Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಬಿಹಾರದ ರಸ್ತೆಗಳನ್ನ ಅಮೆರಿಕದ ರಸ್ತೆಗಳಂತೆ ಮಾಡ್ತೇನೆ” : ಸಚಿವ ‘ನಿತಿನ್ ಗಡ್ಕರಿ’ ಭರವಸೆ

04/11/2025 3:57 PM

ರಾಜ್ಯದಲ್ಲಿ ಮುಸ್ಲಿಂರಿಗೆ ಭದ್ರತೆ ಇಲ್ಲದಂತಾಗಿದೆ : ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ದಾಳಿ

04/11/2025 3:50 PM

Good News ; ಪಿಂಚಣಿದಾರರಿಗೆ ಸಿಹಿ ಸುದ್ದಿ ; ಈಗ ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ‘ಡಿಜಿಟಲ್ ಲೈಫ್ ಸರ್ಟಿಫಿಕೇಟ್’ ಸೇವೆ

04/11/2025 3:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪದೇ ಪದೇ ಜೀವನದಲ್ಲಿ ಬೇರೆಯವರಿಂದ ಮೋಸ ಹೋಗುತ್ತಿದ್ದರೆ ಇಂತಹ ವಿಚಾರಗಳನ್ನು ತಿಳಿದುಕೊಳ್ಳಿ ಎಚ್ಚೆತ್ತುಕೊಳ್ಳುತ್ತೀರಾ?
KARNATAKA

ಪದೇ ಪದೇ ಜೀವನದಲ್ಲಿ ಬೇರೆಯವರಿಂದ ಮೋಸ ಹೋಗುತ್ತಿದ್ದರೆ ಇಂತಹ ವಿಚಾರಗಳನ್ನು ತಿಳಿದುಕೊಳ್ಳಿ ಎಚ್ಚೆತ್ತುಕೊಳ್ಳುತ್ತೀರಾ?

By kannadanewsnow0515/12/2024 8:19 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಾವು ನಂಬಿರುವ ಯಾವುದೋ ವ್ಯಕ್ತಿ ನಮಗೆ ಮೋಸ ಮಾಡಿದಾಗ ನಾವು ಅತ್ಯಂತ ವಿಶ್ವಾಸ ಇಟ್ಟಿರುವ ವ್ಯಕ್ತಿ ನಮ್ಮ ಬೆನ್ನಿಗೆ ಚೂರಿ ಹಾಕಿದಾಗ ನಮ್ಮ ಮನಸ್ಸು ಅತ್ಯಂತ ಭಯಂಕರ ಸಿಟ್ಟು ಮತ್ತು ಪ್ರತಿಶೋಧ ದಿಂದ ತುಂಬಿ ಕೊಳ್ಳುತ್ತದೆ ಏಕೆಂದರೆ ನಾವು ಅವರ ಜೊತೆಗೆ ತುಂಬಾ ಸಮಯದಿಂದ ಆತ್ಮೀಯ ಆಗಿರುತ್ತೇವೆ ನಮ್ಮ ಮನ ನಮ್ಮ ಧನ ಮತ್ತು ತನ ಎಲ್ಲವನ್ನೂ ಅವರ ಮೇಲೆ ಬಂಡವಾಳ ಹಾಕುತ್ತೇವೆ ಇಷ್ಟೆಲ್ಲಾ ಮಾಡಿದ ಮೇಲೆ ಯಾರೋ ನಮಗೆ ಮೋಸ ಮಾಡಿದಾಗ ಮನಸ್ಸಿಗೆ ತುಂಬಾ ನೋವು ಆಗುತ್ತದೆ.

ತುಂಬಾ ಕಷ್ಟ ಆಗುತ್ತದೆ ನಾವು ಅವರಲ್ಲಿ ಇಟ್ಟ ನಂಬಿಕೆ ಪಡೆದ ಪ್ರೀತಿ ಪಡೆದ ವಿಶ್ವಾಸದಲ್ಲಿ ಏನು ಕಡಿಮೆ ಆಯಿತು ಎಂದು ಯೋಚಿಸುತ್ತೇವೆ ಇಂತಹ ಸಮಯದಲ್ಲಿ ನಾವು ಏಕಾಂಗಿ ಆಗಿ ಬಿಡುತ್ತವೆ ಅವರ ನೆನಪು ನಮಗೆ ಎಡ ಬಿಡದೆ ಕಾಡುತ್ತಾ ಇರುತ್ತದೆ ಅದೇ ನೆನಪಿನಲ್ಲಿ ಎಷ್ಟು ಕಣ್ಣೀರು ಸುರಿಸಿರುತ್ತೇವೆ ನಮಗೆ ಗೊತ್ತಿಲ್ಲ. ಆದರೆ ಅವರ ನೆನಪು ಮಾತ್ರ ನಮ್ಮ ಮನಸಿನಲ್ಲಿ ಹಚ್ಚ ಹಸಿರಾಗಿ ಇರುತ್ತದೆ ಎಷ್ಟು ಸಲ ಮರೆಯಲು ಪ್ರಯತ್ನ ಪಟ್ಟರು ಮರೆಯಲು ಸಾಧ್ಯವೇ ಆಗುವುದಿಲ್ಲ ಆದರೆ ಇದರಿಂದ ಈ ವ್ಯಕ್ತಿಗೆ ಯಾವುದೇ ಪರಿಣಾಮ ಬೀರುವುದಿಲ್ಲ

