Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM

BREAKING : ಕಾಲ್ತುಳಿತ ದುರಂತ ನಡೆದ ಕರೂರಿನಲ್ಲೂ ಕೂಡ ಟಿವಿಕೆ ಭರ್ಜರಿ ಮುನ್ನಡೆ!

04/05/2026 10:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ‘ಎಕ್ಸಿಟ್ ಪೋಲ್’ ಅಲ್ಲ, ‘ಮೋದಿ ಮಾಧ್ಯಮ ಸಮೀಕ್ಷೆ’: ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ’ ವ್ಯಂಗ್ಯ
INDIA

ಇದು ‘ಎಕ್ಸಿಟ್ ಪೋಲ್’ ಅಲ್ಲ, ‘ಮೋದಿ ಮಾಧ್ಯಮ ಸಮೀಕ್ಷೆ’: ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ’ ವ್ಯಂಗ್ಯ

By kannadanewsnow0902/06/2024 3:11 PM

ನವದೆಹಲಿ: ನಿನ್ನೆ ಚುನಾವಣೋತ್ತರ ಮಾಧ್ಯಮ ಸಮೀಕ್ಷಾ ವರದಿ ಪ್ರಕಟವಾಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗೋದು ಗ್ಯಾರಂಟಿ. ಎನ್ ಡಿಎ ಅತಿ ಹೆಚ್ಚು ಸ್ಥಾನ ಗೆದ್ದುಕೊಳ್ಳಲಿದೆ ಅಂತ ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ತಿಳಿಸಿದ್ದವು. ಆದ್ರೇ ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮಾಧ್ಯಮ ಸಮೀಕ್ಷೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿರುವಂತ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇದು ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಅವರ ಫ್ಯಾಂಟಸಿ ಪೋಲ್ ಎಂಬುದಾಗಿ ವಾಗ್ಧಾಳಿ ನಡೆಸಿದರು.

ಎನ್ಡಿಎ ಮೈತ್ರಿಕೂಟದ ಸ್ಥಾನಗಳ ಸಂಖ್ಯೆಯ ಬಗ್ಗೆ ಕೇಳಿದಾಗ, “ಸಿಧು ಮೂಸ್ ವಾಲಾ ಅವರ 295 ಹಾಡನ್ನು ನೀವು ಕೇಳಿದ್ದೀರಾ? 295 ಸ್ಥಾನವನ್ನು ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಗೆದ್ದುಕೊಳ್ಳಲಿದೆ ಅಂತ ವಿಶ್ವಾಸ ವ್ಯಕ್ತ ಪಡಿಸಿದರು.

#WATCH | Congress leader Rahul Gandhi says, "It is not exit poll, it is Modi media poll. It is his fantasy poll."

When asked about the number of seats for INDIA alliance, he says, "Have you heard Sidhu Moose Wala's song 295? 295." pic.twitter.com/YLRYfM4xwW

— ANI (@ANI) June 2, 2024

ಅಂದಹಾಗೇ ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಘೋಷಿಸಲಾಯಿತು.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ 2019 ರಲ್ಲಿ 352 ಸ್ಥಾನಗಳನ್ನು ಗೆದ್ದ ದಾಖಲೆಗಿಂತ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಜ್ಜಾಗಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. 2019 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ 303 ಸ್ಥಾನಗಳಿಂದ ಬಿಜೆಪಿ ತನ್ನ ಸಂಖ್ಯೆಯನ್ನು ಸುಧಾರಿಸಿದೆ ಎಂದು ಎರಡು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಜೂನ್ 4 ರಂದು ಮತ ಎಣಿಕೆಯ ಸಮಯದಲ್ಲಿ ಚುನಾವಣೋತ್ತರ ಸಮೀಕ್ಷೆಯ ಭವಿಷ್ಯವಾಣಿಗಳು ನಿಜವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ನಂತರ ಲೋಕಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆದ್ದ ಏಕೈಕ ಪ್ರಧಾನಿಯಾಗಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ‘ಮೋದಿ 3.0’ ಅನ್ನು ಭವಿಷ್ಯ ನುಡಿದಿದ್ದು, ಪ್ರಧಾನಿ ಮೋದಿ ದೇಶದ ವಿವಿಧ ಭಾಗಗಳಲ್ಲಿ ರ್ಯಾಲಿಗಳು ಮತ್ತು ರೋಡ್ ಶೋಗಳ ಮೂಲಕ ಬಿಜೆಪಿಯ ಚುನಾವಣಾ ಪ್ರಯತ್ನವನ್ನು ಮುನ್ನಡೆಸಿದ್ದಾರೆ.

