Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೇರಿಕಾದಲ್ಲಿ ಭೀಕರ ಅಪಘಾತ: ಹೈದರಾಬಾದ್ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವು

08/07/2025 7:43 AM

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

08/07/2025 7:39 AM

SHOCKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ!

08/07/2025 7:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅತಿಯಾದ ಆಲೋಚನೆಯಿಂದ ಹೊರಬರೋದು ಹೇಗೆ..?
LIFE STYLE

ಅತಿಯಾದ ಆಲೋಚನೆಯಿಂದ ಹೊರಬರೋದು ಹೇಗೆ..?

By kannadanewsnow5707/08/2024 11:45 AM

ಎಷ್ಟೋ ಜನ ತಾವು ಬರೀ ಯೋಚನೆ ಮಾಡುತ್ತಿದ್ದೀವಿ ಎಂದುಕೊಳ್ಳುತ್ತಾರೆ. ವಾಸ್ತವವಾಗಿ ಅವರು ಅತಿಯಾದ ಯೋಚನೆ ಮಾಡುತ್ತಿರುತ್ತಾರೆ ಎಂದು ಅವರಿಗೇ ತಿಳಿದಿರುವುದಿಲ್ಲ. ಹೀಗೆ ಅತಿಯಾಗಿ ಯೋಚನೆ ಮಾಡುತ್ತಿರುವುದನ್ನು ಕಂಡು ಹಿಡಿಯುವುದು ಹೇಗೆ, ಅತಿಯಾದ ಯೋಚನೆ ಮಾಡಿದರೆ ಏನೆಲ್ಲಾ ತೊಂದರೆಗಳಾಗುತ್ತವೆ ಹಾಗು ಅದರಿಂದ ಆಚೆ ಬರೋದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಯೋಚನೆ ಮಾಡುವುದ ಸರಿ. ಆದರೆ ಅತಿಯಾಗಿ ಯೋಚನೆ ಮಾಡುವುದು ಎಷ್ಟು ಸರಿ ನೀವೇ ಹೇಳಿ..? ಅತಿಯಾಗಿ ಯೋಚನೆ ಮಾಡಿದರೆ ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ತೀರಾ ಹಾನಿಕಾರಕ. ತೀರಾ ಹೆಚ್ಚು ಆಲೋಚನೆ ಮಾಡಿದರೆ ನಮ್ಮ ಸುತ್ತಮುತ್ತ ನೆಗೆಟಿವ್‌ ತರಂಗಗಳು ಹೆಚ್ಚಾಗುತ್ತವೆ

ಇನ್ನು ನೀವು ಅತಿಯಾಗಿ ಆಲೋಚನೆ ಮಾಡುತ್ತಿದ್ದೀರಿ ಎಂದು ನಿಮಗೆ ನೀವೇ ಪರೀಕ್ಷಿಸಿಕೊಳ್ಳುವುದು ಹೇಗೆಂದರೆ,  ಅದು ಬರೀ ಯೋಚನೆ ಎಂದರೆ ಅದು ಅಲ್ಪ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆ ಯೋಚನೆ ಹಾಗೆ ಬಂದು ಹೀಗೆ ಹೋಗಿರುತ್ತದೆ. ಇನ್ನು ಅತಿಯಾದ ಯೋಚನೆ ಎಂದರೆ ನಿಮ್ಮ ಗಮನಕ್ಕೆ ಬರದೇ ನೀವು ಯಾವಾಗಲೂ ಅದೇ ಒಂದೇ ವಿಷಯದ ಬಗ್ಗೆ ಸದಾ ಆಲೋಚನೆ ಮಾಡುತ್ತಿರುತ್ತೀರಿ. ಸದಾ ಕಾಲ ಅದೇ ಯೋಚನೆಯಲ್ಲಿರುತ್ತೀರಿ.

ಹೀಗೆ ಅತಿಯಾಗಿ ಆಲೋಚನೆ ಮಾಡಿದರೆ ದೇಹದ ಮೇಲಾಗುವ ದುಷ್ಪರಿಣಾಮಗಳೆಂದರೆ ರಾತ್ರಿ ಬೇಗನೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಮಧ್ಯೆ ಮಧ್ಯೆ ಎಚ್ಚರವಾಗುತ್ತಿರುತ್ತದೆ. ಒಟ್ಟಾರೆ ನಿದ್ರಾಹೀನತೆ ಸಮಸ್ಯೆಯಿಂದ ನೀವು ಬಳಲುತ್ತಿರುತ್ತೀರಿ. ಅತಿಯಾಗಿ ಯೋಚನೆ ಮಾಡಿದರೆ ಪಂಚೇದ್ರಿಯಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ದೇಹದ ಆರೋಗ್ಯ ಕೂಡ ಹಾಳಾಗುತ್ತದೆ.

