Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇದೇ ಮೊದಲ ಬಾರಿಗೆ `ಬೈಕ್ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸರ್ಕಾರ ಅನುಮತಿ | Bike taxi

02/07/2025 9:08 AM

BREAKING : 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಅರೆಸ್ಟ್.!

02/07/2025 9:05 AM

BIG NEWS : ರಾಜ್ಯ ಸರ್ಕಾರದಿಂದ `PDO’ಗಳಿಗೆ ಭರ್ಜರಿ ಗುಡ್ ನ್ಯೂಸ್ : `ವಿಶೇಷ ಮುಂಬಡ್ತಿ’ ಮಂಜೂರು ಮಾಡಿ ಆದೇಶ.!

02/07/2025 9:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಂಬಿಕೆ, ಆತ್ಮವಿಶ್ವಾಸವೇ ಇಂದು ನಾನು ಗೆಲ್ಲುವುದಕ್ಕೆ ಸಾಧ್ಯವಾಗಿದೆ :BIG BOSS 10ರ ವಿಜೇತ ಕಾರ್ತಿಕ್ ಮಹೇಶ್
KARNATAKA

ನಂಬಿಕೆ, ಆತ್ಮವಿಶ್ವಾಸವೇ ಇಂದು ನಾನು ಗೆಲ್ಲುವುದಕ್ಕೆ ಸಾಧ್ಯವಾಗಿದೆ :BIG BOSS 10ರ ವಿಜೇತ ಕಾರ್ತಿಕ್ ಮಹೇಶ್

By kannadanewsnow0529/01/2024 11:48 AM

ಬೆಂಗಳೂರು : ಕಾರ್ತಿಕ್ ಮಹೇಶ್ ಅಧಿಕೃತವಾಗಿ ಬಿಬಿ 10 ಕನ್ನಡದ ಚಾಂಪಿಯನ್ ಕಿರೀಟವನ್ನು ಪಡೆದರು. ಅವರು ಟ್ರೋಫಿಯನ್ನು ಗೆದ್ದುಕೊಂಡಿದ್ದಲ್ಲದೆ 50 ಲಕ್ಷ ರೂಪಾಯಿ ನಗದು ಬಹುಮಾನ, ಐಷಾರಾಮಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗೆದ್ದರು. ಬಿಬಿ ಮನೆಯಲ್ಲಿದ್ದಾಗ ಕಾರ್ತಿಕ್ ಹಲವಾರು ಸವಾಲುಗಳನ್ನು ಎದುರಿಸಿದರು.

ಇನ್ನು ಮಾಧ್ಯಮಗಳೊಂದಿಗೆ ತಮ್ಮ ಗೆಲುವಿನ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಯೊಂದು ವಿಷಯದಲ್ಲೂ ನನ್ನ ಅಭಿಮಾನಿಗಳು ತುಂಬಾ ಧನ್ಯವಾದಗಳು ಪ್ರತಿಯೊಂದಕ್ಕೂ ನನಗೆ ಹಾಗೂ ಬೇಜಾರಲ್ಲಿ ಇದ್ದಹಾಗಲು ನೀವು ಧೈರ್ಯಾಕ್ ಕಳ್ಕೋಬೇಡಿ ಅಂತ ಹೇಳ್ಬಿಟ್ಟು ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದಾರೆ ಅವರನ್ನು ಸಾಕಷ್ಟ ಗಮನಿಸಿದ್ದೆನೆ ಎಂದರು.

ನಾನು ಯಾವಾಗಲೂ ಹೇಳುವುದು ಒಂದೇ ತಪ್ಪಿದ್ದಾಗ ಒಪ್ಪಿಕೊಳ್ಳೋಣ ಕ್ಷಮೆ ಕೇಳಿದ್ರಲ್ಲೂ ಏನು ತಪ್ಪಿಲ್ಲ. ನಾವು ಕ್ಷೇಮ ಕೇಳೋದ್ರಿಂದ ನಾವು.ಯಾವತ್ತು ಚಿಕ್ಕವರು ಆಗುವುದಿಲ್ಲ ತಪ್ಪಿಲ್ಲ ಅಂದ್ರೆ ನನ್ನನ್ ನಾನು ಬಿಟ್ಟು ಕೊಡುವುದಿಲ್ಲ ಅದು ನನ್ನ ವ್ಯಕ್ತಿತ್ವವಾಗಿದೆ. ಒಳಗಡೆಯಿಂದ ನಾನು ಕಷ್ಟಪಟ್ಟೆ ನನ್ನ ಗೆಲುವು ಗೋಸ್ಕರ ಹೊರಗಿನ ಅಭಿಮಾನಿಗಳು ನನಗೆ ಪ್ರೋತ್ಸಾಹ ನೀಡಿದ್ದಾರೆ.

