Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIGG NEWS : ‘PNB’ಗೆ 2,434 ಕೋಟಿ ರೂ. ವಂಚನೆ ; ‘RBI’ ಸಂಪೂರ್ಣ ವಿವರ ಬಹಿರಂಗ.!

27/12/2025 7:19 PM

BREAKING : ವಾರಗಳ ಗಡಿ ಘರ್ಷಣೆ ಬಳಿಕ ಥೈಲ್ಯಾಂಡ್-ಕಾಂಬೋಡಿಯಾ 2ನೇ ಕದನ ವಿರಾಮ ಘೋಷಣೆ

27/12/2025 6:57 PM

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮ ಲಿವರ್ ಹಾಳಾಗ್ತಿದೆ ಎಂದರ್ಥ, ತಡ ಮಾಡದೇ ವೈದ್ಯರ ಸಂಪರ್ಕಿಸಿ!

27/12/2025 6:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 2024ರ ‘ICC’ ಟೆಸ್ಟ್ ತಂಡ ಪ್ರಕಟ : ಮೂವರು ‘ಟೀಂ ಇಂಡಿಯಾ ಆಟಗಾರ’ರಿಗೆ ಸ್ಥಾನ
INDIA

BREAKING : 2024ರ ‘ICC’ ಟೆಸ್ಟ್ ತಂಡ ಪ್ರಕಟ : ಮೂವರು ‘ಟೀಂ ಇಂಡಿಯಾ ಆಟಗಾರ’ರಿಗೆ ಸ್ಥಾನ

By KannadaNewsNow24/01/2025 4:44 PM

ನವದೆಹಲಿ : 2024ರ ಐಸಿಸಿ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಕೇಪ್ ಟೌನ್’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ವರ್ಷ ಪ್ರಾರಂಭವಾಯಿತು, ನಂತರ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 4-1 ಸರಣಿ ಗೆಲುವು ಸಾಧಿಸಿತು. ನಂತ್ರ, ರೋಹಿತ್ ಶರ್ಮಾ ನೇತೃತ್ವದ ತಂಡವು ಬಾಂಗ್ಲಾದೇಶದ ವಿರುದ್ಧ 2-0 ಅಂತರದಿಂದ ಸರಣಿಯನ್ನ ಗೆದ್ದುಕೊಂಡಿತು. ಆದ್ರೆ, ಅಂದಿನಿಂದ ಇದು ತಂಡಕ್ಕೆ ಕಠಿಣ ಪ್ರಯಾಣವಾಗಿದೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಹೀನಾಯ ಸೋಲನುಭವಿಸಿದ ಭಾರತ, ನಂತರ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಸೋತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್’ನಿಂದ ಹೊರಬಿದ್ದಿತು. ಕಾಂಗರೂಗಳ ವಿರುದ್ಧ ಪರ್ತ್ನಲ್ಲಿನ ಗೆಲುವು ಆಟಗಾರರ ಆತ್ಮವಿಶ್ವಾಸವನ್ನ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ಆತಿಥೇಯರು ಭಾರತವನ್ನ ಸೋಲಿಸಿದರು.

ಕಳೆದ ಆರು ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಕಠಿಣ ಸಮಯದ ಹೊರತಾಗಿಯೂ, ಮೂವರು ಭಾರತೀಯ ಕ್ರಿಕೆಟಿಗರು ಐಸಿಸಿಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೆಡ್ ಬಾಲ್ ಕ್ರಿಕೆಟ್’ನಲ್ಲಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್’ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಅವರನ್ನ ಆರಂಭಿಕ ಆಟಗಾರನಾಗಿ ಹೆಸರಿಸಲಾಗಿದೆ. ರವೀಂದ್ರ ಜಡೇಜಾ 2024ರಲ್ಲಿ 29.27 ಸರಾಸರಿಯಲ್ಲಿ 527 ರನ್ ಗಳಿಸಿದ್ದಾರೆ ಮತ್ತು 48 ವಿಕೆಟ್’ಗಳನ್ನ ಪಡೆದಿದ್ದಾರೆ.

ವೇಗಿ ಜಸ್ಪ್ರೀತ್ ಬುಮ್ರಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಕಳೆದ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ ಮತ್ತು ಐಸಿಸಿ ವರ್ಷದ ಪುರುಷರ ಕ್ರಿಕೆಟಿಗನಿಗಾಗಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾ 14.92ರ ಸರಾಸರಿಯಲ್ಲಿ 71 ವಿಕೆಟ್ಗಳನ್ನು ಪಡೆದಿದ್ದಾರೆ.

