Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಯನ್ನು ಸ್ಥಗಿತಗೊಳಿಸಿದೆ ಎಂಬ ವರದಿಯನ್ನು ನಿರಾಕರಿಸಿದೆ ರಕ್ಷಣಾ ಸಚಿವಾಲಯ

08/08/2025 6:26 PM

ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ಬಗ್ಗೆ H.D.ರೇವಣ್ಣ ಕುಟುಂಬದಿಂದ ಫಸ್ಟ್ ರಿಯಾಕ್ಷನ್

08/08/2025 6:16 PM

ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ: ಆರ್‌.ಅಶೋಕ

08/08/2025 5:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಐಸ್ ಕ್ಯೂಬ್’ಗಳಿಂದ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸ್ಬೋದು ; ಹೇಗೆ ಗೊತ್ತಾ.?
INDIA

‘ಐಸ್ ಕ್ಯೂಬ್’ಗಳಿಂದ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸ್ಬೋದು ; ಹೇಗೆ ಗೊತ್ತಾ.?

By KannadaNewsNow31/12/2024 10:09 PM

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಐಸ್ ಕ್ಯೂಬ್’ಗಳನ್ನು ಕೇವಲ ಅಡುಗೆ, ಜ್ಯೂಸ್ ಮತ್ತು ಐಸ್ ಕ್ರೀಮ್’ಗಳಲ್ಲಿ ಬಳಸುವುದಲ್ಲದೇ ಸೌಂದರ್ಯವನ್ನ ಹೆಚ್ಚಿಸಬಹುದು. ನಿಮ್ಮ ಚರ್ಮದ ಸೌಂದರ್ಯವನ್ನ ಸುಧಾರಿಸಲು ನೀವು ಈ ಐಸ್ ಕ್ಯೂಬ್‌’ಗಳನ್ನ ಬಳಸಬಹುದು. ಇವುಗಳ ಬಳಕೆಯಿಂದ ನಿಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಐಸ್ ಕ್ಯೂಬ್’ಗಳಿಂದ ಮಸಾಜ್ ಮಾಡುವುದರಿಂದ ಚರ್ಮದ ಸಣ್ಣಪುಟ್ಟ ಸಮಸ್ಯೆಗಳನ್ನೂ ನಿಯಂತ್ರಿಸಬಹುದು. ಚರ್ಮದ ಮೇಲೆ ಉರಿ, ಕೆರಳಿಕೆ, ತುರಿಕೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವಾಗ ಅದನ್ನು ಐಸ್’ನಿಂದ ಉಜ್ಜಿದರೆ ಆ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುನ್ನ ಐಸ್ ಕ್ಯೂಬ್’ಗಳನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿದರೆ ತ್ವಚೆಯ ಮೇಲಿರುವ ಕೊಳೆ ನಿವಾರಣೆಯಾಗಿ ಕಾಂತಿಯುತವಾಗಿ ಹೊಳೆಯುತ್ತದೆ. ಚರ್ಮ ಮೃದುವಾಗುತ್ತದೆ. ಮೊಡವೆಗಳು ಮತ್ತು ಕಲೆಗಳು ಸಹ ಕಡಿಮೆಯಾಗುತ್ತವೆ.

ಬೇಸಿಗೆಯಲ್ಲಿ ಬಿಸಿಲಿನಿಂದ ಉಪಶಮನ ಪಡೆಯಬೇಕಾದರೆ ಐಸ್ ಕ್ಯೂಬ್’ಗಳನ್ನ ಬಟ್ಟೆಯಲ್ಲಿ ಕಟ್ಟಿಕೊಂಡು ಚರ್ಮಕ್ಕೆ ಉಜ್ಜಿದರೆ ಶಾಖದಿಂದ ತತ್ ಕ್ಷಣ ಶಮನವಾಗುತ್ತದೆ. ಅದರಲ್ಲೂ ಸನ್ ಬರ್ನ್’ಗೆ ಇವು ಚೆನ್ನಾಗಿ ಕೆಲಸ ಮಾಡುತ್ತವೆ ಎನ್ನುತ್ತಾರೆ ತ್ವಚೆ ತಜ್ಞರು.

