Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ಮಾಧ್ಯಮ ಲೋಕದ ಧ್ರುವತಾರೆ ಅಸ್ತಂಗತ: ಸಿಎನ್ಎನ್ ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner Dies

06/05/2026 8:22 PM

ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಭರ್ಜರಿ ಬೂಸ್ಟರ್ ಡೋಸ್: ವಿಮಾನ ಇಂಧನ ದರ ಏರಿಕೆ ನಡುವೆ 5,000 ಕೋಟಿ ರೂ. ತುರ್ತು ಸಾಲ ಬಿಡುಗಡೆ!

06/05/2026 8:20 PM

BREAKING: ಮಾಧ್ಯಮ ಲೋಕದ ದಿಗ್ಗಜ, CNN ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner No More

06/05/2026 8:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಅಣ್ಣ ಇಂದೇ ಸಿಎಂ ಆಗ್ತಾರೆ ಅಂತ ಹೇಳಿಲ್ಲ, ಆದರೆ ‘CM’ ಆಗುವ ಆಸೆ ಇದೇ : ಮಾಜಿ ಸಂಸದ ಡಿಕೆ ಸುರೇಶ್
KARNATAKA

ನಮ್ಮ ಅಣ್ಣ ಇಂದೇ ಸಿಎಂ ಆಗ್ತಾರೆ ಅಂತ ಹೇಳಿಲ್ಲ, ಆದರೆ ‘CM’ ಆಗುವ ಆಸೆ ಇದೇ : ಮಾಜಿ ಸಂಸದ ಡಿಕೆ ಸುರೇಶ್

By kannadanewsnow0507/04/2026 11:43 AM

ಬೆಂಗಳೂರು : ನಿನ್ನೆ ಗೃಹ ಸಚಿವ ಜಿ ಪರಮೇಶ್ವರ್, ಸಿದ್ದರಾಮಯ್ಯ ಇನ್ನು ಎರಡು ವರ್ಷ ಸಿಎಂ ಎಂಬ ಹೇಳಿಕೆ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಪರಮೇಶ್ವರ್ ಹೇಳಿಕೆಯನ್ನು ಅವರಿಗೆ ಕೇಳಬೇಕು. ಪರಮೇಶ್ವರ ಅವರು ಗೃಹ ಸಚಿವರಿದ್ದಾರೆ ಅವರು ಹೇಳಿದಂತೆ ಕೇಳೋಣ. ನಮ್ಮ ಅಣ್ಣ ಇವತ್ತೇ ಮುಖ್ಯಮಂತ್ರಿ ಆಗುತ್ತಾರೆ ಅಂತ ಏನು ಹೇಳಿಲ್ಲ. ಸಿಎಂ ಆಗಬೇಕು ಎಂಬ ಆಸೆ ಇದೆ ಆಸೆ ಇಲ್ಲ ಅಂತ ನಾನು ಹೇಳಿಲ್ಲ ಇನ್ನು ಸಮಯವಿದೆ ಚುನಾವಣೆ ಮುಗಿದ ಮೇಲೆ ಮಾತನಾಡೋಣ ಎಂದು ಡಿಕೆ ಸುರೇಶ್ ತಿಳಿಸಿದರು.

ಇನ್ನು ಬಾಗಲಕೋಟೆ ಹಾಕು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕುರಿತು ಮಾತನಾಡಿದ ಅವರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಯಾವುದೇ ಅನುಮಾನ ಬೇಡ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ, ಬಾಗಲಕೋಟೆ ಗೆಲುವು ಕಷ್ಟ ಎಂಬುದು ಕೇವಲ ಊಹಾಪೋಹ ಎಂದು ಡಿಕೆ ಸುರೇಶ್ ತಿಳಿಸಿದರು.

