Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ UAN ನಂಬರ್ ಕಳೆದುಹೋಗಿದೆಯೇ? ನಿಮಿಷಗಳಲ್ಲಿ ಅದನ್ನು ಮರಳಿ ಪಡೆಯಲು ಹಂತ ಹಂತದ ಮಾಹಿತಿ ಇಲ್ಲಿದೆ

20/05/2025 1:01 PM

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

20/05/2025 12:55 PM

Star Link : ಬಾಂಗ್ಲಾದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ ಸ್ಟಾರ್ ಲಿಂಕ್

20/05/2025 12:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ : ಸಿಎಂ ನಿರ್ಧಾರಕ್ಕೆ MLC ಸಿಟಿ ರವಿ ಮೆಚ್ಚುಗೆ
KARNATAKA

ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ : ಸಿಎಂ ನಿರ್ಧಾರಕ್ಕೆ MLC ಸಿಟಿ ರವಿ ಮೆಚ್ಚುಗೆ

By kannadanewsnow0502/11/2024 6:58 PM
ct ravi siddaramaiah
ct ravi siddaramaiah

ಚಿಕ್ಕಮಗಳೂರು : ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆಳೋಕು ಮುನ್ನ ಸಿಎಂ ಸಿದ್ದರಾಮಯ್ಯ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇಲ್ಲಿಯವರೆಗೆ ಯಾವ ರೈತರಿಗೆ ನೋಟಿಸ್ ಕೊಟ್ಟಿದ್ದಿರೋ ಅದೆಲ್ಲವನ್ನು ಕೂಡಲೇ ಹಿಂಪಡೆಯಿರಿ ಎಂದು ವಕ್ಫ್ ಮಂಡಳಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಸಿಎಂ ಸಿದ್ದರಾಮಯ್ಯ ಅವರ ಈ ಒಂದು ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಈ ಕುರಿತು ಸಿಟಿ ರವಿ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದೀರಿ ರೈತರ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ್ ಅಂತ ನಮೂದಿಸಿದ್ದನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದೀರಿ. ಇದು ಕೇವಲ ಅರ್ಧ ನ್ಯಾಯ ಕೊಟ್ಟಂತಾಗಿದೆ. ವಕ್ಫ್ ಕಾಯಿದೆ ರದ್ದಾದ ಮೇಲೆ ನಮಗೆ ಪೂರ್ತಿ ನ್ಯಾಯ ಸಿಗುತ್ತದೆ. ನೀವು ಜನಾಭಿಪ್ರಾಯಕ್ಕೆ ಮಣಿದ್ದಿದಿರಿ. ಜನಾಕ್ರೋಶಕ್ಕೆ ಹೆದರಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ ಎಂದರು.

ನೀವು ಇಂದು ವಕ್ಫ್‌ ವಿವಾದಕ್ಕೆ ಸಂಬಂಧಿಸಿ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ನೀವು ಜನಾಭಿಪ್ರಾಯಕ್ಕೆ ಮಣಿದಿದ್ದೀರಾ ಹಾಗೂ ಜನಾಕ್ರೋಶಕ್ಕೆ ಹೆದರಿದ್ದೀರಾ ಎಂದು ತಿಳಿಯುತ್ತೆ. ಇನ್ನು ಪ್ರಜಾಪ್ರಭುತ್ವದಲ್ಲಿ ಜನಾಕ್ರೋಶಕ್ಕೆ ಹೆದರುವುದು ಒಳ್ಳೆಯ ಸಂಗತಿ ಆಗಿದೆ. ಆದ್ದರಿಂದ ಇದನ್ನು ನಾನು ಸ್ವಾಗತಿಸುತ್ತೇನೆ. ನಿಮಗೆ ಪ್ರಾಮಾಣಿಕತೆ ಇದ್ದರೆ ಮುಂದಿನ ದಿನಗಳಲ್ಲಿ ವಕ್ಫ್ ಕಾಯ್ದೆ ವಿರುದ್ಧ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಸಿಟಿ ರವಿ ಸಿಎಂ ಸವಾಲೆಸಗಿದ್ದಾರೆ.

Share. Facebook Twitter LinkedIn WhatsApp Email

Related Posts

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

20/05/2025 12:55 PM1 Min Read

ನಿಮಗೆ ಮನೆ, ಭೂಮಿ ಸಮಸ್ಯೆಯೇ.? ಈ ಪರಿಹಾರ ಮಾಡಿ, ನಿವಾರಣೆ

20/05/2025 12:23 PM3 Mins Read

ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ‘ಸಾಧನಾ ಸಮಾವೇಶಕ್ಕೆ’ ಕ್ಷಣಗಣನೆ ಆರಂಭ

20/05/2025 12:21 PM1 Min Read
Recent News

ನಿಮ್ಮ UAN ನಂಬರ್ ಕಳೆದುಹೋಗಿದೆಯೇ? ನಿಮಿಷಗಳಲ್ಲಿ ಅದನ್ನು ಮರಳಿ ಪಡೆಯಲು ಹಂತ ಹಂತದ ಮಾಹಿತಿ ಇಲ್ಲಿದೆ

20/05/2025 1:01 PM

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

20/05/2025 12:55 PM

Star Link : ಬಾಂಗ್ಲಾದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ ಸ್ಟಾರ್ ಲಿಂಕ್

20/05/2025 12:50 PM

‘ಹೇರಾ ಫೇರಿ 3’ ಚಿತ್ರದಿಂದ ನಿರ್ಗಮನ: ಪರೇಶ್ ರಾವಲ್ ವಿರುದ್ಧ 25 ಕೋಟಿ ರೂ.ಗಳ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್

20/05/2025 12:30 PM
State News
KARNATAKA

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

By kannadanewsnow0920/05/2025 12:55 PM KARNATAKA 1 Min Read

ಮಂಡ್ಯ :-  ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂಧೂರ್‌ನಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಯೋಧರಿಗೆ ಆತ್ಮಸ್ತೈರ್ಯ ತುಂಬುವ…

ನಿಮಗೆ ಮನೆ, ಭೂಮಿ ಸಮಸ್ಯೆಯೇ.? ಈ ಪರಿಹಾರ ಮಾಡಿ, ನಿವಾರಣೆ

20/05/2025 12:23 PM

ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ‘ಸಾಧನಾ ಸಮಾವೇಶಕ್ಕೆ’ ಕ್ಷಣಗಣನೆ ಆರಂಭ

20/05/2025 12:21 PM

BREAKING : ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ : ಸಚಿವ ಕೆ.ಎನ್. ರಾಜಣ್ಣ ಘೋಷಣೆ.!

20/05/2025 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.