ಐಸ್ ಕ್ಯೂಬ್‌’ಗಳಿಂದ ಚರ್ಮವನ್ನ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತ ಸಂಚಾರ ಸುಗಮವಾಗಿದ್ದರೆ ತ್ವಚೆಯು ಉತ್ತಮ ಹೊಳಪನ್ನುಹೊಂದಿರುತ್ತದೆ. ಇದನ್ನು ಕಣ್ಣುಗಳ ಮೇಲೆ ಉಜ್ಜಿದರೆ ಒತ್ತಡದಿಂದ ಉತ್ತಮ ಪರಿಹಾರ ಸಿಗುತ್ತದೆ.

 

 

Ration Card Rules : ಜ.1ರಿಂದ ‘ರೇಷನ್ ಕಾರ್ಡ್’ ರೂಲ್ಸ್ ಚೇಂಜ್, ಬೇಗ ಕೆಲಸ ಮಾಡಿ ಇಲ್ಲದಿದ್ರೆ ಕಾರ್ಡ್ ರದ್ದುಗುತ್ತೆ

ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!

ಮೋದಿ ಸರ್ಕಾರದಲ್ಲಿ ದಲಿತರು, ಬುಡಕಟ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

'ಐಸ್ ಕ್ಯೂಬ್'ಗಳಿಂದ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸ್ಬೋದು ; ಹೇಗೆ ಗೊತ್ತಾ.? Ice cubes can enhance the beauty of your skin; Do you know how?
Share. Facebook Twitter LinkedIn WhatsApp Email

Related Posts

ಭಾರತ ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಯನ್ನು ಸ್ಥಗಿತಗೊಳಿಸಿದೆ ಎಂಬ ವರದಿಯನ್ನು ನಿರಾಕರಿಸಿದೆ ರಕ್ಷಣಾ ಸಚಿವಾಲಯ

08/08/2025 6:26 PM1 Min Read

ಉಜ್ವಲ ಯೋಜನೆಗೆ 12 ಸಾವಿರ ಕೋಟಿ, ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ಸಬ್ಸಿಡಿ : ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

08/08/2025 5:39 PM1 Min Read

“ಪ್ರಧಾನಿ ಮೋದಿ ಅವ್ರಿಗೆ ಸುಸ್ವಾಗತ” ; ‘SCO ಶೃಂಗಸಭೆ’ಗೆ ನಮೋ ಸ್ವಾಗತಿಸಿದ ‘ಚೀನಾ’

08/08/2025 5:32 PM1 Min Read
Recent News

ಭಾರತ ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಯನ್ನು ಸ್ಥಗಿತಗೊಳಿಸಿದೆ ಎಂಬ ವರದಿಯನ್ನು ನಿರಾಕರಿಸಿದೆ ರಕ್ಷಣಾ ಸಚಿವಾಲಯ

08/08/2025 6:26 PM

ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ಬಗ್ಗೆ H.D.ರೇವಣ್ಣ ಕುಟುಂಬದಿಂದ ಫಸ್ಟ್ ರಿಯಾಕ್ಷನ್

08/08/2025 6:16 PM

ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ: ಆರ್‌.ಅಶೋಕ

08/08/2025 5:56 PM

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

08/08/2025 5:49 PM
State News
KARNATAKA

ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ಬಗ್ಗೆ H.D.ರೇವಣ್ಣ ಕುಟುಂಬದಿಂದ ಫಸ್ಟ್ ರಿಯಾಕ್ಷನ್

By kannadanewsnow0908/08/2025 6:16 PM KARNATAKA 1 Min Read

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಆಗಿದೆ. ಈ ಬಗ್ಗೆ ಎಚ್‌ಡಿ ರೇವಣ್ಣ ಕುಟುಂಬದಿಂದ…

ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ: ಆರ್‌.ಅಶೋಕ

08/08/2025 5:56 PM

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಭರ್ಜರಿ ರೆಸ್ಪಾನ್ಸ್: ಪ್ರತಿನಿತ್ಯ 1000ಕ್ಕೂ ಹೆಚ್ಚು ನಾಗರಿಕರ ಕರೆ

08/08/2025 5:49 PM

ಮುರಿದು ಬಿದ್ದ ವಿದ್ಯುತ್ ಕಂಬ, ಹಾನಿಗೊಳಗಾದ ಸೈನ್ ಬೋರ್ಡ್ ತೆರವಿಗೆ ಬಿಬಿಎಂಪಿ ಆದೇಶ

08/08/2025 5:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.