ಇನ್ನು ರಾಜ್ಯದ ಹಲವಡೆ ಗ್ಯಾಸ ಸಿಲಿಂಡರ್ ಸಿಗದ ಜನರು ಪರದಾಟ ನಡೆಸುತ್ತಿರುವ ವಿಚಾರವಾಗಿ ಯುದ್ಧದಿಂದಾಗಿ ನಮ್ಮ ದೇಶ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಮೌನ ಮುರಿದಿಲ್ಲ ಈಗ ಇರುವ ಸಮಸ್ಯೆಯೇ ಪ್ರಧಾನಿ ನರೇಂದ್ರ ಮೋದಿ ಕಾರಣ ಮುಂದಿನ ಆರು ತಿಂಗಳು ಜನ ಜೀವನ ನಡೆಸಲು ಸಂದೇಶ ನೀಡಬೇಕು ಈ ಬಗ್ಗೆ ಪ್ರಧಾನ ಮಂತ್ರಿ ನೇರವಾಗಿ ಸಂದೇಶ ನೀಡಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್ ಅಗ್ರಹಿಸಿದರು.

Share. Facebook Twitter LinkedIn WhatsApp Email

Related Posts

Watch video: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕನ ಹುಚ್ಚಾಟ; ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

06/05/2026 8:04 PM2 Mins Read

BREAKING: ಹುತಾತ್ಮ ಅರ್ಜುನ ಆನೆಯ 650 ಕೆಜಿ ತೂಕದ ಪ್ರತಿಮೆಯನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟನೆ

06/05/2026 7:51 PM3 Mins Read

BREAKING: ಮಂಡ್ಯದಲ್ಲಿ ರೈಲಿನಲ್ಲಿ ಸೀಟು ಗಲಾಟೆ; ಇಬ್ಬರು ಪ್ರಯಾಣಿಕರಿಗೆ ಚಾಕು ಇರಿತ

06/05/2026 7:48 PM1 Min Read
Recent News

ಜಾಗತಿಕ ಮಾಧ್ಯಮ ಲೋಕದ ಧ್ರುವತಾರೆ ಅಸ್ತಂಗತ: ಸಿಎನ್ಎನ್ ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner Dies

06/05/2026 8:22 PM

ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಭರ್ಜರಿ ಬೂಸ್ಟರ್ ಡೋಸ್: ವಿಮಾನ ಇಂಧನ ದರ ಏರಿಕೆ ನಡುವೆ 5,000 ಕೋಟಿ ರೂ. ತುರ್ತು ಸಾಲ ಬಿಡುಗಡೆ!

06/05/2026 8:20 PM

BREAKING: ಮಾಧ್ಯಮ ಲೋಕದ ದಿಗ್ಗಜ, CNN ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner No More

06/05/2026 8:20 PM

ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವಿರುದ್ಧ ಜಾತಿ ನಿಂದನೆ ಕೇಸ್: ಸ್ಮೃತಿ ಮಂಧಾನ ಬಾಲ್ಯದ ಗೆಳೆಯನಿಂದ ದೂರು!

06/05/2026 8:08 PM
State News
KARNATAKA

Watch video: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕನ ಹುಚ್ಚಾಟ; ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

By kannadanewsnow8906/05/2026 8:04 PM KARNATAKA 2 Mins Read

ಬೆಂಗಳೂರಿನ ಜನನಿಬಿಡ ಪ್ರದೇಶವಾದ ಉತ್ತರಹಳ್ಳಿಯಲ್ಲಿ 22 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಗೋವಾ ಮೂಲದ ಇಸ್ಮಾನ್…

BREAKING: ಹುತಾತ್ಮ ಅರ್ಜುನ ಆನೆಯ 650 ಕೆಜಿ ತೂಕದ ಪ್ರತಿಮೆಯನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟನೆ

06/05/2026 7:51 PM

BREAKING: ಮಂಡ್ಯದಲ್ಲಿ ರೈಲಿನಲ್ಲಿ ಸೀಟು ಗಲಾಟೆ; ಇಬ್ಬರು ಪ್ರಯಾಣಿಕರಿಗೆ ಚಾಕು ಇರಿತ

06/05/2026 7:48 PM

ಅತ್ಯಂತ ಹೆಚ್ಚು ಸುಳ್ಳು ಹೇಳುವ ಪಕ್ಷ ಬಿಜೆಪಿ: ಸಚಿವ ಈಶ್ವರ ಖಂಡ್ರೆ

06/05/2026 7:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.