ಇಂದು ‘ಪ್ರಧಾನಿ ಮೋದಿ’ ಹೊಸ ಸರ್ಕಾರದ 100 ದಿನಗಳ ಕಾರ್ಯಕ್ರಮದ ಕಾರ್ಯಸೂಚಿ ಪರಿಶೀಲಿಸಲು 7 ಸರಣಿ ಸಭೆ

ಹೊಸ ದಾಖಲೆ ನಿರ್ಮಿಸಿದ ʻUPIʼ : 20 ಟ್ರಿಲಿಯನ್ ರೂ.ಗಳ ವಹಿವಾಟು

Share. Facebook Twitter LinkedIn WhatsApp Email

Related Posts

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM1 Min Read

BREAKING : ಕಾಲ್ತುಳಿತ ದುರಂತ ನಡೆದ ಕರೂರಿನಲ್ಲೂ ಕೂಡ ಟಿವಿಕೆ ಭರ್ಜರಿ ಮುನ್ನಡೆ!

04/05/2026 10:43 AM1 Min Read

BREAKING : ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ : 152 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ, ದೀದಿಗೆ ಭಾರಿ ಹಿನ್ನೆಡೆ!

04/05/2026 10:39 AM1 Min Read
Recent News

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM

BREAKING : ಕಾಲ್ತುಳಿತ ದುರಂತ ನಡೆದ ಕರೂರಿನಲ್ಲೂ ಕೂಡ ಟಿವಿಕೆ ಭರ್ಜರಿ ಮುನ್ನಡೆ!

04/05/2026 10:43 AM

BREAKING : ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ : 152 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ, ದೀದಿಗೆ ಭಾರಿ ಹಿನ್ನೆಡೆ!

04/05/2026 10:39 AM
State News
KARNATAKA

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

By kannadanewsnow5704/05/2026 10:46 AM KARNATAKA 2 Mins Read

ಬೆಂಗಳೂರು: ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ವೇಷದೊಂದಿಗೆ ಸಾರ್ವಜನಿಕರ ಬೆನ್ನಿಗೆ ಬೀಳುತ್ತಿದ್ದಾರೆ. ಈ ಹಿಂದೆ ಬ್ಯಾಂಕ್ ಕೆವೈಸಿ (KYC), ಲಾಟರಿ,…

ALERT : ನೀವು ‘ಕ್ರೆಡಿಟ್ ಕಾರ್ಡ್’ ಬಳಸದಿದ್ದರೆ ಏನಾಗುತ್ತದೆ ? ನೀವು ತಿಳಿದುಕೊಳ್ಳಲೇಬೇಕು ಈ ವಿಷಯ.!

04/05/2026 10:26 AM

ಜನಸಾಮಾನ್ಯರಿಗೆ ಬಿಗ್ ಶಾಕ್ : ಬೆಂಗಳೂರಿನಲ್ಲಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ, ಗ್ರಾಹಕರು ಕಂಗಾಲು.!

04/05/2026 10:23 AM

BREAKING : ಗದಗದಲ್ಲಿ ಘೋರ ದುರಂತ : ಡ್ಯಾನ್ಸಿಂಗ್ ಫ್ಲೈ ಜೋಕಾಲಿ ತೊಟ್ಟಿಲು ಕಳಚಿಬಿದ್ದು, 8 ಜನರಿಗೆ ಗಾಯ!

04/05/2026 10:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.