ನಾನು ಸಾಕಷ್ಟು ವಿಡಿಯೋಗಳನ್ನು ನೋಡ್ತಾ ಇದೀನಿ ಒಂದು ಸಣ್ಣ ಮಗು ನನಗೆ ಓಟ್ ಮಾಡಕಾಗಿಲ್ಲ ಅಂತ ಅತ್ತಿದ್ದು ನೋಡಿ ತುಂಬಾ ಹೆಮ್ಮೆ ಅನಿಸ್ತಾ ಇದೆ.ಶಾಲೆಗಳಲ್ಲಿ ಮಕ್ಕಳು ನನಗೋಸ್ಕರ ನನ್ನ ಗೆಲುವಿಗಾಗಿ ಅನ್ನದಾನ ಮಾಡಿದ್ದನ್ನು ನಾನು ನೋಡಿದ್ದೇನೆ.ಏನು ಕೇಳಿದೆ ಇಷ್ಟರ ಮಟ್ಟಿಗೆ ಪ್ರೀತಿ ತೋರಿಸಿದ್ದಾರೆ ಅವರಿಗೋಸ್ಕರ ಒಂದಷ್ಟು ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎಂದರು.

ಮೊದಲನೇ ದಿನ ಶೋಗೆ ಹೋಗಿದ್ದ ದಿನಾನೇ ನನ್ನ ಗೆಳೆಯ ವಿನಯ್ ಗೆ ಹೇಳಿದ್ದು ಅದೇನೇ ಒಂದು ಕೈ ನನ್ನದಾಗಿರೆ ಇನ್ನೊಂದು ಕೈ ಆತನದಾಗಿರಬೇಕು ಅಂತ ಹೇಳಿದ್ದೆ ಅದೇ ರೀತಿ ಒಂದು ಕೈ ನನ್ನದಾಗಿತ್ತು ಸುದೀಪ್ ಸರ್ ಒಂದು ಕೈ ಹಿಡಿದುಕೊಳ್ಳದೆ ಅದೃಷ್ಟ ಪ್ರತಿವಾರ ಏನಾದರೂ ತಪ್ಪು ಮಾಡಿದ್ದೇನೆ. ಅಥವಾ ನನಗೆ ಕ್ಲಾಸ್ ಗೊತ್ತಲ್ಲ ಸುದ್ದಿ ಸರ್ ಅಂತ ಒಂದು ಖಾತೆಯನ್ನು ಕಾಯುತ್ತಿದ್ದೆ ಆದರೆ ನಿನ್ನೆ ಅಷ್ಟು ಹತ್ತರಿಂದ ಕೈ ಹಿಡಿದು ನನ್ನ ಕೈಯೆತ್ತಿದ್ದು ನನ್ನ ಜೀವನದಲ್ಲಿ ಅತ್ಯಂತ ಒಳ್ಳೆಯ ಘಟನೆ ಎಂದರೂ.

ನನ್ನ ಒಂದು ಕೆಪಾಸಿಟಿ ನನ್ನ ಮೇಲೆ ನಂಗಿರುವ ಆತ್ಮವಿಶ್ವಾಸದಿಂದ ನಾನು ಇಂದು ಬಿಗ್ ಬಾಸ್ 10 ರಲ್ಲಿ ನಾನು ಕಪ್ ಗೆಲ್ಲೋಕೆ ಸಾಧ್ಯವಾಗಿದೆ. ನಮ್ಮಪ್ಪ ಇದ್ದಿದ್ರೆ ತುಂಬಾ ಖುಷಿ ಪಟ್ಟಿರುವರು ಅವರು ಎಂದಿಗೂ ಒಂದು ಮಾತು ಹೇಳುತ್ತಿದ್ದರು ನನ್ನ ಮಗ ಯಾಕೆ ಇಷ್ಟೆಲ್ಲ ಕಷ್ಟ ಪಡುತ್ತಿದ್ದರು ಯಾಕೆ ಗೆಲವು ಸಿಗುತ್ತಿಲ್ಲ.ಅವನ ಜೊತೆ ಇದ್ದವರೆಲ್ಲ ಏನೇನು ಮಾಡಿ ಬಿಗ್ ಬಾಸ್ ಗೆ ಹೋಗಿದ್ದಾರೆ.ನೀನ್ಯಾಕ್ ಹೋಗ್ತಿಲ್ಲ ಅಂತ ಕೇಳ್ತಿದ್ರು ಆದರೆ ಇವಾಗ ಅವರಿಲ್ಲ.ಅಮ್ಮನಿಗೋಸ್ಕರ ಒಂದೊಳ್ಳೆ ಮನೆ ಕಟ್ಟಿಸಿ ಕೊಡಬೇಕು ಅನ್ನೋದು ನನ್ನ ಆಸೆ ಅದು ಅತೀ ಶೀಘ್ರದಲ್ಲಿ ಈಡೇರುತ್ತೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಅರೆಸ್ಟ್.!