 

 

BREAKING : ಮಾಧ್ಯಮ ಸಂಸ್ಥೆ ‘CNN’ನಿಂದ 200 ಉದ್ಯೋಗಗಳು ವಜಾ |CNN Layoffs

BREAKING : ಜೆಇಇ ಮೇನ್ ‘ಹಾಲ್ ಟಿಕೆಟ್’ ಬಿಡುಗಡೆ ; ಡೌನ್ಲೋಡ್ ಮಾಡಲು ಈ ಹಂತಗಳನ್ನ ಅನುಸರಿಸಿ |JEE Main admit card 2025 out

BREAKING: ಅಮುಲ್ ಹಾಲಿನ ಬೆಲೆ ಪ್ರತಿ ಲೀಟರ್ ಗೆ 1 ರೂ ಇಳಿಕೆ | Amul cuts milk prices

BREAKING : 2024ರ 'ICC' ಟೆಸ್ಟ್ ತಂಡ ಪ್ರಕಟ : ಮೂವರು 'ಟೀಂ ಇಂಡಿಯಾ ಆಟಗಾರ'ರಿಗೆ ಸ್ಥಾನ ICC Test squad for 2024 announced
Share. Facebook Twitter LinkedIn WhatsApp Email

Related Posts

BIGG NEWS : ‘PNB’ಗೆ 2,434 ಕೋಟಿ ರೂ. ವಂಚನೆ ; ‘RBI’ ಸಂಪೂರ್ಣ ವಿವರ ಬಹಿರಂಗ.!

27/12/2025 7:19 PM1 Min Read

BREAKING : ವಾರಗಳ ಗಡಿ ಘರ್ಷಣೆ ಬಳಿಕ ಥೈಲ್ಯಾಂಡ್-ಕಾಂಬೋಡಿಯಾ 2ನೇ ಕದನ ವಿರಾಮ ಘೋಷಣೆ

27/12/2025 6:57 PM1 Min Read

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮ ಲಿವರ್ ಹಾಳಾಗ್ತಿದೆ ಎಂದರ್ಥ, ತಡ ಮಾಡದೇ ವೈದ್ಯರ ಸಂಪರ್ಕಿಸಿ!

27/12/2025 6:44 PM2 Mins Read
Recent News

BIGG NEWS : ‘PNB’ಗೆ 2,434 ಕೋಟಿ ರೂ. ವಂಚನೆ ; ‘RBI’ ಸಂಪೂರ್ಣ ವಿವರ ಬಹಿರಂಗ.!

27/12/2025 7:19 PM

BREAKING : ವಾರಗಳ ಗಡಿ ಘರ್ಷಣೆ ಬಳಿಕ ಥೈಲ್ಯಾಂಡ್-ಕಾಂಬೋಡಿಯಾ 2ನೇ ಕದನ ವಿರಾಮ ಘೋಷಣೆ

27/12/2025 6:57 PM

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮ ಲಿವರ್ ಹಾಳಾಗ್ತಿದೆ ಎಂದರ್ಥ, ತಡ ಮಾಡದೇ ವೈದ್ಯರ ಸಂಪರ್ಕಿಸಿ!

27/12/2025 6:44 PM

ವಿದ್ಯಾರ್ಥಿಗಳ ಸೃಜನಶೀಲತೆಗೆ ಇಲ್ಲಿದೆ ಸುವರ್ಣಾವಕಾಶ: ಬೆಂಗಳೂರಲ್ಲಿ ʻವೇದಾಂತ ಮೇಕಥಾನ್’ ಕಾರ್ಯಕ್ರಮ ಆಯೋಜನೆ

27/12/2025 6:36 PM
State News
KARNATAKA

ವಿದ್ಯಾರ್ಥಿಗಳ ಸೃಜನಶೀಲತೆಗೆ ಇಲ್ಲಿದೆ ಸುವರ್ಣಾವಕಾಶ: ಬೆಂಗಳೂರಲ್ಲಿ ʻವೇದಾಂತ ಮೇಕಥಾನ್’ ಕಾರ್ಯಕ್ರಮ ಆಯೋಜನೆ

By kannadanewsnow0927/12/2025 6:36 PM KARNATAKA 2 Mins Read

ಬೆಂಗಳೂರು: ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನವೊಂದಕ್ಕೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗುತ್ತಿದೆ. ಪರಮ್ ಫೌಂಡೇಶನ್ ಮತ್ತು…

KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ: ಜನವರಿ.10, 12 ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ

27/12/2025 6:27 PM

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಕೌನ್ಸಿಲಿಂಗ್ ಮೂಲಕ ಮುಖ್ಯ ಶಿಕ್ಷಕರ ಹುದ್ದೆಯ ಬಡ್ತಿಗೆ ವೇಳಾಪಟ್ಟಿ ಪ್ರಕಟ

27/12/2025 5:51 PM

ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

27/12/2025 4:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.