ಈ ಪರಿಸ್ಥಿತಿಯಲ್ಲಿ ನಾವು ಅವರದ್ದೇ ನೆನಪಿನಲ್ಲಿ ಉಳಿದು ಕೊಳ್ಳುವುದು ಉಚಿತವಲ್ಲ ನಾನೂ ಮನಸ್ಸು ಮಾಡಿದರೆ ಎಂತಹ ಸಾಧನೆ ಕೂಡ ಮಾಡಬಹುದು ಎನ್ನುವುದು ತೋರಿಸಿ ಕೊಡಬೇಕಾದ ಸಮಯ ನಮಗೆ ಮೋಸ ಮಾಡಿದ ವ್ಯಕ್ತಿ ಜೀವನ ಎಲ್ಲಾ ಪಶ್ಚಾತಾಪ ಪಡುವಂತ ಸಾಧನೆ ಮಾಡಿ ತೋರಿಸಬೇಕು ನಿಮ್ಮ ಯಾವ ನಿರ್ಮಲತೆ ಗೋಸ್ಕರ ನಿಮಗೆ ಬಿಟ್ಟು ಹೋದರೋ ಈ ನೀರ್ಮಲತೆ ನನ್ನಲ್ಲಿ ಇರಲೇ ಇಲ್ಲ ಎನ್ನುವ ಮಟ್ಟಿಗೆ ಪರಿಶ್ರಮ ಪಡಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇದೆಲ್ಲ ಪರಿಶ್ರಮ ಮೋಸ ಮಾಡಿದ ವ್ಯಕ್ತಿಗೆ ಅಲ್ಲ ಈ ಪರಿಶ್ರಮ ನಿಮ್ಮ ಉಣ್ಣತಿಗೋಸ್ಕರ ಮತ್ತು ನಿಮ್ಮ ಪರಿವಾರಕ್ಕೆ ಅವರಿಗೋಸ್ಕರ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಜೀವನದ ಸಾಧನೆಗಳೇ ಅವರಿಗೆ ತುಂಬಾ ದೊಡ್ಡ ಶಿಕ್ಷೆ ಆಗಿ ಪರಿಣಮಿಸುತ್ತದೆ ನಿಮ್ಮ ಸಾಧನೆಗಳು ಮಾಧ್ಯಮಗಳಲ್ಲಿ ನೀವು ನೋಡಿದಾಗ ಅಥವಾ ಓದಿದಾಗ ಯಾರದೋ ಬಾಯಿಯಲ್ಲಿ ಕೇಳಿದಾಗ ಅವರಿಗೆ ಅವರ ತಪ್ಪಿಗೆ ಪಶ್ಚಾತಾಪ ಪಡುವಂತೆ ಆಗಬೇಕು ಇದೆ ನಿಮಗೆ ಸಿಗುವ ದೊಡ್ಡ ಗೆಲುವು ಆ ಮೋಸಗಾರ ವಿರುದ್ಧ ಏನು ಮಾತನಾಡುವ ಅವಶ್ಯಕತೆ ಇಲ್ಲ

