ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ (BCCI) ನೀಡಿದ್ದ ಭಾರತದ ಟೆಸ್ಟ್ ನಾಯಕತ್ವವನ್ನ ನಿರಾಕರಿಸಿದ್ದಾಗಿ ಭಾರತದ ಹಿರಿಯ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಸ್ಪೋರ್ಟ್ಸ್ ಮಾಧ್ಯಮ ಒಂದರ ಮಾತನಾಡಿದ ಬುಮ್ರಾ, ತಮ್ಮ ಕೆಲಸದ ಹೊರೆಯನ್ನ ನಿಭಾಯಿಸುತ್ತಿದ್ದು, ದೀರ್ಘಕಾಲದವರೆಗೆ ಆಡಲು ಚುರುಕಾಗಿರಬೇಕು ಎಂದು ಹೇಳಿದರು.
ಹಲವಾರು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮಧ್ಯದಲ್ಲಿಯೇ ಹೊರನಡೆದರು. ಗಾಯದಿಂದಾಗಿ ಬುಮ್ರಾ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆದ್ದ ಚಾಂಪಿಯನ್ಸ್ ಟ್ರೋಫಿಯನ್ನ ಕಳೆದುಕೊಳ್ಳಬೇಕಾಯಿತು.
BREAKING : ಐಶ್ವರ್ಯ ಗೌಡಗೆ ಬಿಗ್ ರಿಲೀಫ್ : ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು
ಇಂದು ಒಂದೇ ದಿನ ‘7 ಏರ್ ಇಂಡಿಯಾ ವಿಮಾನ’ಗಳ ಹಾರಾಟ ರದ್ದು | Air India flights cancelled