Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯಕ್ಕೆ ಎಂಟ್ರಿ ಕೊಟ್ಟ ‘ಆಫ್ರಿಕನ್ ಹಂದಿ ಜ್ವರ’ : ಚಿಕ್ಕಬಳ್ಳಾಪುರದಲ್ಲಿ 100 ಹಂದಿಗಳ ಸಾವು!

29/08/2025 5:16 AM

‘ಜಿನ್ ಪಿಂಗ್, ಪುಟಿನ್ ಭೇಟಿಯಾಗಲು ಕಾತುರನಾಗಿದ್ದೇನೆ’ : ಜಪಾನ್, ಚೀನಾ ಭೇಟಿಗೆ ‘ಪ್ರಧಾನಿ ಮೋದಿ’ ಉತ್ಸುಕ

28/08/2025 10:19 PM

BREAKING: ರಾಜ್ಯಕ್ಕೂ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಕೇಸ್ ದೃಢ

28/08/2025 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ : ಡಿಕೆ ಸುರೇಶ್
KARNATAKA

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ : ಡಿಕೆ ಸುರೇಶ್

By kannadanewsnow0524/06/2024 2:09 PM

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಮಾಜಿ ಸಂಸದ ಡಿಕೆ ಸುರೇಶ್ ಈ ಬಾರಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ವಿರುದ್ಧ ಭಾರಿ ಅಂತರದಿಂದ ಸೋಲು ಅನುಭವಿಸಿದ್ದಾರೆ ಇದೀಗ ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿದ್ದು ನಾನು ಈ ಚುನಾವಣೆಯಲ್ಲಿ ಕೇವಲ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಜನ ಯಾರನ್ನು ಬಯಸುತ್ತಾರೆ ಅವರೇ ಅಭ್ಯರ್ಥಿ. ರಾಮನಗರ ನಮ್ಮ ಜಿಲ್ಲೆ ಪಕ್ಷದ ಅಧ್ಯಕ್ಷ ಡಿಸಿಎಂ ಆಗಿ ಡಿಕೆಗೆ ಜವಾಬ್ದಾರಿ ಇದೆ. ಉಪಚುನಾವಣೆ ಬರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಿಲ್ಲ. ಹಾಗಾಗಿ ಕಾರ್ಯಕರ್ತರು ಸಾಕಷ್ಟು ಇದ್ದಾರೆ ಹಾಗಾಗಿ ಡಿಕೆ ಶಿವಕುಮಾರ್ ಚೆನ್ನಪಟ್ಟಣಕ್ಕೆ ಭೇಟಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಜನ ಬಯಸಿದರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂಬ ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕ್ಷೇತ್ರದ ಜನ ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ತಲೆಬಾಗುತ್ತೇವೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಜನರು ತಿರಸ್ಕರಿಸಿದ್ದಾರೆ.ಸೋತು ಒಂದು ತಿಂಗಳು ಕೂಡ ಆಗಿಲ್ಲ ಆಗಲೇ ಇನ್ನೊಂದು ಚುನಾವಣೆ ಅಂದರೆ ಜನ ನಗುತ್ತಾರೆ ಎಂದರು.

ಬೇರೆಯವರು ಕೆಲಸ ಮಾಡಲಿ ನಾವು ಸಹಕಾರ ಕೊಡೋಣ ಮೊದಲಿಂದಲೂ ಚನ್ನಪಟ್ಟಣ ಕ್ಷೇತ್ರ ಜೊತೆ ಒಡನಾಟವಿದೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವಾಗಿದೆ ನಾಯಕತ್ವ ಇರಲಿಲ್ಲ ನಮ್ಮ ಪಕ್ಷಕ್ಕೆ ಬರೋದು ಹೋಗುವುದರಿಂದ ನಮಗೆ ಹಿನ್ನಡೆಯಾಗಿತ್ತು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : ರಾಜ್ಯಕ್ಕೆ ಎಂಟ್ರಿ ಕೊಟ್ಟ ‘ಆಫ್ರಿಕನ್ ಹಂದಿ ಜ್ವರ’ : ಚಿಕ್ಕಬಳ್ಳಾಪುರದಲ್ಲಿ 100 ಹಂದಿಗಳ ಸಾವು!

29/08/2025 5:16 AM1 Min Read

BREAKING: ರಾಜ್ಯಕ್ಕೂ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಕೇಸ್ ದೃಢ

28/08/2025 9:51 PM1 Min Read

ಶಿವಮೊಗ್ಗ: ಈ ದಿನದಂದು ಜಿಲ್ಲೆಯಲ್ಲಿ ‘ಮದ್ಯ ಮಾರಾಟ’ ಬಂದ್ – ಡಿಸಿ ಆದೇಶ

28/08/2025 9:42 PM1 Min Read
Recent News

BREAKING : ರಾಜ್ಯಕ್ಕೆ ಎಂಟ್ರಿ ಕೊಟ್ಟ ‘ಆಫ್ರಿಕನ್ ಹಂದಿ ಜ್ವರ’ : ಚಿಕ್ಕಬಳ್ಳಾಪುರದಲ್ಲಿ 100 ಹಂದಿಗಳ ಸಾವು!

29/08/2025 5:16 AM

‘ಜಿನ್ ಪಿಂಗ್, ಪುಟಿನ್ ಭೇಟಿಯಾಗಲು ಕಾತುರನಾಗಿದ್ದೇನೆ’ : ಜಪಾನ್, ಚೀನಾ ಭೇಟಿಗೆ ‘ಪ್ರಧಾನಿ ಮೋದಿ’ ಉತ್ಸುಕ

28/08/2025 10:19 PM

BREAKING: ರಾಜ್ಯಕ್ಕೂ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಕೇಸ್ ದೃಢ

28/08/2025 9:51 PM

‘ಪ್ರಧಾನಿ ಮೋದಿ’ ಜನಪ್ರಿಯತೆ ಕುಸಿತ, ಈಗ ಎಲೆಕ್ಷನ್ ನಡೆದ್ರೂ ‘NDA’ಗೆ 300 ಸೀಟು ಖಚಿತ ; ಸಮೀಕ್ಷೆ

28/08/2025 9:49 PM
State News
KARNATAKA

BREAKING : ರಾಜ್ಯಕ್ಕೆ ಎಂಟ್ರಿ ಕೊಟ್ಟ ‘ಆಫ್ರಿಕನ್ ಹಂದಿ ಜ್ವರ’ : ಚಿಕ್ಕಬಳ್ಳಾಪುರದಲ್ಲಿ 100 ಹಂದಿಗಳ ಸಾವು!

By kannadanewsnow0529/08/2025 5:16 AM KARNATAKA 1 Min Read

ಚಿಕ್ಕಬಳ್ಳಾಪುರ : ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ…

BREAKING: ರಾಜ್ಯಕ್ಕೂ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಕೇಸ್ ದೃಢ

28/08/2025 9:51 PM

ಶಿವಮೊಗ್ಗ: ಈ ದಿನದಂದು ಜಿಲ್ಲೆಯಲ್ಲಿ ‘ಮದ್ಯ ಮಾರಾಟ’ ಬಂದ್ – ಡಿಸಿ ಆದೇಶ

28/08/2025 9:42 PM

ನಟ ದರ್ಶನ್ ಪತ್ನಿ, ಪುತ್ರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ: ಕಾನೂನು ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ

28/08/2025 9:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.