Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

LPG ಸಿಲಿಂಡರ್ ಡೆಲಿವರಿ ಬಾಯ್ ಸಂಬಳ ಎಷ್ಟು? ಪ್ರತಿ ವಿತರಣೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ.?

23/07/2025 9:42 PM

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಯಾಗಲು KPCL ನೌಕರರ ಶ್ರಮ ಕಾರಣ: ಸಿಎಂ ಸಿದ್ಧರಾಮಯ್ಯ ಮೆಚ್ಚುಗೆ

23/07/2025 9:41 PM

ಸಾಗರದ ‘ಬಂಟರ ಸಂಘ’ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

23/07/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವುದೇ ಕಾರಣಕ್ಕೂ ನಾನು ‘ಪಕ್ಷೇತರ’ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ : ಪ್ರತಾಪ್ ಸಿಂಹ ಸ್ಪಷ್ಟನೆ
KARNATAKA

ಯಾವುದೇ ಕಾರಣಕ್ಕೂ ನಾನು ‘ಪಕ್ಷೇತರ’ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ : ಪ್ರತಾಪ್ ಸಿಂಹ ಸ್ಪಷ್ಟನೆ

By kannadanewsnow0513/03/2024 2:20 PM

ಮೈಸೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಆದರೆ ಯಾವುದೇ ಕಾರಣಕ್ಕೂ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದರು.

ಮಾ.16ರಂದು ಪ್ರಧಾನಿಮಂತ್ರಿ ನರೇಂದ್ರ ಮೋದಿ ‘ರಾಜ್ಯಕ್ಕೆ’ ಭೇಟಿ : ಕಲಬುರ್ಗಿ, ಶಿವಮೊಗ್ಗದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಬಿಎಸ್ ವೈ ಅವರನ್ನು ಎಳೆದು ತರಬೇಡಿ. ಬಿಎಸ್ ವೈ ಪಕ್ಷ ಕಟ್ಟದಿದ್ದರೆ ಬಿಜೆಪಿ ಎಲ್ಲಿ ಇರುತ್ತಿತ್ತು? ಬಿ ಎಸ್ ವೈ ಬಿಜೆಪಿ ಕಟ್ಟದಿದ್ದರೆ ನಮ್ಮಂತವರು ಎಂಪಿ ಆಗುತ್ತಿದ್ವ? ಕರ್ನಾಟಕಕ್ಕೆ ಬಿಎಸ್ ವೈ ಒಂದು ರೀತಿ ಮೋದಿ ಇದ್ದ ಹಾಗೆ ಎಂದು ಅವರು ತಿಳಿಸಿದರು.

ರಾಮೇಶ್ವರಂ ಕೆಫೆ ಪ್ರಕರಣ: ಬಾಂಬ್ ಸ್ಫೋಟದ ಶಂಕಿತನನ್ನು ಬಂಧಿಸಿದ NIA!

ಏಕಾಂಗಿಯಾಗಿ ಬಿಎಸ್ವೈ ಪಕ್ಷವನ್ನು ಕಟ್ಟಿದರು.1983 ರಲ್ಲಿ ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳು ಮಾತ್ರ ಇತ್ತು. ಇದೀಗ ಈ ಮಟ್ಟಕ್ಕೆ ಬಿಜೆಪಿ ಪಕ್ಷ ಬೆಳೆದಿದ್ದೆ ಅದಕ್ಕೆ ಬಿ ಎಸ್ ವೈ ಕಾರಣ. ಪ್ರಧಾನಿ ನರೇಂದ್ರ ಮೋದಿ ನನಗೆ ಸದಾ ಪ್ರೇರಣೆ ಮೋದಿ ಅವರು ಏನೇ ನಿರ್ಧಾರ ತೆಗೆದುಕೊಂಡರು ಕೂಡ ಅದನ್ನು ಸ್ವೀಕರಿಸುತ್ತೇನೆ ಎಂದರು.

ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಪುಷ್ಪಕ್ ನ ಎರಡನೇ ಲ್ಯಾಂಡಿಂಗ್ ಪರೀಕ್ಷೆಗೆ ಇಸ್ರೋ ಸಿದ್ದತೆ

ಮೋದಿ ಅವರಿಗಿಂತ ದೊಡ್ಡದು ಯಾವುದು ಇಲ್ಲ.ಅವಕಾಶ ಕೊಟ್ಟರೂ ತೃಪ್ತಿ ಇದೆ ಕೊಡದಿದ್ದರೂ ಕೂಡ ತೃಪ್ತಿ ಇದೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮೈಸೂರು ನಗರದಲ್ಲಿ ಬಿಜೆಪಿ ಸಂಸದ ಪ್ರಾಥಮಿಕ ಸ್ಪಷ್ಟನೆ ನೀಡಿದ್ದಾರೆ. 1960 ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಕರ್ನಾಟಕದಲ್ಲಿ ಎಷ್ಟು ಸಂಸದರು ಪರವಾಗಿ ಹೋರಾಟ ಆಗುತ್ತಿದೆ. ಟಿಕೆಟ್ ಕೊಡಬೇಕೆಂದು ಜನ ಕೇಳುತ್ತಿದ್ದಾರೆ ನನಗೆ ಅಷ್ಟೇ ಸಾಕು ಎಂದು ತಿಳಿಸಿದರು.

I will not contest as an 'independent' candidate for any reason: Pratap Simha ಯಾವುದೇ ಕಾರಣಕ್ಕೂ ನಾನು 'ಪಕ್ಷೇತರ' ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ : ಪ್ರತಾಪ್ ಸಿಂಹ ಸ್ಪಷ್ಟನೆ
Share. Facebook Twitter LinkedIn WhatsApp Email

Related Posts

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಯಾಗಲು KPCL ನೌಕರರ ಶ್ರಮ ಕಾರಣ: ಸಿಎಂ ಸಿದ್ಧರಾಮಯ್ಯ ಮೆಚ್ಚುಗೆ

23/07/2025 9:41 PM2 Mins Read

ಸಾಗರದ ‘ಬಂಟರ ಸಂಘ’ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

23/07/2025 9:36 PM2 Mins Read

ಇಂದು ‘8 ಭ್ರಷ್ಟ ಅಧಿಕಾರಿ’ಗಳ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ‘ಅಕ್ರಮ ಆಸ್ತಿ ಪಾಸ್ತಿ’ ಎಷ್ಟು ಗೊತ್ತಾ? | Lokayukta Raid

23/07/2025 9:26 PM4 Mins Read
Recent News

LPG ಸಿಲಿಂಡರ್ ಡೆಲಿವರಿ ಬಾಯ್ ಸಂಬಳ ಎಷ್ಟು? ಪ್ರತಿ ವಿತರಣೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ.?

23/07/2025 9:42 PM

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಯಾಗಲು KPCL ನೌಕರರ ಶ್ರಮ ಕಾರಣ: ಸಿಎಂ ಸಿದ್ಧರಾಮಯ್ಯ ಮೆಚ್ಚುಗೆ

23/07/2025 9:41 PM

ಸಾಗರದ ‘ಬಂಟರ ಸಂಘ’ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

23/07/2025 9:36 PM

ಇಂದು ‘8 ಭ್ರಷ್ಟ ಅಧಿಕಾರಿ’ಗಳ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ‘ಅಕ್ರಮ ಆಸ್ತಿ ಪಾಸ್ತಿ’ ಎಷ್ಟು ಗೊತ್ತಾ? | Lokayukta Raid

23/07/2025 9:26 PM
State News
KARNATAKA

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಯಾಗಲು KPCL ನೌಕರರ ಶ್ರಮ ಕಾರಣ: ಸಿಎಂ ಸಿದ್ಧರಾಮಯ್ಯ ಮೆಚ್ಚುಗೆ

By kannadanewsnow0923/07/2025 9:41 PM KARNATAKA 2 Mins Read

ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಈಗ ಸ್ವಾವಲಂಭಿಯಾಗಿದ್ದು ಇದರಲ್ಲಿ KPCL ನೌಕರರ ಶ್ರಮ ಅಪಾರವಿದೆ ಎಂದು ಮುಖ್ಯಮಂತ್ರಿ…

ಸಾಗರದ ‘ಬಂಟರ ಸಂಘ’ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

23/07/2025 9:36 PM

ಇಂದು ‘8 ಭ್ರಷ್ಟ ಅಧಿಕಾರಿ’ಗಳ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ‘ಅಕ್ರಮ ಆಸ್ತಿ ಪಾಸ್ತಿ’ ಎಷ್ಟು ಗೊತ್ತಾ? | Lokayukta Raid

23/07/2025 9:26 PM

ಕ್ರಾಂತಿಕಾರಿ ಆಂಜಿಯೋಪ್ಲ್ಯಾಸ್ಟಿ: ಸ್ಟೆಂಟ್‌ಲೆಸ್ ಡ್ರಗ್-ಎಲ್ಯೂಟಿಂಗ್ ಬಲೂನ್‌ಗಳ ಏರಿಕೆ

23/07/2025 9:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.