02/07/2025 9:05 AM2 Mins Read

BIG NEWS : ರಾಜ್ಯ ಸರ್ಕಾರದಿಂದ `PDO’ಗಳಿಗೆ ಭರ್ಜರಿ ಗುಡ್ ನ್ಯೂಸ್ : `ವಿಶೇಷ ಮುಂಬಡ್ತಿ’ ಮಂಜೂರು ಮಾಡಿ ಆದೇಶ.!

02/07/2025 9:03 AM1 Min Read

ಸಾರ್ವಜನಿಕರೇ ಗಮನಿಸಿ : ‘ಹೃದಯಾಘಾತ’ವಾದಾಗ ಈ ‘ಔಷಧಿ’ಗಳು ನಿಮ್ಮ ಕೈಯಲ್ಲಿದ್ರೆ, ನಿಮ್ಮ ಜೀವ ಉಳಿಸಿಕೊಳ್ಬೋದು.!

02/07/2025 8:52 AM1 Min Read
Recent News

BIG NEWS : ಇದೇ ಮೊದಲ ಬಾರಿಗೆ `ಬೈಕ್ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸರ್ಕಾರ ಅನುಮತಿ | Bike taxi

02/07/2025 9:08 AM

BREAKING : 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಅರೆಸ್ಟ್.!

02/07/2025 9:05 AM

BIG NEWS : ರಾಜ್ಯ ಸರ್ಕಾರದಿಂದ `PDO’ಗಳಿಗೆ ಭರ್ಜರಿ ಗುಡ್ ನ್ಯೂಸ್ : `ವಿಶೇಷ ಮುಂಬಡ್ತಿ’ ಮಂಜೂರು ಮಾಡಿ ಆದೇಶ.!

02/07/2025 9:03 AM

Shocking: ಐಐಟಿ ಬಾಂಬೆಯಲ್ಲಿ 14 ದಿನಗಳ ಕಾಲ ಇದ್ದ ನಕಲಿ ವಿದ್ಯಾರ್ಥಿ, 21 ಇಮೇಲ್ ಐಡಿ ಸೃಷ್ಟಿ

02/07/2025 8:54 AM
State News
KARNATAKA

BREAKING : 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಅರೆಸ್ಟ್.!

By kannadanewsnow5702/07/2025 9:05 AM KARNATAKA 2 Mins Read

ಚೆನ್ನೈ: 2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಬಿಜೆಪಿ ಕಚೇರಿಯ ಹೊರಗೆ ನಡೆದ ಸ್ಫೋಟ ಸೇರಿದಂತೆ ರಾಜ್ಯದಲ್ಲಿ ಮತ್ತು ಇತರ…

BIG NEWS : ರಾಜ್ಯ ಸರ್ಕಾರದಿಂದ `PDO’ಗಳಿಗೆ ಭರ್ಜರಿ ಗುಡ್ ನ್ಯೂಸ್ : `ವಿಶೇಷ ಮುಂಬಡ್ತಿ’ ಮಂಜೂರು ಮಾಡಿ ಆದೇಶ.!

02/07/2025 9:03 AM

ಸಾರ್ವಜನಿಕರೇ ಗಮನಿಸಿ : ‘ಹೃದಯಾಘಾತ’ವಾದಾಗ ಈ ‘ಔಷಧಿ’ಗಳು ನಿಮ್ಮ ಕೈಯಲ್ಲಿದ್ರೆ, ನಿಮ್ಮ ಜೀವ ಉಳಿಸಿಕೊಳ್ಬೋದು.!

02/07/2025 8:52 AM

BIG NEWS : ರಾಜ್ಯದ ಪ್ರತಿಷ್ಠಿತ HCG ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಹಗರಣ ಆರೋಪ: ತನಿಖೆಗೆ ಕೇಂದ್ರಕ್ಕೆ ರಾಜ್ಯ ಆರೋಗ್ಯ ಇಲಾಖೆ ಪತ್ರ.!

02/07/2025 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.