Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಭೀತಿ: ಷೇರು ಮಾರುಕಟ್ಟೆ ಪಾತಾಳಕ್ಕೆ, ದಾಖಲೆ ಮಟ್ಟಕ್ಕೆ ಏರಿದ ಚಿನ್ನ-ಬೆಳ್ಳಿ ದರ!

19/01/2026 9:29 AM

BREAKING : ಪೋಕ್ಸೋ ಕೇಸ್ ಸಂತ್ರಸ್ತೆ ಹೆಸರು ಬಹಿರಂಗ : ಶ್ರೀರಾಮುಲು ವಿರುದ್ಧ `FIR’ ದಾಖಲು.!

19/01/2026 9:28 AM

BREAKING: ಚೀನಾದಲ್ಲಿ ಕಾರ್ಖಾನೆ ಸ್ಫೋಟ: ಇಬ್ಬರು ಸಾವು, 84 ಮಂದಿ ಆಸ್ಪತ್ರೆಗೆ ದಾಖಲು | factory explosion

19/01/2026 9:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಾಖಲೆ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು: ಸುಪ್ರೀಂ ಕೋರ್ಟ್‌
INDIA

ದಾಖಲೆ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು: ಸುಪ್ರೀಂ ಕೋರ್ಟ್‌

By kannadanewsnow0905/09/2025 9:45 PM

ನವದೆಹಲಿ: ಚೆಕ್, ಬ್ಯಾಂಕ್ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎನ್ನುವ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ ಹಣದ ವಹಿವಾಟು ಎಂದ ಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ ಎಂಬುದಾಗಿ ತಿಳಿಸಿದೆ.

ವ್ಯಕ್ತಿಯೊಬ್ಬ ಅಧಿಕೃತ ವಿಧಾನಗಳ ಮೂಲಕ ಅಂದರೆ ನೆಗೋಶಿಯಬಲ್ ಇನ್ ಸ್ಟುಮೆಂಟ್ಸ್ ಅಥವಾ ಬ್ಯಾಂಕ್ ವಹಿವಾಟು ಹಣ ವರ್ಗಾವಣೆಯನ್ನು ಸಾಭೀತುಪಡಿಸಲು ಸಾಧ್ಯವಾಗದೇ ಇದ್ದರೇ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ವಿಪುಲ್ ಎಂ ಪಾಂಚೋಳಿ ಅವರನ್ನೊಳಗೊಂಡ ನ್ಯಾಯಪೀಠವು ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂಬುದಾಗಿ ಹೇಳಿದೆ.

ಕೆಲವು ಸಂದರ್ಭಗಳಲ್ಲಿ ನಗದು ವಹಿವಾಟಿಗೆ ರಶೀದಿ ತೆಗೆದುಕೊಳ್ಳುವ ಸಂದರ್ಭ ಬರಬಹುದು. ಆದರೇ ಆ ರೀತಿಯ ರಶೀದಿ ಇಲ್ಲ ಎಂಬ ಮಾತ್ರಕ್ಕೆ ಇಬ್ಬರ ನಡುವೆ ನಗದು ವಹಿವಾಟು ನಡೆದಿಲ್ಲ ಎಂಬುದಾಗಿ ಅರ್ಥೈಸಲು ಆಗೋದಿಲ್ಲ ಎಂದಿದೆ.

ಇದೇ ಸಂದರ್ಭದಲ್ಲಿ ಈ ಕುರಿತು ಜಿಯೋರಿಗೆಕುಟ್ಟಿ ಚಾಕೋ ಎಂಬುವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನ್ಯಾಯಪೀಠವು ಅನುಮತಿಸಿದೆ.

ಅಂದಹಾಗೇ ತನಗೆ ವ್ಯಕ್ತಿಯೊಬ್ಬ 35,29,680 ಹಣ ನೀಡಬೇಕು. ಇಷ್ಟು ಹಣವನ್ನು ಪಾವತಿಸುವಂತೆ ವಿಚಾರಣಾ ನ್ಯಾಯಾಲಯವು ಸಾಲ ಪಡೆದ ವ್ಯಕ್ತಿಗೆ ಆದೇಶಿಸಿತ್ತು. ಆದರೇ ಹೈಕೋರ್ಟ್ ಈ ಮೊತ್ತವನ್ನು 22 ಲಕ್ಷಕ್ಕೆ ಇಳಿಸಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಹೀಗೆ ತಿಳಿಸಿದೆ.

ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಮುಂದುವರಿಕೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನೀರಿನ ‘ಬಾಟಲ್ ಮುಚ್ಚಳ’ಗಳ ಬಣ್ಣದ ರಹಸ್ಯವೇನು ಗೊತ್ತಾ? ಇದು ಶೇ.99% ಜನರಿಗೆ ತಿಳಿದೇ ಇಲ್ಲ | Water Bottle

Share. Facebook Twitter LinkedIn WhatsApp Email

Related Posts

ಟ್ರಂಪ್ ಭೀತಿ: ಷೇರು ಮಾರುಕಟ್ಟೆ ಪಾತಾಳಕ್ಕೆ, ದಾಖಲೆ ಮಟ್ಟಕ್ಕೆ ಏರಿದ ಚಿನ್ನ-ಬೆಳ್ಳಿ ದರ!

19/01/2026 9:29 AM1 Min Read

BREAKING: ಚೀನಾದಲ್ಲಿ ಕಾರ್ಖಾನೆ ಸ್ಫೋಟ: ಇಬ್ಬರು ಸಾವು, 84 ಮಂದಿ ಆಸ್ಪತ್ರೆಗೆ ದಾಖಲು | factory explosion

19/01/2026 9:23 AM1 Min Read

ಟ್ರಂಪ್ ಗೆ ನೋಬೆಲ್ ಉಡುಗೊರೆ: ಮಚಾಡೊ ನಡೆಗೆ ನೋಬೆಲ್ ಫೌಂಡೇಶನ್ ಕೆಂಡಾಮಂಡಲ!

19/01/2026 9:07 AM1 Min Read
Recent News

ಟ್ರಂಪ್ ಭೀತಿ: ಷೇರು ಮಾರುಕಟ್ಟೆ ಪಾತಾಳಕ್ಕೆ, ದಾಖಲೆ ಮಟ್ಟಕ್ಕೆ ಏರಿದ ಚಿನ್ನ-ಬೆಳ್ಳಿ ದರ!

19/01/2026 9:29 AM

BREAKING : ಪೋಕ್ಸೋ ಕೇಸ್ ಸಂತ್ರಸ್ತೆ ಹೆಸರು ಬಹಿರಂಗ : ಶ್ರೀರಾಮುಲು ವಿರುದ್ಧ `FIR’ ದಾಖಲು.!

19/01/2026 9:28 AM

BREAKING: ಚೀನಾದಲ್ಲಿ ಕಾರ್ಖಾನೆ ಸ್ಫೋಟ: ಇಬ್ಬರು ಸಾವು, 84 ಮಂದಿ ಆಸ್ಪತ್ರೆಗೆ ದಾಖಲು | factory explosion

19/01/2026 9:23 AM

ALERT : `ಲಿಪ್ ಸ್ಟಿಕ್’ ಹಚ್ಚುವ ಮಹಿಳೆಯರು ತಪ್ಪದೇ ಇದನೊಮ್ಮೆ ಓದಿ.!

19/01/2026 9:23 AM
State News
KARNATAKA

BREAKING : ಪೋಕ್ಸೋ ಕೇಸ್ ಸಂತ್ರಸ್ತೆ ಹೆಸರು ಬಹಿರಂಗ : ಶ್ರೀರಾಮುಲು ವಿರುದ್ಧ `FIR’ ದಾಖಲು.!

By kannadanewsnow5719/01/2026 9:28 AM KARNATAKA 1 Min Read

ಬಳ್ಳಾರಿ : ಪೋಕ್ಸೋ ಕೇಸ್ ಸಂತ್ರಸ್ತೆ ಹೆಸರು, ವಿವರ ಬಹಿರಂಗಪಡಿಸಿದ್ದಕ್ಕೆ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್…

ALERT : `ಲಿಪ್ ಸ್ಟಿಕ್’ ಹಚ್ಚುವ ಮಹಿಳೆಯರು ತಪ್ಪದೇ ಇದನೊಮ್ಮೆ ಓದಿ.!

19/01/2026 9:23 AM

ನೀವು ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ? ಇಲ್ಲಿದೆ ಮಾಹಿತಿ

19/01/2026 9:15 AM

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ `ಶಿಶುಪಾಲನಾ ರಜೆ’ : `ಚೆಕ್ ಲಿಸ್ಟ್’ ಬಗ್ಗೆ ಇಲ್ಲಿದೆ ಮಾಹಿತಿ

19/01/2026 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.