ಇದರಿಂದ ನಾವೇ ಹಾನಿಗೊಳಗಾಗಿ ಆಗುತ್ತವೆ ನೀವು ಸಾಧನೆಗಳ ಶಿಖರಗಳನ್ನು ಏರುತ್ತಾ ಹೋಗಿ ಆ ವ್ಯಕ್ತಿ ನಿಮಗೆ ಲಾಯಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧಿಸಿ ತೋರಿಸಿ ಇದರಿಂದ ನೀವು ತುಂಬಾ ಜನರಿಗೆ ಪ್ರೇರಣೆ ಆಗಬಹುದು. ಮತ್ತು ಮೋಸ ಮಾಡುವವರಿಗೆ ತಕ್ಕ ಪಾಠ ಆಗಬಹುದು. ಯಾರೋ ಬಿಟ್ಟು ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಿ ನೀವು ನಿಮ್ಮ ಜೀವನಕ್ಕೆ ಒಂದು ದಾರಿ ಕಂಡು ಕೊಳ್ಳಿ ಆಗ ನಿಮ್ಮ ಮನಸ್ಸು ಪ್ರಸನ್ನವಾಗುತ್ತದೆ.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಮುಸ್ಲಿಂರಿಗೆ ಭದ್ರತೆ ಇಲ್ಲದಂತಾಗಿದೆ : ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ದಾಳಿ

04/11/2025 3:50 PM1 Min Read

BIG NEWS : ‘UDR’ ಕೇಸ್ ಪ್ರತಿ ನೀಡಲು ಲಂಚಕ್ಕೆ ಬೇಡಿಕೆ ಆರೋಪ : ಬೆಳ್ಳಂದೂರು ಠಾಣೆ ಪಿಐ ಸಸ್ಪೆಂಡ್

04/11/2025 3:24 PM1 Min Read

BREAKING: ಶಾಲೆಯಲ್ಲಿ ಪ್ರಾರ್ಥನೆ ವೇಳೆ ನೂಕಾಟ ತಳ್ಳಾಟ: 4ನೇ ತರಗತಿ ಬಾಲಕಿ ಕಾಲು ಮುರಿತ

04/11/2025 3:21 PM1 Min Read
Recent News

“ಬಿಹಾರದ ರಸ್ತೆಗಳನ್ನ ಅಮೆರಿಕದ ರಸ್ತೆಗಳಂತೆ ಮಾಡ್ತೇನೆ” : ಸಚಿವ ‘ನಿತಿನ್ ಗಡ್ಕರಿ’ ಭರವಸೆ

04/11/2025 3:57 PM

ರಾಜ್ಯದಲ್ಲಿ ಮುಸ್ಲಿಂರಿಗೆ ಭದ್ರತೆ ಇಲ್ಲದಂತಾಗಿದೆ : ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ದಾಳಿ

04/11/2025 3:50 PM

Good News ; ಪಿಂಚಣಿದಾರರಿಗೆ ಸಿಹಿ ಸುದ್ದಿ ; ಈಗ ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ‘ಡಿಜಿಟಲ್ ಲೈಫ್ ಸರ್ಟಿಫಿಕೇಟ್’ ಸೇವೆ

04/11/2025 3:33 PM

BIG NEWS : ‘UDR’ ಕೇಸ್ ಪ್ರತಿ ನೀಡಲು ಲಂಚಕ್ಕೆ ಬೇಡಿಕೆ ಆರೋಪ : ಬೆಳ್ಳಂದೂರು ಠಾಣೆ ಪಿಐ ಸಸ್ಪೆಂಡ್

04/11/2025 3:24 PM
State News
KARNATAKA

ರಾಜ್ಯದಲ್ಲಿ ಮುಸ್ಲಿಂರಿಗೆ ಭದ್ರತೆ ಇಲ್ಲದಂತಾಗಿದೆ : ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ದಾಳಿ

By kannadanewsnow0504/11/2025 3:50 PM KARNATAKA 1 Min Read

ಹಾಸನ : ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ವಿರುದ್ಧ ಶಾಸಕ ಎಚ್ ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದು ಜಿಲ್ಲಾಧಿಕಾರಿ ಕೆ…

BIG NEWS : ‘UDR’ ಕೇಸ್ ಪ್ರತಿ ನೀಡಲು ಲಂಚಕ್ಕೆ ಬೇಡಿಕೆ ಆರೋಪ : ಬೆಳ್ಳಂದೂರು ಠಾಣೆ ಪಿಐ ಸಸ್ಪೆಂಡ್

04/11/2025 3:24 PM

BREAKING: ಶಾಲೆಯಲ್ಲಿ ಪ್ರಾರ್ಥನೆ ವೇಳೆ ನೂಕಾಟ ತಳ್ಳಾಟ: 4ನೇ ತರಗತಿ ಬಾಲಕಿ ಕಾಲು ಮುರಿತ

04/11/2025 3:21 PM

ಬೆಂಗಳೂರಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ : 75 ಲಕ್ಷ ಮೌಲ್ಯದ ಕೊಕೇನ್ ಜಪ್ತಿ, ಹಲವು ಪೆಡ್ಲರ್ ಗಳ ಬಂಧನ

04/11/2025 3:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.