Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಂಗ್ಲಾದೇಶ ವಿಮಾನ ದುರಂತ: ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಢಾಕಾಗೆ ಸುಟ್ಟಗಾಯ ತಜ್ಞರ ತಂಡ ಕಳುಹಿಸಿದ ಭಾರತ

23/07/2025 8:40 AM

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:23-07-2025 ಬುಧವಾರ

23/07/2025 8:39 AM

ಗಮನಿಸಿ : ನಿಮ್ಮ ದೇಹದ ಮೇಲೆ `ಕೊಬ್ಬಿನ ಗಂಟು’ ಇದ್ದರೆ ಹೀಗೆ ಮಾಡಿ ಬೇಗ ಕರಗುತ್ತದೆ..!

23/07/2025 8:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನಗೆ ‘ಗರ್ವನೆ’ ಇಲ್ಲ ಅವರೇನು ನನ್ನ ‘ಗರ್ವಭಂಗ’ ಮಾಡೋದು : HD ದೇವೇಗೌಡಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
KARNATAKA

ನನಗೆ ‘ಗರ್ವನೆ’ ಇಲ್ಲ ಅವರೇನು ನನ್ನ ‘ಗರ್ವಭಂಗ’ ಮಾಡೋದು : HD ದೇವೇಗೌಡಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

By kannadanewsnow0501/04/2024 4:11 PM

ಮೈಸೂರು : ನಿನ್ನೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಹಂ ಇದೆ ಅವರ ಗರ್ಭಭಂಗ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಅದಕ್ಕೆ ಇಂದುಸಿಎಂ ಸಿದ್ದರಾಮಯ್ಯ ನನಗೆ ಗರ್ವನೇ ಇಲ್ಲ ಅವರೇನು ನನ್ನ ಗರ್ವಭಂಗ ಮಾಡುವುದು ಎಂದು ಎಚ್ ಡಿ ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದರು.

BREAKING : ಮಾರ್ಚ್’ನಲ್ಲಿ 1.78 ಲಕ್ಷ ಕೋಟಿ ‘GST ಸಂಗ್ರಹ’ : ಇದುವರೆಗಿನ 2ನೇ ಅತ್ಯಧಿಕ ಮೊತ್ತ

ಮೈಸೂರಿನ ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನನ್ನ ಗರ್ವ ಭಂಗ ಮಾಡ್ತೀನಿ ಅಂತ ಎಚ್ ಡಿ ದೇವೇಗೌಡರು ಹೇಳುತ್ತಾರೆ. ಕೋಮುವಾದಿ ಪಕ್ಷ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿ ಕೊಂಡಿದೆ. ಬಿಜೆಪಿ ಕೋಮುವಾದಿ ಪಕ್ಷ ಅಂತ ಹೇಳಿದ್ದು ಯಾರು? ಇದನ್ನು ಹೇಳಿದರೆ ಸಿದ್ದರಾಮಯ್ಯಗೆ ಗರ್ವ ಅಂತ ಹೇಳುತ್ತಾರೆ, ಸಿದ್ದರಾಮಯ್ಯ ಗರ್ವಭಂಗ ಮಾಡುತ್ತೇನೆ ಅಂತಾರೆ ನನಗೆ ಗರ್ವ ಇದ್ದರೆ ಅಲ್ವಾ ಭಂಗ ಮಾಡೋದು ಎಂದು ತಿರುಗೇಟು ನೀಡಿದರು.

BREAKING : ತಿಂಗಳ ಮೊದಲ ದಿನವೇ ‘ಷೇರು ಮಾರುಕಟ್ಟೆ’ ಅದ್ಭುತ ಜಿಗಿತ ; ಹೂಡಿಕೆದಾರರಿಗೆ ‘6.50 ಲಕ್ಷ ಕೋಟಿ’ ಲಾಭ

