Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರನೇ ವರ್ಗದ ಸದಸ್ಯತ್ವ ಪ್ರಸ್ತಾವನೆಯನ್ನು ತಿರಸ್ಕರಿಸಿದ ಭಾರತ

21/02/2026 11:02 AM

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಜಾನುವಾರುಗಳಿಗೆ ‘ಚರ್ಮಗಂಟು ರೋಗ’: ತಪ್ಪದೇ ಈ ಕ್ರಮ ಪಾಲಿಸಲು ಸೂಚನೆ.!
KARNATAKA

ರಾಜ್ಯದಲ್ಲಿ ಜಾನುವಾರುಗಳಿಗೆ ‘ಚರ್ಮಗಂಟು ರೋಗ’: ತಪ್ಪದೇ ಈ ಕ್ರಮ ಪಾಲಿಸಲು ಸೂಚನೆ.!

By kannadanewsnow5717/09/2025 6:26 AM

ಬೀದರ್ : ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. 

ಬೀದರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು (Lumpy Disease) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿಶೇಷ ನಿಗಾವಹಿಸಲು ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಜಾನುವಾರುಗಳಲ್ಲಿ ಚರ್ಮಗಂಟು ರೋಗ ತಡೆಗಟ್ಟಲು ಎಚ್ಚರಿಕೆ 

ಬೀದರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು (Lumpy Disease) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿಶೇಷ ನಿಗಾವಹಿಸಲು ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

✅ ಗಡಿಭಾಗದ ಗ್ರಾಮಗಳಲ್ಲಿ ಪಶುವೈದ್ಯಕೀಯ ಇಲಾಖೆಯ ಮೂಲಕ ತಕ್ಷಣವೇ ಲಸಿಕೆ ಹಾಕಿಸುವ ಕಾರ್ಯ ಕೈಗೊಳ್ಳಬೇಕು.

✅ ರೋಗದ ಲಕ್ಷಣಗಳು (ಚರ್ಮದಲ್ಲಿ ಗುಳ್ಳೆಗಳು, ಜ್ವರ, ಹಾಲು ಉತ್ಪಾದನೆ ಕಡಿಮೆಯಾಗುವುದು, ತಿನ್ನದಿರುವುದು) ಕಂಡುಬಂದ ತಕ್ಷಣ ಪಶುವೈದ್ಯರಿಗೆ ಮಾಹಿತಿ ನೀಡಬೇಕು.

✅ ಸೋಂಕಿತ ಜಾನುವಾರುಗಳನ್ನು ಬೇರ್ಪಡಿಸಿ ಇತರ ಜಾನುವಾರುಗಳಿಗೆ ತಗುಲದಂತೆ ಕಾಳಜಿ ವಹಿಸಬೇಕು.

✅ ಗಡಿಭಾಗದ ಗ್ರಾಮಗಳಲ್ಲಿ ನಿರಂತರ ನಿಗಾ ಇಡಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿ–ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು.

ರೈತರು ಹಾಗೂ ಪಶುಪಾಲಕರು ತಮ್ಮ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ಜಾನುವಾರುಗಳಲ್ಲಿ ಚರ್ಮಗಂಟು ರೋಗ ತಡೆಗಟ್ಟಲು ಎಚ್ಚರಿಕೆ

ಬೀದರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು (Lumpy Disease) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿಶೇಷ ನಿಗಾವಹಿಸಲು ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ನಾನು… pic.twitter.com/zTn30nYvTf

— Eshwar Khandre (@eshwar_khandre) September 16, 2025

Important measure to prevent 'skin nodule' in cattle in the state: Instructions to follow this measure without fail!
Share. Facebook Twitter LinkedIn WhatsApp Email

Related Posts

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM1 Min Read

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM1 Min Read

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM1 Min Read
Recent News

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರನೇ ವರ್ಗದ ಸದಸ್ಯತ್ವ ಪ್ರಸ್ತಾವನೆಯನ್ನು ತಿರಸ್ಕರಿಸಿದ ಭಾರತ

21/02/2026 11:02 AM

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM

BREAKING : ದೆಹಲಿ ಕೆಂಪುಕೋಟೆ ಸೇರಿ ದೇಶದ ಪ್ರಮುಖ ದೇವಾಲಯಗಳ ಮೇಲೆ ಉಗ್ರರ ದಾಳಿ ಭೀತಿ : ಪೊಲೀಸರಿಂದ ಹೈ ಅಲರ್ಟ್ ಘೋಷಣೆ !

21/02/2026 10:43 AM
State News
KARNATAKA

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

By kannadanewsnow0521/02/2026 11:07 AM KARNATAKA 1 Min Read

ಬಳ್ಳಾರಿ : ಬಳ್ಳಾರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕಂಪ್ಲಿ ಕೋಟೆಯ ತುಂಗಭದ್ರಾ ನದಿ ಸೇತುವೆ ಬಳಿ ಕಬ್ಬಿಣದ ಸ್ವಾಗತ…

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM

BREAKING : ಕಲಬುರ್ಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ : ಸೌಂಡ್ ವಿಚಾರಕ್ಕೆ 2 ಸಮುದಾಯದ ಮಧ್ಯ ಮಾರಾಮಾರಿ!

21/02/2026 10:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.