ಅಲ್ಲದೆ ಅತಿಯಾಗಿ ಆಲೋಚನೆ ಮಾಡಿದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅವರ ಕ್ರಿಯಾಶೀಲತೆ ಕುಂದುತ್ತಾ ಹೋಗುತ್ತದೆ. ಯಾವುದೆ ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಇನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಎಡವುದು ಹೆಚ್ಚು.

ಈ ನಕಾರಾತ್ಮಕ ಯೋಚನೆಯಿಂದ ಹೇಗೆ ಹೊರಬರಬೇಕೆಂದರೆ,

ನಿಮ್ಮ ನಿಮ್ಮ ಮನಸ್ಸನ್ನು ನೀವು ಶಾಂತಗೊಳಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸ ಮಾಡಬೇಕು.

ಬೆಳಗ್ಗೆ ಬೇಗ ಎದ್ದು ಉಸಿರಾಕ್ಕೆ ಸಂಬಂಧಿಸಿದ ವ್ಯಾಯಾಮ ಪ್ರಾಣಾಯಾಮಗಳನ್ನು ಮಾಡಿ. ಏಕಾಗ್ರತೆ ಹೆಚ್ಚಿಸುವಂತಹ ಧ್ಯಾನ ಮಾಡಿ.

ನಿಮ್ಮ ಮನಸ್ಸು, ಬುದ್ಧಿಯನ್ನು ನಿಯಂತ್ರಿಸಿಕೊಂಡು ಜೀವನದ ವಾಸ್ತವವನ್ನು ತಿಳಿದುಕೊಂಡು ಅದನ್ನು ಒಪ್ಪಿಕೊಳ್ಳಿ.

ನಕಾರಾತ್ಮಕ ಯೋಜನೆಗಳನ್ನು ತೆಗೆದು ಹಾಕಿ ಸದಾ ಒಳ್ಳೆಯ ಯೋಜನೆಗಳನ್ನು ಮಾಡಿ.

ಪೇಟಿಂಗ್‌, ಮ್ಯೂಸಿಕ್‌, ಎಕ್ಸ್‌ಸೈಸ್‌, ಕ್ರೀಡೆ, ಆಟಗಳಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆದು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ.

ಸದಾ ಏಕಾಂಗಿರದೇ ಸಂಘ ಜೀವಿಗಳಾಗಿ.

ಮಾನಸಿಕ ತಜ್ಞರನ್ನು ಭೇಟಿ ಮಾಡಿ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಿರಿ.

How to get rid of excessive thinking? ಅತಿಯಾದ ಆಲೋಚನೆಯಿಂದ ಹೊರಬರೋದು ಹೇಗೆ..?
Share. Facebook Twitter LinkedIn WhatsApp Email

Related Posts

ವಿಷಕ್ಕೆ ಸಮಾನ.! ಈ ಸಮಸ್ಯೆ ಇರುವವರು ಮರೆತು ಕೂಡ ‘ಬೀಟ್ರೂಟ್’ ತಿನ್ನಬಾರದು.!

07/07/2025 10:09 PM2 Mins Read

ನಿಮ್ಮ ಮಕ್ಕಳು ಊಟ ಮಾಡುವುಕ್ಕೆ ಹಟ ಮಾಡ್ತಿದ್ದಾರಾ.? ಈ ಬಾರಿ ಇದನ್ನ ಟ್ರೈ ಮಾಡಿ!

07/07/2025 9:42 PM2 Mins Read

ನೀವು ‘ಕರುಂಗಲಿ ಮಾಲೆ’ ಧರಿಸಿದ್ದೀರಾ.? ಈ ನಿಯಮಗಳನ್ನ ಪಾಲಿಸಲೇಬೇಕು.!

07/07/2025 7:22 PM2 Mins Read
Recent News

ಅಮೇರಿಕಾದಲ್ಲಿ ಭೀಕರ ಅಪಘಾತ: ಹೈದರಾಬಾದ್ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವು

08/07/2025 7:43 AM

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

08/07/2025 7:39 AM

SHOCKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ!

08/07/2025 7:36 AM

Rain Alert : ರಾಜ್ಯದಲ್ಲಿ ಜುಲೈ 14ರವರೆಗೆ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

08/07/2025 7:28 AM
State News
KARNATAKA

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

By kannadanewsnow5708/07/2025 7:39 AM KARNATAKA 1 Min Read

ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಿಬಿಎಸ್ಇ ಮಾದರಿ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸ್ತಾಪನೆ…

SHOCKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ!

08/07/2025 7:36 AM

Rain Alert : ರಾಜ್ಯದಲ್ಲಿ ಜುಲೈ 14ರವರೆಗೆ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

08/07/2025 7:28 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ದಿನ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

08/07/2025 7:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.