ಇದೆ HD ದೇವೇಗೌಡರು ಬಿಜೆಪಿ ಒಂದು ಕೋಮುವಾದಿ ಪಕ್ಷ.ಯಾವ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ. ನಾನೇನಾದರೂ ಮುಂದಿನ ಜನ್ಮ ಅಂತ ಇದ್ದರೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಇದನ್ನ ಹೇಳಿದರೆ ಸಿದ್ದರಾಮಯ್ಯನಿಗೆ ಗರ್ವ ಬರುತ್ತದೆ. ಶಪಥ ಮಾಡಿ ಹೇಳುತ್ತೇನೆ ಅವರ ಗರ್ವ ಭಂಗವನ್ನ ಮಾಡುತ್ತೇನೆ ಅಂತ ಹೇಳಿದ್ದಾರೆ.ಆದರೆ ನನಗೆ ಗರ್ವನೇ ಇಲ್ಲ ಆದರೆ ಭಂಗ ಎಲ್ಲಿ ಮಾಡ್ತಾರೆ ಎಂದು ತಿರುಗೇಟು ನೀಡಿದರು.

Share. Facebook Twitter LinkedIn WhatsApp Email

Related Posts

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:23-07-2025 ಬುಧವಾರ

23/07/2025 8:39 AM2 Mins Read

ಗಮನಿಸಿ : ನಿಮ್ಮ ದೇಹದ ಮೇಲೆ `ಕೊಬ್ಬಿನ ಗಂಟು’ ಇದ್ದರೆ ಹೀಗೆ ಮಾಡಿ ಬೇಗ ಕರಗುತ್ತದೆ..!

23/07/2025 8:36 AM3 Mins Read

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಮೈಸೂರು, ಕೊಪ್ಪಳ ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ |Lokayukta Raid

23/07/2025 8:22 AM1 Min Read
Recent News

ಬಾಂಗ್ಲಾದೇಶ ವಿಮಾನ ದುರಂತ: ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಢಾಕಾಗೆ ಸುಟ್ಟಗಾಯ ತಜ್ಞರ ತಂಡ ಕಳುಹಿಸಿದ ಭಾರತ

23/07/2025 8:40 AM

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:23-07-2025 ಬುಧವಾರ

23/07/2025 8:39 AM

ಗಮನಿಸಿ : ನಿಮ್ಮ ದೇಹದ ಮೇಲೆ `ಕೊಬ್ಬಿನ ಗಂಟು’ ಇದ್ದರೆ ಹೀಗೆ ಮಾಡಿ ಬೇಗ ಕರಗುತ್ತದೆ..!

23/07/2025 8:36 AM

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಮೈಸೂರು, ಕೊಪ್ಪಳ ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ |Lokayukta Raid

23/07/2025 8:22 AM
State News
KARNATAKA

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:23-07-2025 ಬುಧವಾರ

By kannadanewsnow5723/07/2025 8:39 AM KARNATAKA 2 Mins Read

01,🪐ಮೇಷ ರಾಶಿ🪐 ಎಲ್ಲಾ ಕ್ಷೇತ್ರಗಳಿಗೂ ಋಣಾತ್ಮಕ ವಾತಾವರಣವಿರುತ್ತದೆ. ಆದಾಯ ಸಾಕಾಗುವುದಿಲ್ಲ ಮತ್ತು ಅನವಶ್ಯಕ ಖರ್ಚುಗಳು ಹೆಚ್ಚಾಗುತ್ತವೆ. ದೂರ ಪ್ರಯಾಣದಲ್ಲಿ ಸಮಸ್ಯೆಗಳು…

ಗಮನಿಸಿ : ನಿಮ್ಮ ದೇಹದ ಮೇಲೆ `ಕೊಬ್ಬಿನ ಗಂಟು’ ಇದ್ದರೆ ಹೀಗೆ ಮಾಡಿ ಬೇಗ ಕರಗುತ್ತದೆ..!

23/07/2025 8:36 AM

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಮೈಸೂರು, ಕೊಪ್ಪಳ ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ |Lokayukta Raid

23/07/2025 8:22 AM

ರಾಜ್ಯದ ಅರಣ್ಯಗಳಲ್ಲಿ ಇನ್ಮುಂದೆ `ಜಾನುವಾರು, ಸಾಕು ಪ್ರಾಣಿ ಮೇಯಿಸೋದು’ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶ

23/07/2025 8:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.