲ್ವಾಮಾ ದಾಳಿಯ ಹಿಂದಿರುವ ಅಜರ್, ಆರೋಗ್ಯ ಹದಗೆಟ್ಟಾಗ ಅಫ್ಘಾನಿಸ್ತಾನದಲ್ಲಿದ್ದ. ನಂತ್ರ ಅವನನ್ನ ಚಿಕಿತ್ಸೆಗಾಗಿ ಪಾಕಿಸ್ತಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

1999ರಲ್ಲಿ ಐಸಿ-814 ವಿಮಾನ ಅಪಹರಣವಾದ ಬಳಿಕ ಮಸೂದ್ ಅಜರ್’ನನ್ನು ಬಿಡುಗಡೆ ಮಾಡಬೇಕಾಯಿತು.

2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಜರ್. 2016ರಲ್ಲಿ ಪಠಾಣ್ಕೋಟ್ ದಾಳಿ, 2019 ರಲ್ಲಿ ಪುಲವಾಮಾ ದಾಳಿ ಮತ್ತು ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ.

ಸೆಪ್ಟೆಂಬರ್ 2019ರಲ್ಲಿ, ಭಾರತವು ಅಜರ್ ಮತ್ತು ಪಾಕಿಸ್ತಾನ ಮೂಲದ ಇನ್ನೊಬ್ಬ ಭಯೋತ್ಪಾದಕ, ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್’ನನ್ನ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ‘ವೈಯಕ್ತಿಕ ಭಯೋತ್ಪಾದಕರು’ ಎಂದು ಹೆಸರಿಸಿತು.

 

BREAKING: ಶಿವಮೊಗ್ಗದಲ್ಲಿ ಜೀಪ್-ಟಿಟಿ ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಿಗ್ಗೆ 10 ರಿಂದ 3ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ: ಇದು ಲಕ್ಷಾಂತರ ಜನರ ನಂಬಿಕೆ

BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ Jaish-e-Mohammed founder and most wanted terrorist Masood Azhar suffers heart attack; Report ಮೋಸ್ಟ್ ವಾಟೆಂಡ್ ಉಗ್ರ 'ಮಸೂದ್ ಅಜರ್'ಗೆ ಹೃದಯಾಘಾತ ; ವರದಿ
Share. Facebook Twitter LinkedIn WhatsApp Email

Related Posts

ಪುಟಿನ್ ಮನೆಯ ಮೇಲೆ ಉಕ್ರೇನ್ ದಾಳಿಗೆ ರಷ್ಯಾದ ‘ಸೇಡು’: ಮಾರಣಾಂತಿಕ ಹೈಪರ್ಸಾನಿಕ್ ಕ್ಷಿಪಣಿಯಿಂದ ತಿರುಗೇಟು !

10/01/2026 7:08 AM1 Min Read

ಭಾರತಕ್ಕೆ ಬಿಗ್ ರಿಲೀಫ್ ಸಿಗುತ್ತಾ? ಟ್ರಂಪ್ ಸುಂಕದ ವಿರುದ್ಧದ ಸುಪ್ರೀಂಕೋರ್ಟ್ ತೀರ್ಪಿಗೆ ಕ್ಷಣಗಣನೆ

10/01/2026 6:59 AM1 Min Read

ಸಂಕಷ್ಟದಲ್ಲಿ ಯೂನ್ ಸುಕ್ ಯೋಲ್: ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷನಿಗೆ ಮರಣದಂಡನೆ ವಿಧಿಸಲು ತನಿಖಾ ಸಂಸ್ಥೆಗಳ ಮನವಿ

10/01/2026 6:50 AM1 Min Read
Recent News

ಪುಟಿನ್ ಮನೆಯ ಮೇಲೆ ಉಕ್ರೇನ್ ದಾಳಿಗೆ ರಷ್ಯಾದ ‘ಸೇಡು’: ಮಾರಣಾಂತಿಕ ಹೈಪರ್ಸಾನಿಕ್ ಕ್ಷಿಪಣಿಯಿಂದ ತಿರುಗೇಟು !

10/01/2026 7:08 AM

ಭಾರತಕ್ಕೆ ಬಿಗ್ ರಿಲೀಫ್ ಸಿಗುತ್ತಾ? ಟ್ರಂಪ್ ಸುಂಕದ ವಿರುದ್ಧದ ಸುಪ್ರೀಂಕೋರ್ಟ್ ತೀರ್ಪಿಗೆ ಕ್ಷಣಗಣನೆ

10/01/2026 6:59 AM

ALERT : ಪುರುಷರೇ ಗಮನಿಸಿ : 30 ವರ್ಷದ ಮೇಲೆ ತಪ್ಪದೇ ಈ 8 `ಆರೋಗ್ಯ ಪರೀಕ್ಷೆ’ಗಳನ್ನು ಮಾಡಿಸಿಕೊಳ್ಳಲೇಬೇಕು.!

10/01/2026 6:55 AM

ಸಂಕಷ್ಟದಲ್ಲಿ ಯೂನ್ ಸುಕ್ ಯೋಲ್: ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷನಿಗೆ ಮರಣದಂಡನೆ ವಿಧಿಸಲು ತನಿಖಾ ಸಂಸ್ಥೆಗಳ ಮನವಿ

10/01/2026 6:50 AM
State News
KARNATAKA

ALERT : ಪುರುಷರೇ ಗಮನಿಸಿ : 30 ವರ್ಷದ ಮೇಲೆ ತಪ್ಪದೇ ಈ 8 `ಆರೋಗ್ಯ ಪರೀಕ್ಷೆ’ಗಳನ್ನು ಮಾಡಿಸಿಕೊಳ್ಳಲೇಬೇಕು.!

By kannadanewsnow5710/01/2026 6:55 AM KARNATAKA 2 Mins Read

2025 ರ ಅಂತರರಾಷ್ಟ್ರೀಯ ಪುರುಷರ ದಿನಾಚರಣೆಯ ಸಂದರ್ಭದಲ್ಲಿ, ಪ್ರತಿಯೊಬ್ಬ ಪುರುಷನು 30 ವರ್ಷ ವಯಸ್ಸಿನ ನಂತರ ಹೃದಯ ಕಾಯಿಲೆ, ಪ್ರಾಸ್ಟೇಟ್…

ಉರಿಯುತ್ತಿರುವ ಬೆಂಕಿಯ ವಿಡಿಯೋ ಅಪ್ ಲೋಡ್ ಮಾಡಿ 10 ಕೋಟಿ ರೂ. ಗಳಿಸಿದ `ಯೂಟ್ಯೂಬರ್’ | WATCH VIDEO

10/01/2026 6:50 AM

ALERT : `ಟಾಯ್ಲೆಟ್’ಗೆ ಮೊಬೈಲ್ ತಗೊಂಡು ಹೋಗುವವರು ಓದಲೇಬೇಕಾದ ಸುದ್ದಿ ಇದು.!

10/01/2026 6:41 AM

BIG NEWS : ರಾಜ್ಯದ ನಿವೃತ್ತ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ `ಗಳಿಕೆ ರಜೆ ನಗಧೀಕರಣ’ : ಸರ್ಕಾರದಿಂದ ಮಹತ್ವದ ಆದೇಶ

10/01/2026 6:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.